ದೇವಸ್ಥಾನಗಳಲ್ಲಿ ವಸ್ತ್ರ ಸಂಹಿತೆ ಜಾರಿಗೆ ತರುವ ಬಗ್ಗೆ ನಿಮ್ಮ ಅಭಿಪ್ರಾಯವೇನು
Team Udayavani, Jan 25, 2020, 4:56 PM IST
ಮಣಿಪಾಲ: ಮುಜರಾಯಿ ಇಲಾಖೆಯ ಅಧೀನದಲ್ಲಿರುವ ದೇವಸ್ಥಾನಗಳಲ್ಲಿ ವಸ್ತ್ರ ಸಂಹಿತೆ ಜಾರಿಗೆ ತರುವ ಬಗ್ಗೆ ನಿಮ್ಮ ಅಭಿಪ್ರಾಯವೇನು ಎಂಬ ಪ್ರಶ್ನೆಯನ್ನು ಉದುಯವಾಣಿ ಕೇಳಿದ್ದು, ಅಯ್ದ ಉತ್ತರಗಳು ಇಲ್ಲಿವೆ.
ಕೆ ಎಸ್ ಕೃಷ್ಣ: ಒಳ್ಳೆಯ ನಿರ್ಧಾರ ದೇವಸ್ಥಾನಕ್ಕೆ ಬರುವ ಭಕ್ತರಿಗೆ ವಸ್ತ್ರ ಸಂಹಿತೆ ಅತ್ಯಗತ್ಯ ಕೇರಳದಲ್ಲಿ ಇರುವಂತೆ ಗಂಡಸರಿಗೆ ಪಂಚೆ ಶಲ್ಯ ಹಾಗೂ ಮಹಿಳೆಯರಿಗೆ ಸೀರೆ ವಸ್ತ್ರ ವಿದ್ದರೆ ಒಳ್ಳೆಯದು
ಮಹಾದೇವ ಗೌಡ: ಯಾತ್ರ ಸ್ಥಳಗಳಲ್ಲಿ ಪ್ರಾವಾಶಿಸ್ಥಳಗಳಲ್ಲಿ ಉಪಯಯಗಿಸುವ ಉಡುಪು ಉಪಯೊಗಿಸದೆ ಇದ್ದರೇ ಸರಿ
ಬರಬಹುದೆನೋ.
ಕೀರ್ತನ ಮಿತ್ಯಾಂತ ಹಾಲಾಡಿ: ಒಂದೊಂದು ದೇವಸ್ಥಾನಗಳಲ್ಲಿ ಒಂದೊಂದು ನಿಯಮ ಇರುವುದರಿಂದ ಕಷ್ಟ ಸಾಧ್ಯ
ಚಿ. ಮ. ವಿನೋದ್ ಕುಮಾರ್: ಒಳ್ಳೆಯ ನಿರ್ಧಾರ.ವಸ್ತ್ರ ಸಂಹಿತೆಯನ್ನು ಜಾರಿಗೆ ತರಲಿ.ಕೆಲವೊಂದು ಜನರು ಅಲ್ಲಿ ದೈವಭಕ್ತಿಗಿಂತ ತಮ್ಮ ದೇಹದ ಸೌಂದರ್ಯವನ್ನು ತೋರಿಸುವುದು ಸರಿಯಲ್ಲ.
ಸಂಪತ್ ಪ್ರಭು: ದೇವಸ್ಥಾನಗಳು ಸರಕಾರದಡಿ ಇರುವುದೇ ಅಸಂವಿಧಾನಿಕ. ಮತ್ತೆ ದೇವಸ್ಥಾನಕ್ಕೆ ಸಂಬಂಧಿಸಿದ ಈ ನಿಯಮಗಳಿಗೆ ಯಾವುದೇ ಅರ್ಥವಿಲ್ಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಇವಿ ಬಳಕೆಯಲ್ಲಿ ಭಾರತ ನಂ.11; ನಾರ್ವೆ ಜನರಿಗೆ ವಿದ್ಯುತ್ಚಾಲಿತ ವಾಹನಗಳೇ ಫೇವರಿಟ್
ಥಿಯೇಟರ್ ತೆರೆಯಲು ಅನಮತಿ ನೀಡಿರುವುದು ಉತ್ತಮ ಬೆಳವಣಿಗೆಯೇ?
ಎಸ್ ಪಿಬಿ ಹೆಸರು ಕೇಳಿದಾಕ್ಷಣ ನಿಮ್ಮ ಮನಸ್ಸಿನಲ್ಲಿ ತಕ್ಷಣ ಮೂಡುವ 3 ಕನ್ನಡ ಹಾಡುಗಳು ಯಾವುವು
ಸಾಹಸಸಿಂಹ ವಿಷ್ಣುವರ್ಧನ್ ರನ್ನು ನೀವು ಹೇಗೆ ನೆನಪಿಸಿಕೊಳ್ಳ ಬಯಸುತ್ತೀರಿ?
ಪ್ರಾದೇಶಿಕ ಭಾಷೆಗಳಿಗೆ ಅಧಿಕೃತ ಸ್ಥಾನಮಾನ ನೀಡಲು ಕೇಂದ್ರದ ನಿರಾಕರಣೆ: ನಿಮ್ಮ ಅಭಿಪ್ರಾಯವೇನು?