ದುರಂತದ ಬೆನ್ನಲ್ಲೇ ತೂಗು ಸೇತುವೆ ಮೇಲೆ ಕಾರು ; ಪ್ರವಾಸಿಗರ ಹುಚ್ಚಾಟ
ಯಲ್ಲಾಪುರದ ಜನಪ್ರಿಯ ಪ್ರವಾಸಿ ತಾಣದಲ್ಲಿ ಅಪಾಯಕ್ಕೆ ಆಹ್ವಾನ ನೀಡಿದರು...
Team Udayavani, Nov 2, 2022, 5:29 PM IST
ಜೋಯಿಡಾ : ಜನರ ನೂಕುನುಗ್ಗಲಿನಿಂದಾಗಿ ಗುಜರಾತ್ನಲ್ಲಿ ಕೇಬಲ್ ಸೇತುವೆಯೊಂದು ಮುರಿದು ಘೋರ ಅವಘಡ ನಡೆದ ಬೆನ್ನಲ್ಲೇ ಪ್ರವಾಸಿಗರು ಉತ್ತರಕನ್ನಡದ ಜೋಯಿಡಾ ತಾಲೂಕಿನ ಉಳವಿ ಗ್ರಾಪಂ ಗುಂದ ಅರಣ್ಯ ಇಲಾಖೆ ವ್ಯಾಪ್ತಿಯ ಶಿವಪುರದ ತೂಗು ಸೇತುವೆಯ ಮೇಲೆ ಕಾರನ್ನು ಓಡಿಸಿ ಅಪಾಯಕ್ಕೆ ಆಹ್ವಾನ ನೀಡಿದ್ದಾರೆ.
ಮಹಾರಾಷ್ಟ್ರದ ಕೆಲವು ಪ್ರವಾಸಿಗರು ಜನಪ್ರಿಯ ಪ್ರವಾಸಿ ತಾಣವಾದ ಶಿವಪುರ ತೂಗು ಸೇತುವೆಗೆ ಭೇಟಿ ನೀಡಿದ್ದರು ಮತ್ತು ಸೇತುವೆಯ ಮೇಲೆ ತಮ್ಮ ಮಾರುತಿ ಸುಜುಕಿ 800 ಕಾರನ್ನು ಓಡಿಸಿದ್ದಾರೆ.
ಸ್ಥಳೀಯರು ಶೀಘ್ರದಲ್ಲೇ ಪ್ರವಾಸಿಗರ ಹುಚ್ಚಾಟವನ್ನು ವಿರೋಧಿಸಿದ್ದು, ಕಿರಿದಾದ ತೂಗು ಸೇತುವೆಗೆ ಕಾರಿನ ತೂಕವು ಪರಿಣಾಮ ಬೀರಬಹುದು ಎಂದು ಹೇಳಿ ತಕ್ಷಣವೇ ಕಾರನ್ನು ಹಿಂದಕ್ಕೆ ಚಲಿಸುವಂತೆ ಒತ್ತಾಯಿಸಿದರು.
ಘಟನೆಯ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ವೈರಲ್ ಆಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Vishweshwar Hegde Kageri; 50 ಸ್ಥಾನವನ್ನೂ ಗೆಲ್ಲಲಾಗದ ಕೈ ಪ್ರಣಾಳಿಕೆ ವ್ಯರ್ಥ
Sirsi: ಏ. 28ಕ್ಕೆ ಶಿರಸಿಗೆ ಪ್ರಧಾನಿ ಮೋದಿ… ಸಿದ್ಧತೆ ಆರಂಭ: ಕಾಗೇರಿ
ಗುಡುಗು-ಸಿಡಿಲು: ಈ ಪ್ರಮುಖ ಮುನ್ನೆಚ್ಚರಿಕೆ ಗಮನದಲ್ಲಿರಲಿ…ಜಿಲ್ಲಾಧಿಕಾರಿ ಗಂಗೂಬಾಯಿ
ಕಾರವಾರ: “ವಿಕಲಚೇತನರು ಮತಗಟ್ಟೆಗೆ ಬರಲು ಉಚಿತ ವಾಹನ ವ್ಯವಸ್ಥೆ’
PM Modi ಏ.28ರಂದು ಉತ್ತರಕನ್ನಡಕ್ಕೆ?; ಯಲ್ಲಾಪುರದಲ್ಲಿ ಬಹಿರಂಗ ಸಮಾವೇಶ?
MUST WATCH
ಹೊಸ ಸೇರ್ಪಡೆ
‘ತಾರಕ್ ಮೆಹ್ತಾ ಕಾ ಉಲ್ಟಾ ಚಶ್ಮಾ’ ನಟ ಗುರುಚರಣ್ ಸಿಂಗ್ ನಾಪತ್ತೆ… ಮೊಬೈಲ್ ಸ್ವಿಚ್ ಆಫ್
Desi Swara: ಹೊನ್ನುಡಿ- ಕಲಿಯುವ ಮನೋಭಾವ ಮುಖ್ಯ
Rakshit Shetty: ʼರಿಚರ್ಡ್ ಆಂಟನಿʼಯಲ್ಲಿ ಈ ಕರಾವಳಿಯ ನಟಿಯರಿಗೆ ಸಿಗುತ್ತಾ ಅವಕಾಶ?
Holehonnur: ರಾಜ್ಯದಲ್ಲಿ ಹೆಣ್ಣು ಮಕ್ಕಳಿಗೆ ಸುರಕ್ಷತೆಯಿಲ್ಲ: ಬಿ.ವೈ. ವಿಜಯೇಂದ್ರ
Desi Swara: ಬುಚ್ಚಿ ನೀಡಿದ ಭರವಸೆಯ ಬೆಳಕು