ಮಣಿಪಾಲ- ಕ್ರಾನ್ಫೀಲ್ಡ್ ವಿ.ವಿ. ಒಪ್ಪಂದ
Team Udayavani, Feb 22, 2017, 12:27 PM IST
ಉಡುಪಿ: ಮಣಿಪಾಲ ವಿಶ್ವವಿದ್ಯಾನಿಲಯ ಮತ್ತು ಯುನೈಟೆಡ್ ಕಿಂಗ್ಡಂ ಕ್ರಾನ್ಫೀಲ್ಡ್ ವಿಶ್ವವಿದ್ಯಾನಿಲಯದ ನಡುವೆ ಬೆಂಗಳೂರಿನಲ್ಲಿ ತಿಳಿವಳಿಕೆ ಪತ್ರಕ್ಕೆ ಸಹಿ ಮಾಡಲಾಯಿತು. ಗ್ಯಾಸ್ ಟರ್ಬೈನ್ ಸಿಸ್ಟಮ್ಸ್, ಎನರ್ಜಿ, ಪ್ರಿಸಿಶನ್ ಅಗ್ರಿಕಲ್ಚರ್, ಉತ್ಪಾದನೆ, ಜಲ ತಂತ್ರಜ್ಞಾನ ಕ್ಷೇತ್ರಗಳಲ್ಲಿ ಪರಸ್ಪರ ಜ್ಞಾನ ವಿನಿಮಯ ಒಪ್ಪಂದಕ್ಕೆ ಬರಲಾಗಿದೆ.
ಮಣಿಪಾಲ ವಿ.ವಿ. ಕುಲಪತಿ ಡಾ| ಎಚ್. ವಿನೋದ ಭಟ್, ಬೆಂಗಳೂರಿನ ಏರೋ ಇಂಡಿಯಾ ಪ್ರದರ್ಶನಕ್ಕೆ ಆಗಮಿಸಿದ ಕ್ರಾನ್ಫೀಲ್ಡ್ ವಿ.ವಿ. ಕುಲಪತಿ, ಮುಖ್ಯ ಕಾರ್ಯನಿರ್ವಾಹಕ ಸರ್ ಪೀಟರ್ ಜಾನ್ ಗ್ರೆಗ್ಸನ್ ಸಹಿ ಮಾಡಿದರು.
ಮಣಿಪಾಲ ವಿ.ವಿ. ಸಂಶೋಧನ ನಿರ್ದೇಶಕ (ತಾಂತ್ರಿಕ) ಡಾ| ಸತೀಶ್ ಶೆಣೈ, ರಕ್ಷಣೆ ಮತ್ತು ಭದ್ರತಾ ನಿರ್ದೇಶಕ ಡಾ| ಸೈಮನ್ ಹಾರ್ವರ್ಡ್, ಕ್ರಾನ್ಫೀಲ್ಡ್ ವಿ.ವಿ. ಸಿಮುಲೇಶನ್ ಆ್ಯಂಡ್ ಆನಲಿಟಿಕ್ಸ್ ಕೇಂದ್ರದ ಹಿರಿಯ ಉಪನ್ಯಾಸಕ ಡಾ| ವೆಂಕಟ ಶಾಸಿŒ ಉಪಸ್ಥಿತರಿದ್ದರು.
ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ದ್ವಿಪದವಿ ಕಾರ್ಯಕ್ರಮ, ಸಂಶೋಧ ಕರ, ಬೋಧಕರ ವಿನಿಮಯ, ಸಂಶೋಧನ ಯೋಜನೆಗಳು, ಜಂಟಿ ಕಾರ್ಯಾಗಾರಗಳು ಒಪ್ಪಂದ ಪತ್ರ ದಲ್ಲಿ ಅಡಕವಾಗಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು
Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ
Election: ಮತದಾನ ಆರಂಭವಾದ 2 ಗಂಟೆಯಲ್ಲೇ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ 12.82% ಮತದಾನ
LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ
Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ
MUST WATCH
ಹೊಸ ಸೇರ್ಪಡೆ
Davanagere; ಪ್ರಧಾನಿ ಮೋದಿ ರ್ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ
2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್ಯಾಂಕ್ ಪಡೆದ ತೀರ್ಥಹಳ್ಳಿಯ ಸುಚಿಂತ್
Belthangady: ಬಾಂಜಾರು ಮಲೆಯಲ್ಲಿ ದಾಖಲೆ ಶೇ.100 ಮತದಾನ
Vijaypura:ರಾಹುಲ್ ಗಾಂಧಿ ನಿರ್ಗಮಿಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ
ಕೇಂದ್ರದಿಂದ 16 ಲಕ್ಷ ಕೋಟಿ ಉದ್ಯಮಿ ಸಾಲ ಮನ್ನಾ:ಎಸ್.ವರಲಕ್ಷ್ಮೀ