ಚಾದರ ಮಾರಾಟದ ಮೂಲಕವೇ ಬದುಕಿಗೆ ಆಧಾರ ಕಂಡುಕೊಂಡ ಯುವಕ


Team Udayavani, Dec 13, 2021, 2:12 PM IST

ಚಾದರ ಮಾರಾಟದ ಮೂಲಕವೇ ಬದುಕಿಗೆ ಆಧಾರ ಕಂಡುಕೊಂಡ ಯುವಕಚಾದರ ಮಾರಾಟದ ಮೂಲಕವೇ ಬದುಕಿಗೆ ಆಧಾರ ಕಂಡುಕೊಂಡ ಯುವಕ

ದಾಂಡೇಲಿ : ಅವನು ಓದಿದ್ದು 9 ನೇ ತರಗತಿ. ಒಂಬತ್ತು ತೋಳ ಹಳ್ಳಕ್ಕೆ ಬಿತ್ತು ಅಂದುಕೊಂಡಿದ್ದವರು ಈಗ ಅವನ ಶ್ರಮ ಸಾಧನೆಯನ್ನು ನೋಡಿ ವ್ಹಾರೇ ವ್ಹಾ ಎಂದು ಹೇಳುವಂತಾಗಿದೆ. ಕಾರಣವಿಷ್ಟೆ, ಓದಿದ್ರೆ ಮಾತ್ರ ಜೀವನ ಹಾಗೂ ಜೀವನದಲ್ಲಿ ಸಫಲತೆ ಎಂದು ಅಂದ್ಕೊಳ್ಳುವುದು ತಪ್ಪೆ. ಓದ್ಲಿ, ಓದದೇ ಇರ್ಲಿ ಆದರೆ ಶ್ರಮವಹಿಸಿ ದುಡಿದರೇ ಫಲ ಸಾಧ್ಯ ಎನ್ನುವುದನ್ನು ಅರಿತು ನಡೆದರೇ ಜೀವನದಲ್ಲಿ ಸಫಲತೆಯನ್ನು ಪಡೆಯಲು ಸಾಧ್ಯ.  ಅದು ಆಗೋದಿಲ್ಲ, ಇದು ಆಗೋದಿಲ್ಲ ಎಂದು ಯಾವುದಕ್ಕೂ ಕಷ್ಟ ಪಡದೇ ಅಸಡ್ಡೆ ತೋರುವ ಯುವಕರಿಗೆ ಸ್ಪೂರ್ತಿ ಈ ಯುವಕ.

ಯಾರೀತಾ, ಅಂದುಕೊಂಡಿರೆ, ಹಾಗಾದ್ರೆ ಇಲ್ಲಿ ಕೇಳಿ. ಜೋಯಿಡಾ ತಾಲೂಕಿನ ಕುಂಬಾರವಾಡದ ನಿವಾಸಿ ಮಾರುತಿ ದುರ್ಗಪ್ಪ ಕಳಸಣ್ಣವರ ಎಂಬ ಯುವಕನೆ ಶ್ರಮ ಸಾಧಕ. ತಂದೆ ದುರ್ಗಪ್ಪ ಕಳಸಣ್ಣನವರು ಮಾಡುತ್ತಿದ್ದ ಚಾದರ ವ್ಯಾಪಾರವನ್ನೆ ತಂದೆಯ ಜೊತೆ ಶುರುವಚ್ಚಿಕೊಂಡು ಯಶಸ್ಸಿನೆಡೆಗೆ ಹೆಜ್ಜೆ ಹಾಕುತ್ತಿದ್ದಾನೆ. ಸೊಲ್ಲಾಪುರದಿಂದ ಚಾದರ ತಂದು ಜಿಲ್ಲೆ, ರಾಜ್ಯ, ಹೊರ ರಾಜ್ಯಗಳಲ್ಲಿಯೂ ಮಾರಾಟ ಮಾಡುತ್ತಿರುವ ಮಾರುತಿಯವರು ಇದೀಗ ಕಳೆದ ವಾರದಿಂದ ದಾಂಡೇಲಿಯ ಜೆ.ಎನ್.ರಸ್ತೆಯ ಪುಟ್ಪಾತಿನಲ್ಲಿ ಚಾದರ ವ್ಯಾಪಾರವನ್ನು ಶುರವಚ್ಚಿಕೊಂಡಿದ್ದಾನೆ.

ದಾಂಡೇಲಿ, ಕದ್ರಾ, ಕಾರವಾರ, ಬೆಂಗಳೂರು, ಹೈದಾರಬಾದ್, ಮಂಡ್ಯ ಮೊದಲಾದ ಕಡೆಗಳಿಗೆ ತೆರಳಿ ತಿಂಗಳವೆರೆಗೆ ಇದ್ದು ವ್ಯಾಪಾರ ಮಾಡುವ ಮಾರುತಿ ತನ್ನ ಗೂಡ್ಸ್ ವಾಹನದ ಮೂಲಕ ತಂದು ಪುಟ್ಪಾತಿನಲ್ಲಿ ಮಾರಾಟ ಪ್ರಕ್ರಿಯೆಯಲ್ಲಿ ತೊಡಗಿಕೊಳ್ಳುತ್ತಿದ್ದಾನೆ. ಒಂದು ರೀತಿಯಲ್ಲಿ ಹೇಳುವುದಾದರೇ ಪುಟ್ಟ ಗೂಡ್ಸ್ ವಾಹನವೆ ಮಾರುತಿಗೆ ವಾಸದ ಮನೆ ಎನ್ನಲು ಅಡ್ಡಿಯಿಲ್ಲ. ದಾಂಡೇಲಿ ನಗರದಲ್ಲಿ ಬಹಳಷ್ಟು ಜನ ಚಾದರ ಮಾರಾಟ ಮಾಡಲು ಬರುತ್ತಿರುವುದರಿಂದ ಈತನೂ ಸಹ ಹೊರ ರಾಜ್ಯದಿಂದಲೆ ಬಂದಿರಬೇಕೆಂದು ಅಂದುಕೊಂಡಿದ್ದವರೇ ಜಾಸ್ತಿ. ಆದರೆ ಈತ ಹಚ್ಚ ಹಸಿರಿನ ಕುಂಬಾರವಾಡದ ನಿವಾಸಿ ಎನ್ನುವುದನ್ನು ಅಭಿಮಾನದಿಂದ ಹೇಳುವಾಗ ನಿಜಕ್ಕೂ ನಮ್ಮೂರ ಯುವಕ ಎಂಬ ಹೆಮ್ಮೆ ಮೂಡದೇ ಇರಲಾರದು. ತಂದೆಯವರ ಮಾರ್ಗದರ್ಶಮನವಿದೆ, ಒಳ್ಳೆಯ ಆದಾಯವಿದೆ ಎಂದು ಹೇಳುವ ಯುವಕ ಮಾರುತಿಯ ಶ್ರಮಜೀವನಕ್ಕೆ ಹ್ಯಾಟ್ಸ್ ಆಫ್ ಹೇಳಲೆಬೇಕು.

ಟಾಪ್ ನ್ಯೂಸ್

Mangaluru: ಕಪಿತಾನಿಯೋ ಮತದಾನ ಕೇಂದ್ರದ ಬಳಿ ಪೊಲೀಸರೊಂದಿಗೆ‌ ಕಾರ್ಯಕರ್ತರ ಘರ್ಷಣೆ…

Mangaluru: ಕಪಿತಾನಿಯೋ ಮತದಾನ ಕೇಂದ್ರದ ಬಳಿ ಪೊಲೀಸರೊಂದಿಗೆ‌ ಕಾರ್ಯಕರ್ತರ ಘರ್ಷಣೆ…

Congress ನಿಂದ ಸ್ಮಾರ್ಟ್ ಕಾರ್ಡ್ ಹಂಚಿಕೆ: ರೆಡ್‌ಹ್ಯಾಂಡ್ ಆಗಿ ಹಿಡಿದ ಮೈತ್ರಿ ಕಾರ್ಯಕರ್ತರು

Congress ನಿಂದ ಸ್ಮಾರ್ಟ್ ಕಾರ್ಡ್ ಹಂಚಿಕೆ: ರೆಡ್‌ಹ್ಯಾಂಡ್ ಆಗಿ ಹಿಡಿದ ಮೈತ್ರಿ ಕಾರ್ಯಕರ್ತರು

Baramasagara: ತಾನು ಕಲಿತ ಶಾಲೆಯಲ್ಲೇ ಮೊದಲ ಬಾರಿಗೆ ಮತ ಚಲಾಯಿಸಿದ ಯುವತಿ

Baramasagara: ತಾನು ಕಲಿತ ಶಾಲೆಯಲ್ಲೇ ಮೊದಲ ಬಾರಿಗೆ ಮತ ಚಲಾಯಿಸಿದ ಯುವತಿ…

ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು

ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು

LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ

LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ

Election: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ… ಬಿಗಿ ಭದ್ರತೆ

Election: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ… ಬಿಗಿ ಭದ್ರತೆ

IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್‌

IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Sirsi: ಏ. 28ಕ್ಕೆ ಶಿರಸಿಗೆ ಪ್ರಧಾನಿ ಮೋದಿ… ಸಿದ್ಧತೆ ಆರಂಭ: ಕಾಗೇರಿ

Sirsi: ಏ. 28ಕ್ಕೆ ಶಿರಸಿಗೆ ಪ್ರಧಾನಿ ಮೋದಿ… ಸಿದ್ಧತೆ ಆರಂಭ: ಕಾಗೇರಿ

ಗುಡುಗು-ಸಿಡಿಲು: ಈ ಪ್ರಮುಖ ಮುನ್ನೆಚ್ಚರಿಕೆ ಗಮನದಲ್ಲಿರಲಿ…ಜಿಲ್ಲಾಧಿಕಾರಿ ಗಂಗೂಬಾಯಿ

ಗುಡುಗು-ಸಿಡಿಲು: ಈ ಪ್ರಮುಖ ಮುನ್ನೆಚ್ಚರಿಕೆ ಗಮನದಲ್ಲಿರಲಿ…ಜಿಲ್ಲಾಧಿಕಾರಿ ಗಂಗೂಬಾಯಿ

ಕಾರವಾರ: “ವಿಕಲಚೇತನರು ಮತಗಟ್ಟೆಗೆ ಬರಲು ಉಚಿತ ವಾಹನ ವ್ಯವಸ್ಥೆ’‌

ಕಾರವಾರ: “ವಿಕಲಚೇತನರು ಮತಗಟ್ಟೆಗೆ ಬರಲು ಉಚಿತ ವಾಹನ ವ್ಯವಸ್ಥೆ’‌

Modi 3

PM Modi ಏ.28ರಂದು ಉತ್ತರಕನ್ನಡಕ್ಕೆ?; ಯಲ್ಲಾಪುರದಲ್ಲಿ ಬಹಿರಂಗ ಸಮಾವೇಶ?

Bhatkal: ಇಬ್ಬರು ಸಮುದ್ರಪಾಲು

Bhatkal: ಇಬ್ಬರು ಸಮುದ್ರಪಾಲು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Mangaluru: ಕಪಿತಾನಿಯೋ ಮತದಾನ ಕೇಂದ್ರದ ಬಳಿ ಪೊಲೀಸರೊಂದಿಗೆ‌ ಕಾರ್ಯಕರ್ತರ ಘರ್ಷಣೆ…

Mangaluru: ಕಪಿತಾನಿಯೋ ಮತದಾನ ಕೇಂದ್ರದ ಬಳಿ ಪೊಲೀಸರೊಂದಿಗೆ‌ ಕಾರ್ಯಕರ್ತರ ಘರ್ಷಣೆ…

Congress ನಿಂದ ಸ್ಮಾರ್ಟ್ ಕಾರ್ಡ್ ಹಂಚಿಕೆ: ರೆಡ್‌ಹ್ಯಾಂಡ್ ಆಗಿ ಹಿಡಿದ ಮೈತ್ರಿ ಕಾರ್ಯಕರ್ತರು

Congress ನಿಂದ ಸ್ಮಾರ್ಟ್ ಕಾರ್ಡ್ ಹಂಚಿಕೆ: ರೆಡ್‌ಹ್ಯಾಂಡ್ ಆಗಿ ಹಿಡಿದ ಮೈತ್ರಿ ಕಾರ್ಯಕರ್ತರು

Baramasagara: ತಾನು ಕಲಿತ ಶಾಲೆಯಲ್ಲೇ ಮೊದಲ ಬಾರಿಗೆ ಮತ ಚಲಾಯಿಸಿದ ಯುವತಿ

Baramasagara: ತಾನು ಕಲಿತ ಶಾಲೆಯಲ್ಲೇ ಮೊದಲ ಬಾರಿಗೆ ಮತ ಚಲಾಯಿಸಿದ ಯುವತಿ…

ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು

ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು

LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ

LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.