ಬಾಳಗಾರಿನ ಪಂಚವಟಿಯಲ್ಲಿ ಮಾಯಾಮೃಗ!
Team Udayavani, Oct 16, 2021, 4:56 PM IST
ಶಿರಸಿ: ವಿಜಯ ದಶಮಿ ಸೇವಾ ರತ್ನ ಮಾಹಿತಿ ಕೇಂದ್ರ ಕಾನಸೂರು ಹಾಗೂ ಜೋಗಿಮನೆ ಬಳಗ ಹಮ್ಮಿಕೊಂಡ “ಪಂಚವಟಿ-ಮಾಯಾಮೃಗ” ಯಕ್ಷಗಾನ ತಾಳಮದ್ದಲೆ ಪ್ರೇಕ್ಷಕರ ಮನ ಗೆದ್ದಿತು.
ಯಕ್ಷಗಾನ ಮೇಳವನ್ನು ನಡೆಸಿದ್ದ ಜೋಗಿಮನೆಯಲ್ಲಿ ಆರು ದಶಕಗಳ ಬಳಿಕ ವರ್ಷಗಳ ಮತ್ತೆ ಯಕ್ಷಗಾನ ತಾಳಮದ್ದಲೆ ಇಲ್ಲಿನ ಜೋಗಿಮನೆ ಮನೆಯಂಗಳದಲ್ಲಿ ತಾಳ, ಚಂಡೆಮದ್ದಲೆ ಝೇಂಕರಿಸಿತು.
ಅರ್ಥಧಾರಿಗಳಾಗಿ ಕಲಾವಿದರಾದ ಆರ್.ಟಿ.ಭಟ್, ನಿರಂಜನ ಜಾಗನಳ್ಳಿ, ಚಂದ್ರಶೇಖರ ಹೆಗಡೆ ಮಾದ್ನಕಳ್ಳು ಗಣಪತಿ ಹೆಗಡೆ, ಕಬ್ಬಿನಮನೆ, ಸುಬ್ರಾಯ ಹೆಗಡೆ, ಕೆರೆಕೊಪ್ಪ, ವಿದ್ವಾನ್ ರಾಮಚಂದ್ರ ಭಟ್ ಶಿರಳಗಿ, ರತ್ನಾಕರ ಭಟ್ ಕಾನಸೂರು ಮಾತಿನ ಮಂಟಪ ಕಟ್ಟಿದರು. ಹಿಮ್ಮೇಳದಲ್ಲಿ ಭಾಗವತರಾಗಿ ಗಣಪತಿ ಭಟ್ ಭರತೋಟ, ಮೃದಂಗ ವಾದಕರಾಗಿ ಗಜಾನನ ಹೆಗಡೆ ಕಂಚಿಕೈ, ಚಂಡೆವಾದಕರಾಗಿ ಚಂದ್ರಶೇಖರ ಭಟ್, ಓಣಿವೆಘ್ನೇಶ್ವರ ಭಾಗವಹಿಸಿದರು. ಸಂಯೋಜಕ ಡಾ.ಬಾಲಕೃಷ್ಣ ಹೆಗಡೆ ಕಲಾವಿದರನ್ನು ಸ್ವಾಗತಿಸಿದರು. ಅನಂತ ರಾಮಕೃಷ್ಣ ಹೆಗಡೆ ಕಲಾವಿದರನ್ನು ಗೌರವಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Chitradurga: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಶಿಕ್ಷಕಿ ಮೃತ್ಯು…
Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ
Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ
EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…
Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು