ಶಿರಸಿ: ಲಸಿಕೆಯೇ ಆಗಿಲ್ಲ,ಕೊಟ್ಟಾಯ್ತು ಮೆಸೇಜ್ ಬಂತು!


Team Udayavani, Oct 14, 2021, 1:25 PM IST

ಶಿರಸಿ: ಲಸಿಕೆಯೇ ಆಗಿಲ್ಲ,ಕೊಟ್ಟಾಯ್ತು ಮೆಸೇಜ್ ಬಂತು!

ಶಿರಸಿ: ಕೋವಿಡ್ ಸೋಂಕು ನಿರೋಧಕ ಎರಡನೇ ಡೋಸ್‌ ಲಸಿಕೆಯೇ ಹಾಕಿಲ್ಲ, ಆದರೂ ಎರಡನೇ ಬಾರಿಯ‌ ಲಸಿಕೆ ಪಡೆದ ಕುರಿತು ದೃಢೀಕರಣ ಮೆಸೇಜ್ ಮೊಬೈಲ್ ಗೆ ಬಂದು‌ ಬೀಳುತ್ತಿದೆ.

ಇಂಥದೊಂದು ವಿಲಕ್ಷಣ‌ ಪ್ರಸಂಗ ಇಲ್ಲಿ ದಾಖಾಗುತ್ತಿದೆ. ಶಿರಸಿಯ ವಕೀಲ ರವೀಂದ್ರ ನಾಥ‌ ನಾಯ್ಕ ಅವರಿಗೂ ಬುಧವಾರ ಸಾಯಂಕಲ ಈ ಮಾದರಿಯ‌ ಮೆಸೇಜ್ ಬಂದಿದ್ದರೆ, ಇನ್ನೊಂದಡೆ ಹೋರಾಟಗಾರ ಪರಮಾನಂದ ಹೆಗಡೆ ಅವರ ಮಗಳಿಗೂ ಇದೇ ರೀತಿ‌ ಮೆಸೇಜ್ ಬಂದಿದೆ!

ಈಗಾಗಲೇ ಶಿರಸಿಯಲ್ಲಿ ‌ಪ್ರಥಮ ಬಾರಿಯ‌ ಲಸಿಕೆ ಪಡೆದು ಡೆಹರಾಡೂನಕ್ಕೆ ಹೋದ ನೌಕರಸ್ಥ ಯುವತಿಗೂ ಎರಡನೇ ಡೋಸ್ ಪಡೆದಿದ್ದಿದ್ದೀರಿ ಎಂಬ‌ ಮಾಹಿತಿ ಬಂದಿದೆ.

ಈ‌ ಮಧ್ಯೆ ಸೋಮನಳ್ಳಿಯ ರೈತರೋರ್ವರು‌ ಪ್ರಥಮ ಬಾರಿಗೆ ಲಸಿಕೆ ಹಾಕಿಸಿಕೊಂಡು ಎರಡನೇ ಡೋಸ್ ಗೆ ಹೋದರೆ ಪ್ರಥಮ‌ ಬಾರಿ ಪಡೆದ ಮಾಹಿತಿಯೇ ದಾಖಲು ಆಗಿಲ್ಲ!

ಲಸಿಕೆ ಹಂಚಿಕೆಯಲ್ಲಿ ಗೋಲ್‌ಮಾಲ್ ಆಗುತ್ತಿದೆಯಾ ಅಥವಾ ಕಂಪ್ಯೂಟರ್ ಸಂವಹನದ ಕೊರತೆಯಾ ಎಂಬುದು ತನಿಖೆ ಆಗಬೇಕಾಗಿದೆ ಎಂದು ಹೋರಾಟಗಾರ ಪರಮಾನಂದ ಹೆಗಡೆ ಉದಯವಾಣಿ‌ ಮೂಲಕ  ಆಗ್ರಹಿಸಿದ್ದಾರೆ.

ಒಮ್ಮೆ ಲಸಿಕೆ ಪಡೆದಿದ್ದೀರಿ ಎಂದು ದಾಖಲಾದರೆ ಜಿಲ್ಲಾ‌ ಕೇಂದ್ರದ ಆರೋಗ್ಯ ಕಚೇರಿ ಟೆಕ್ನಿಕಲ್ ಜನರೇ ಸರಿ‌ ಮಾಡಬೇಕು. ಬಹುತೇಕ ಜನರಿಗೂ ಈ ಬಗ್ಗೆ‌ ಮಾಹಿತಿ‌ ಇಲ್ಲ.

ಲಸಿಕೆ ಪಡೆಯದೇ ಇರುವಂತೆ ಇಲ್ಲ, ಆಧಾರ ನಂ‌ಬರ್ ಕೊಡದಿದ್ದರೆ ಲಸಿಕೆ ಇಲ್ಲ. ಕೊಟ್ಟರೆ ಪಡೆದಿದೆ‌ ಲಸಿಕೆ ಎಂದು ಆ್ಯಪ್ ಹೇಳುತ್ತಿದೆ. ಪೀಕಲಾಟಕ್ಕೆ ಕೋವಿಡ್ ಲಸಿಕೆ ಪಡೆಯುವವರು ಬಿದ್ದಿದ್ದಾರೆ.

ಟಾಪ್ ನ್ಯೂಸ್

militry

Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ

shettar

Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್

1-adasdsad

Davanagere; ಪ್ರಧಾನಿ ಮೋದಿ ರ್‍ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ

2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್‍ಯಾಂಕ್‌ ಪಡೆದ ತೀರ್ಥಹಳ್ಳಿಯ ಸುಚಿಂತ್

2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್‍ಯಾಂಕ್‌ ಪಡೆದ ತೀರ್ಥಹಳ್ಳಿಯ ಸುಚಿಂತ್

1-wewqewqewq

Belthangady: ಬಾಂಜಾರು ಮಲೆಯಲ್ಲಿ ದಾಖಲೆ ಶೇ.100 ಮತದಾನ

1-asaa

Vijaypura:ರಾಹುಲ್ ಗಾಂಧಿ ನಿರ್ಗಮಿಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ

1-sadsadad

CBI ತನಿಖೆ; ಸಂದೇಶಖಾಲಿಯಲ್ಲಿ ಬೀಡುಬಿಟ್ಟ ಕಮಾಂಡೋಗಳು; ಸುಪ್ರೀಂ ಮೆಟ್ಟಿಲೇರಿದ ಸರಕಾರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Sirsi: ಏ. 28ಕ್ಕೆ ಶಿರಸಿಗೆ ಪ್ರಧಾನಿ ಮೋದಿ… ಸಿದ್ಧತೆ ಆರಂಭ: ಕಾಗೇರಿ

Sirsi: ಏ. 28ಕ್ಕೆ ಶಿರಸಿಗೆ ಪ್ರಧಾನಿ ಮೋದಿ… ಸಿದ್ಧತೆ ಆರಂಭ: ಕಾಗೇರಿ

ಗುಡುಗು-ಸಿಡಿಲು: ಈ ಪ್ರಮುಖ ಮುನ್ನೆಚ್ಚರಿಕೆ ಗಮನದಲ್ಲಿರಲಿ…ಜಿಲ್ಲಾಧಿಕಾರಿ ಗಂಗೂಬಾಯಿ

ಗುಡುಗು-ಸಿಡಿಲು: ಈ ಪ್ರಮುಖ ಮುನ್ನೆಚ್ಚರಿಕೆ ಗಮನದಲ್ಲಿರಲಿ…ಜಿಲ್ಲಾಧಿಕಾರಿ ಗಂಗೂಬಾಯಿ

ಕಾರವಾರ: “ವಿಕಲಚೇತನರು ಮತಗಟ್ಟೆಗೆ ಬರಲು ಉಚಿತ ವಾಹನ ವ್ಯವಸ್ಥೆ’‌

ಕಾರವಾರ: “ವಿಕಲಚೇತನರು ಮತಗಟ್ಟೆಗೆ ಬರಲು ಉಚಿತ ವಾಹನ ವ್ಯವಸ್ಥೆ’‌

Modi 3

PM Modi ಏ.28ರಂದು ಉತ್ತರಕನ್ನಡಕ್ಕೆ?; ಯಲ್ಲಾಪುರದಲ್ಲಿ ಬಹಿರಂಗ ಸಮಾವೇಶ?

Bhatkal: ಇಬ್ಬರು ಸಮುದ್ರಪಾಲು

Bhatkal: ಇಬ್ಬರು ಸಮುದ್ರಪಾಲು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

militry

Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ

shettar

Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್

1-adasdsad

Davanagere; ಪ್ರಧಾನಿ ಮೋದಿ ರ್‍ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ

2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್‍ಯಾಂಕ್‌ ಪಡೆದ ತೀರ್ಥಹಳ್ಳಿಯ ಸುಚಿಂತ್

2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್‍ಯಾಂಕ್‌ ಪಡೆದ ತೀರ್ಥಹಳ್ಳಿಯ ಸುಚಿಂತ್

1-wewqewqewq

Belthangady: ಬಾಂಜಾರು ಮಲೆಯಲ್ಲಿ ದಾಖಲೆ ಶೇ.100 ಮತದಾನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.