Yellapur;ಲಾರಿ ಅವಘಡದಲ್ಲಿ ಓರ್ವ ಸ್ಥಳದಲ್ಲೇ ಮೃತ್ಯು,ಐವರಿಗೆ ಗಾಯ
Team Udayavani, Dec 11, 2023, 9:25 PM IST
ಯಲ್ಲಾಪುರ: ಲಾರಿಯೊಂದು ಧರೆಗೆ ಗುದ್ದಿದ ಪರಿಣಮಮ ಓರ್ವ ಸ್ಥಳದಲ್ಲೆ ಮೃತ ಪಟ್ಟು ಐವರು ಗಾಯಗೊಂಡ ಘಟನೆ ತಾಲೂಕಿನ ರಾ.ಹೆ. 63 ಶಿರ್ಲೆ ಕ್ರಾಸ್ (ತಾಳಿಕುಂಬ್ರಿ )ಬಳಿ ಸೋಮವಾರ ಸಂಭವಿಸಿದೆ.
ಗ್ರಾನೈಟ್ ತುಂಬಿಕೊಂಡು ಹುಬ್ಬಳ್ಳಿ ಕಡೆಯಿಂದ ಹೊರಟಿದ್ದ ಲಾರಿ ನಿಯಂತ್ರಣ ತಪ್ಪಿ ಧರೆಗೆ ಗುದ್ದಿದೆ.ಲಾರಿಯಲ್ಲಿದ್ದ ಸಂದೀಪ ದೇವಾಡಿಗ ಶಿರಾಲಿ ಭಟ್ಕಳ ಸ್ಥಳದಲ್ಲಿಯೆ ಮೃತಪಟ್ಟಿದ್ದು, ಭರತ ನಾರಾಯಣ ದೇವಾಡಿಗ ಬೈಲೂರು, ವೆಂಕಟೇಶ ಮಂಜುನಾಥ ದೇವಾಡಿಗ ಶಿರಾಲಿ ಭಟ್ಕಳ, ಅನಂತ ನಾಗಪ್ಪ ದೇವಾಡಿಗ ಭಟ್ಕಳ, ವಿಶ್ವನಾಥ ಸಂಗಪ್ಪ ಮಡ್ಡಿಕಾರ್ ಇಳಕಲ್ ಬಾಗಲಕೋಟೆ, ಈರಣ್ಣ ಮಲ್ಲಯ್ಯ ಕೊಣ್ಣೂರ್ ಇಳಕಲ್ ಬಾಗಲಕೋಟೆ ಅವರಿಗೆ ಸಣ್ಣಪುಟ್ಟ ಗಾಯಗಳಾಗಿದೆ.
ಲಾರಿ ಚಲಾಯಿಸುತ್ತಿದ್ದ ವಿಶ್ವನಾಥ ಸಂಗಪ್ಪ ಮಡ್ಡಿಕರ್ ಮೆಲೆ ಪೋಲಿಸರು ಪ್ರಕರಣ ದಾಖಲಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಭಟ್ಕಳ: ದಿನೇ ದಿನೇ ಏರುತ್ತಿದೆ ತಾಪ-ನೀರಿಗಾಗಿ ಜನರ ಪರಿತಾಪ
Gokarna; 7 ವರ್ಷಗಳಿಂದ ಆಮೆಗತಿಯಲ್ಲಿ ಸಾಗುತ್ತಿರುವ ಮಂಜಗುಣಿ-ಗಂಗಾವಳಿ ಸೇತುವೆ
Modi ಬಂದಿದ್ದು ಕಾಂಗ್ರೆಸ್ಗೆ ಅಡ್ಡ ಪರಿಣಾಮ ಏನಿಲ್ಲ: ಭೀಮಣ್ಣ ನಾಯ್ಕ
Not responding; ಶಿವರಾಮ್ ಹೆಬ್ಬಾರ್ ಅವರನ್ನು ಪ್ರಧಾನಿ ಕಾರ್ಯಕ್ರಮಕ್ಕೆ ಕರೆದಿಲ್ಲ: ಬಿಜೆಪಿ
Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ
MUST WATCH
ಹೊಸ ಸೇರ್ಪಡೆ
T20 ವಿಶ್ವಕಪ್ ಗೆ ಆಸ್ಟ್ರೇಲಿಯಾ ತಂಡ ಪ್ರಕಟ; ಅನುಭವಿ ಆಟಗಾರನಿಗಿಲ್ಲ ಚಾನ್ಸ್
Politics: ಡಿಕೆಶಿ ಹೆಸರು ಹೇಳದಿದ್ದರೆ ಕೆಲವರಿಗೆ ನಿದ್ದೆ ಬರಲ್ಲ : ರಾಮಲಿಂಗಾರೆಡ್ಡಿ
ದೆಹಲಿಯ 50 ಕ್ಕೂ ಹೆಚ್ಚಿನ ಶಾಲೆಗಳಿಗೆ ಬಾಂಬ್ ಬೆದರಿಕೆ ಇ-ಮೇಲ್: ಪೋಷಕರಿಗೆ ಆತಂಕ
Kushtagi: ಕಾರ್ಮಿಕ ದಿನಾಚರಣೆ ದಿನದಂದೇ ಪುರಸಭೆ ಪೌರ ಕಾರ್ಮಿಕ ಕಾಣೆ
Belagavi: ಗಡಿ ಹೋರಾಟದಲ್ಲಿ ಯಶಸ್ವಿಯಾಗಲು ಒಂದಾಗಿ: ಮನೋಜ್ ಜರಾಂಗೆ ಪಾಟೀಲ