ಭಟ್ಕಳ : ಭಾರಿ ಮಳೆಗೆ ನಲುಗಿದ ಮುಂಡಳ್ಳಿ : ಕುಸಿದು ಬಿದ್ದ ಶಾಲೆಯ ಗೋಡೆ, ತಪ್ಪಿದ ದುರಂತ
Team Udayavani, Aug 7, 2022, 1:13 PM IST
ಭಟ್ಕಳ: ತಾಲೂಕಿನಲ್ಲಿ ಕಂಡು ಕೇಳರಿಯದ ಭೀಕರ ನೆರೆಯಿಂದ ಸಂಪೂರ್ಣ ಮುಂಡಳ್ಳಿಯೇ ಮುಳುಗಿ ಭಾರೀ ಹಾನಿಯಾಗಿರುವ ಬೆನ್ನಲ್ಲಿಯೇ ಮುಂಡಳ್ಳಿಯಲ್ಲಿರುವ ನಂ.1 ಶಾಲೆಯ ಗೋಡೆಯೊಂದು ಕುಸಿದು ಹಾನಿಯಾಗಿರುವ ಘಟನೆ ಸಂಭವಿಸಿದೆ.
ಮುಂಡಳ್ಳಿ ಮುಖ್ಯ ರಸ್ತೆಯಲ್ಲಿರುವ ಮುಂಡಳ್ಳಿ ನಂ.1 ಶಾಲೆಯ ಕೋಣೆಯ ಗೋಡೆಗಳು ತುಂಬಾ ಹಳೆಯವಾಗಿದ್ದು, ಮಣ್ಣು ಹಾಗೂ ಕಲ್ಲಿನಿಂದ ಕಟ್ಟಿದ ಗೋಡೆಯಾಗಿತ್ತು. ಇದು ಆ.3ರಂದು ರಾತ್ರಿ ಸುರಿದ ಮಳೆಗೆ ಆ. 7ರಂದು ಬೆಳಿಗ್ಗೆಯ 7 ಗಂಟೆಯ ಸುಮಾರಿಗೆ ಕುಸಿದು ಬಿದ್ದು ಇನ್ನೊಂದು ಕೊಠಡಿಯ ಗೋಡೆಗೂ ಕೂಡಾ ಹಾನಿಯಾಗಿದೆ.
ಒಟ್ಟು ಎರಡು ಕೊಠಡಿಗಳಿಗೆ ಹಾನಿಯಾಗಿದ್ದು ರವಿವಾರ ಹಾಗೂ ಬೆಳಗಿನ ಸಮಯವಾದ್ದರಿಂದ ಯಾವುದೇ ಅನಾಹುತ ಸಂಭವಿಸಿಲ್ಲ. ಮಂಗಳೂರು ಹಂಚಿನ ಮೇಲ್ಚಾವಣಿಯಾಗಿದ್ದು ಮೇಲ್ಚಾವಣಿಯು ಸಂಪೂರ್ಣ ಬಿದ್ದು ಹೋಗಿದ್ದು ಹಂಚುಗಳು ಒಡೆದು ಚೂರಾಗಿದೆ.
ಒಟ್ಟಾರೆ ಮಳೆಯು ನಿಂತರೂ ಸಹ ಹಾನಿ ತಪ್ಪಿಲ್ಲ ಎನ್ನುವಂತಾಗಿದೆ ಭಟ್ಕಳದವರ ಪರಿಸ್ಥಿತಿ.
ಇದನ್ನೂ ಓದಿ : ಪ.ಬಂಗಾಳದಲ್ಲಿ ಕೆಲಸ ಮಾಡುತ್ತಿದ್ದ ಬೀದರ್ ಮೂಲದ ಬಿಎಸ್ಎಫ್ ಯೋಧ ಸಾವು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಕಾಂಗ್ರೆಸ್ ಸರಕಾರ ಬಂದಾಗಿನಿಂದ ರಾಜ್ಯದಲ್ಲಿ ಹಿಂದೂಗಳಿಗೆ ರಕ್ಷಣೆಯೇ ಇಲ್ಲದಾಗಿದೆ: ಜೋಶಿ
ಪೊಲೀಸರ ಭರ್ಜರಿ ಕಾರ್ಯಾಚರಣೆ: ದಾಖಲೆ ಇಲ್ಲದೇ ಕಾರಿನಲ್ಲಿ ಸಾಗಿಸುತ್ತಿದ್ದ 2.93 ಕೋಟಿ ಜಪ್ತಿ
Bengaluru:ನಗರ್ತಪೇಟೆಯಲ್ಲಿ ಬಿಜೆಪಿ ಪ್ರತಿಭಟನೆಯ ಕಿಚ್ಚು; ಕ್ರಮದ ಭರವಸೆ, ಪ್ರತಿಭಟನೆ ವಾಪಸ್
ಅನೈತಿಕ ಸಂಬಂಧ: ಜೋಡಿ ಹತ್ಯೆಗೈದು ಮೈಮೇಲೆ ಮುಳ್ಳುಕಂಟಿ ಹಾಕಿಹೋದ ಹಂತಕರು
ಯಾರಾಗಲಿದ್ದಾರೆ ಬೆಳಗಾವಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ: ಶೆಟ್ಟರ್ ಸ್ಪರ್ಧೆಗೆ ಭಾರಿ ವಿರೋಧ…
MUST WATCH
ಹೊಸ ಸೇರ್ಪಡೆ
ನಿರ್ಮಾಪಕನಾದ ರಾಜಮೌಳಿ ಪುತ್ರ: ಎರಡು ಹೊಸ ಸಿನಿಮಾ ಅನೌನ್ಸ್; ಲೀಡ್ ರೋಲ್ ನಲ್ಲಿ ಫಾಫಾ
ಕಾಂಗ್ರೆಸ್ ಸರಕಾರ ಬಂದಾಗಿನಿಂದ ರಾಜ್ಯದಲ್ಲಿ ಹಿಂದೂಗಳಿಗೆ ರಕ್ಷಣೆಯೇ ಇಲ್ಲದಾಗಿದೆ: ಜೋಶಿ
Malpe: ಶ್ರೀ ವಡಭಾಂಡ ಬಲರಾಮ ದೇವಸ್ಥಾನ: ತೋರಣ ಮುಹೂರ್ತ, ಉಗ್ರಾಣ ಮುಹೂರ್ತ ಸಂಪನ್ನ
CAA: ದೇಶದಲ್ಲಿ ಸಿಎಎ ಜಾರಿಗೆ ತಡೆ ನೀಡಲ್ಲ, 3 ವಾರದೊಳಗೆ ಉತ್ತರ ನೀಡಿ: ಸುಪ್ರೀಂಕೋರ್ಟ್
ವಸಂತ ಕಾಲ ಬಂದಾಗ…ತಾಪಮಾನ ಏರಿಕೆ- ಭಾರತದಲ್ಲಿ ವಸಂತ ಋತು ಕಣ್ಮರೆ!