ಬನವಾಸಿ; ಕಂದಬೋತ್ಸವದ ಮೆರಗು-ಬಿಸಿಲ ಬೇಗೆಯಲ್ಲೂ ಅರಳಿದ ಫಲ-ಪುಷ್ಪ

ಬೆಂಗಳೂರಿನಿಂದ ನೇರ ಖರೀದಿಸಿ ತಂದು ಇಲ್ಲಿ ಚೆಂದದಿಂದ ಜೋಡಿಸಲಾಗಿದೆ.

Team Udayavani, Mar 6, 2024, 6:00 PM IST

ಬನವಾಸಿ; ಕಂದಬೋತ್ಸವದ ಮೆರಗು-ಬಿಸಿಲ ಬೇಗೆಯಲ್ಲೂ ಅರಳಿದ ಫಲ-ಪುಷ್ಪ

ಬನವಾಸಿ (ಶಿರಸಿ): ಕಂದಬೋತ್ಸವ ಅಂಗವಾಗಿ ಇಲ್ಲಿನ ಬನವಾಸಿ ಮೈದಾನದಲ್ಲಿ ಫಲ-ಪುಷ್ಪ ಪ್ರದರ್ಶನ ಗಮನ ಸೆಳೆಯುತ್ತಿದೆ. ಬಿಸಿಲ ಬೇಗೆ ಮಧ್ಯೆಯೂ ವೈವಿಧ್ಯಮಯ ಪುಷ್ಪಗಳು ಅರಳಿ ನಿಂತು ಆಸಕ್ತರನ್ನು ತನ್ನತ್ತ ಸೆಳೆಯುತ್ತಿವೆ. ಪುಷ್ಪ ಕೃಷಿ ಉತ್ತೇಜಿಸುವ ಆಶಯದೊಂದಿಗೆ ತೋಟಗಾರಿಕೆ ಇಲಾಖೆ ಹಮ್ಮಿಕೊಂಡ ಫಲ-ಪುಷ್ಪ ಪ್ರದರ್ಶನದಲ್ಲಿ ಹೂವುಗಳಿಂದ ವಿವಿಧ ಕಲಾಕೃತಿ ಸಿದ್ಧಗೊಂಡಿದ್ದು ನೋಡುಗರ ಮನ ಮುದಗೊಳಿಸುತ್ತಿವೆ.

ಬನವಾಸಿಯ ಅಧಿದೇವ ಶ್ರೀ ಮಧುಕೇಶ್ವರ ಸೇರಿದಂತೆ ವಿವಿಧ ಆಕೃತಿಗಳನ್ನು ಪುಷ್ಪದಲ್ಲೇ ಸಿದ್ಧಗೊಳಿಸಲಾಗಿತ್ತು. ಐದು ಬಣ್ಣಕ್ಕೂ ಅಧಿಕ ಸಾವಿರಾರು ಸೇವಂತಿಗೆ, ನಾಲ್ಕು ಬಣ್ಣದ ಗುಲಾಬಿಗಳು, ಜರಬೇರಾ, ಆರ್ಕಿಡ್‌, ಗ್ಲಾಡಿಯೋಲಸ್‌ ಡೈಸಿಯ
ಪುಷ್ಪಗಳನ್ನು ಚಿಕ್ಕಬಳ್ಳಾಪುರದ ರೈತರ ಹೊಲಗಳಿಂದ, ಬೆಂಗಳೂರಿನಿಂದ ನೇರ ಖರೀದಿಸಿ ತಂದು ಇಲ್ಲಿ ಚೆಂದದಿಂದ ಜೋಡಿಸಲಾಗಿದೆ.

40 ಸಾವಿರಕ್ಕೂ ಅಧಿಕ ತರಾವರಿ ಪುಷ್ಪಗಳು, ಐದು ಸಾವಿರಕ್ಕೂ ಅಧಿಕ ಮಾರಿಗೋಲ್ಡ, ಜಿನಿಯಾ, ಬಸ್ಲಾಂ ಸೇರಿದಂತೆ 20 ಕ್ಕೂ ಅಧಿಕ ಹೂವುಗಳು ಕುಂಡಗಳಲ್ಲಿ ಗಮನ ಸೆಳೆದವು. ಹೂವಗಳು ವಿವಿಧ ರೂಪ ತಳೆದು ಜನರನ್ನು ಆಕರ್ಷಿಸಿದವು. ಗಿರೀಶ ಶಿವಮೊಗ್ಗ ಅವರ ಕಲ್ಲಂಗಡಿಯ ಆಕರ್ಷಕ ಕೆತ್ತನೆಗಳು, ಚಂದ್ರಯಾನ, ಬನವಾಸಿ ಮಧುಕೇಶ್ವರ ದೇವರು ಪುಷ್ಪಗಳಲ್ಲೇ ಅರಳಿದ್ದು ಗಮನ ಸೆಳೆದವು.

ಚಂದ್ರಯಾನಕ್ಕೆ 20 ಸಾವಿರ, ಮಧುಕೇಶ್ವರ ದೇವರ ಕಲಾಕೃತಿಯನ್ನು 8 ಸಾವಿರ ಹೂವುಗಳಿಂದ ಅರಳಿಸಲಾಗಿದೆ. ಸತೀಶ ಹೆಗಡೆ, ರವಿ ಹೆಗಡೆ ಅವರ ತಂಡದಿಂದ ಬಗೆ ಬಗೆಯ ಪುಷ್ಪ ಜೋಡಣೆ ಪ್ರದರ್ಶನದ ಸೌಂದರ್ಯ ಹೆಚ್ಚಿಸಿದ್ದವು. ಹೂವಿನಿಂದ ಅಣಬೆ, ಸೆಲ್ಪಿ ಪಾಯಿಂಟ್‌ ಇನ್ನಷ್ಟು ವೈವಿಧ್ಯತೆಗೆ ಸಾಕ್ಷಿಯಾಗಿದ್ದವು. ಸಿತಾರಾಮ ಹೆಗಡೆಯವರ ವೆಜಿಟೇಬಲ್‌ ರಂಗೋಲಿ ಪೂರ್ಣಿಮಾ ಶೆಟ್ಟಿ ಬಿಡಿಸಿದ್ದ ಪುಷ್ಪ ರಂಗೋಲಿ ಆಕರ್ಷಿಕವಾಗಿದ್ದವು.

ತೆಂಗು, ಬಾಳೆ, ಅನಾನಸ್‌, ಅಡಿಕೆ, ವಿವಿಧ ತರಕಾರಿಗಳು, ಲಾವಂಚ, ಜೇನಿನ ವಿವಿಧತೆಗಳು ಇಲ್ಲಿ ಅನಾವರಣಗೊಂಡವು. ತೋಟಗಾರಿಕಾ ಅಧಿಕಾರಿಗಳಾದ ಬಿ.ಪಿ.ಸತೀಶ, ಸತೀಶ ಹೆಗಡೆ, ಗಣೇಶ ಹೆಗಡೆ, ಇತರ ಅ ಧಿಕಾರಿಗಳು, ತೋಟಗಾರಿಕೆ ಕಾಲೇಜು ವಿದ್ಯಾರ್ಥಿಗಳು ಪಾಲ್ಗೊಂಡು ಸಹಕಾರ ನೀಡಿದರು.

ಟಾಪ್ ನ್ಯೂಸ್

Suvendu Adhikari

W.Bengal; ಟಿಎಂಸಿ ಪಕ್ಷವನ್ನು ಭಯೋತ್ಪಾದಕ ಸಂಘಟನೆ ಎಂದು ಘೋಷಿಸಿ: ಸುವೇಂದು ಅಧಿಕಾರಿ

10-muddebihala

Muddebihal: ಹೆಂಡತಿಗೆ ಚೂರಿ ಇರಿದು ಪರಾರಿಯಾದ ಗಂಡ

ಉತ್ತರಪತ್ರಿಕೆಯಲ್ಲಿ ಜೈಶ್ರೀರಾಮ್‌ ಘೋಷಣೆ ಬರೆದ ವಿದ್ಯಾರ್ಥಿ ಪಾಸ್:‌ ಪ್ರಾಧ್ಯಾಪಕ ಅಮಾನತು!

ಉತ್ತರಪತ್ರಿಕೆಯಲ್ಲಿ ಜೈಶ್ರೀರಾಮ್‌ ಘೋಷಣೆ ಬರೆದ ವಿದ್ಯಾರ್ಥಿ ಪಾಸ್:‌ ಪ್ರಾಧ್ಯಾಪಕ ಅಮಾನತು!

9-uv-fusion

Importance: ಅನ್ನದ ಒಂದು ಅಗುಳಿನ ಮಹತ್ವ …

Sandalwood; ಟ್ರೆಂಡ್‌ ಬದಲಾಗಿದೆ ಹೊಸದೇನೋ ಬೇಕಾಗಿದೆ… ಮಲಯಾಳಂನತ್ತ ಸಿನಿಮಂದಿ ಬೆರಗು ನೋಟ

Sandalwood; ಟ್ರೆಂಡ್‌ ಬದಲಾಗಿದೆ ಹೊಸದೇನೋ ಬೇಕಾಗಿದೆ… ಮಲಯಾಳಂನತ್ತ ಸಿನಿಮಂದಿ ಬೆರಗು ನೋಟ

Traffic jam: ತುಮಕೂರು, ಮೈಸೂರು ರಸ್ತೇಲಿ ಟ್ರಾಫಿಕ್‌ ಜಾಮ್‌!

Traffic jam: ತುಮಕೂರು, ಮೈಸೂರು ರಸ್ತೇಲಿ ಟ್ರಾಫಿಕ್‌ ಜಾಮ್‌!

b y vijayendra

LokSabha; ರಾಹುಲ್ ಗಾಂಧಿಯನ್ನು ರಾಜ್ಯಕ್ಕೆ ಹೆಚ್ಚೆಚ್ಚು ಕರೆಯಿಸಬೇಕು: ವಿಜಯೇಂದ್ರ‌ ವ್ಯಂಗ್ಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Vishweshwar Hegde Kageri; 50 ಸ್ಥಾನವನ್ನೂ ಗೆಲ್ಲಲಾಗದ ಕೈ ಪ್ರಣಾಳಿಕೆ ವ್ಯರ್ಥ

Vishweshwar Hegde Kageri; 50 ಸ್ಥಾನವನ್ನೂ ಗೆಲ್ಲಲಾಗದ ಕೈ ಪ್ರಣಾಳಿಕೆ ವ್ಯರ್ಥ

Sirsi: ಏ. 28ಕ್ಕೆ ಶಿರಸಿಗೆ ಪ್ರಧಾನಿ ಮೋದಿ… ಸಿದ್ಧತೆ ಆರಂಭ: ಕಾಗೇರಿ

Sirsi: ಏ. 28ಕ್ಕೆ ಶಿರಸಿಗೆ ಪ್ರಧಾನಿ ಮೋದಿ… ಸಿದ್ಧತೆ ಆರಂಭ: ಕಾಗೇರಿ

ಗುಡುಗು-ಸಿಡಿಲು: ಈ ಪ್ರಮುಖ ಮುನ್ನೆಚ್ಚರಿಕೆ ಗಮನದಲ್ಲಿರಲಿ…ಜಿಲ್ಲಾಧಿಕಾರಿ ಗಂಗೂಬಾಯಿ

ಗುಡುಗು-ಸಿಡಿಲು: ಈ ಪ್ರಮುಖ ಮುನ್ನೆಚ್ಚರಿಕೆ ಗಮನದಲ್ಲಿರಲಿ…ಜಿಲ್ಲಾಧಿಕಾರಿ ಗಂಗೂಬಾಯಿ

ಕಾರವಾರ: “ವಿಕಲಚೇತನರು ಮತಗಟ್ಟೆಗೆ ಬರಲು ಉಚಿತ ವಾಹನ ವ್ಯವಸ್ಥೆ’‌

ಕಾರವಾರ: “ವಿಕಲಚೇತನರು ಮತಗಟ್ಟೆಗೆ ಬರಲು ಉಚಿತ ವಾಹನ ವ್ಯವಸ್ಥೆ’‌

Modi 3

PM Modi ಏ.28ರಂದು ಉತ್ತರಕನ್ನಡಕ್ಕೆ?; ಯಲ್ಲಾಪುರದಲ್ಲಿ ಬಹಿರಂಗ ಸಮಾವೇಶ?

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Suvendu Adhikari

W.Bengal; ಟಿಎಂಸಿ ಪಕ್ಷವನ್ನು ಭಯೋತ್ಪಾದಕ ಸಂಘಟನೆ ಎಂದು ಘೋಷಿಸಿ: ಸುವೇಂದು ಅಧಿಕಾರಿ

10-muddebihala

Muddebihal: ಹೆಂಡತಿಗೆ ಚೂರಿ ಇರಿದು ಪರಾರಿಯಾದ ಗಂಡ

ಉತ್ತರಪತ್ರಿಕೆಯಲ್ಲಿ ಜೈಶ್ರೀರಾಮ್‌ ಘೋಷಣೆ ಬರೆದ ವಿದ್ಯಾರ್ಥಿ ಪಾಸ್:‌ ಪ್ರಾಧ್ಯಾಪಕ ಅಮಾನತು!

ಉತ್ತರಪತ್ರಿಕೆಯಲ್ಲಿ ಜೈಶ್ರೀರಾಮ್‌ ಘೋಷಣೆ ಬರೆದ ವಿದ್ಯಾರ್ಥಿ ಪಾಸ್:‌ ಪ್ರಾಧ್ಯಾಪಕ ಅಮಾನತು!

Raichur: ಹನುಮನ ಗುಡಿಯಲ್ಲಿ ಕಿಚ್ಚನಿಂದ ವಿಶೇಷ ಪೂಜೆ

Raichur: ಹನುಮನ ಗುಡಿಯಲ್ಲಿ ಕಿಚ್ಚನಿಂದ ವಿಶೇಷ ಪೂಜೆ

9-uv-fusion

Importance: ಅನ್ನದ ಒಂದು ಅಗುಳಿನ ಮಹತ್ವ …

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.