ಐದನೇ ಹಂತದ ಲಾಕ್ ಡೌನ್ ಹೇಗಿರಬೇಕು?
Team Udayavani, May 31, 2020, 4:02 PM IST
ಮಣಿಪಾಲ; ಕೋವಿಡ್ ಸೋಂಕಿನ ವಿರುದ್ಧ ಹೋರಾಡಲು ನಮ್ಮ ದೇಶದಲ್ಲಿ ಅಳವಡಿಸಲಾಗಿದ್ದ ಲಾಕ್ ಡೌನ್ ನ ನಾಲ್ಕನೇ ಹಂತ ಮುಗಿಯುತ್ತಾ ಬಂದಿದೆ. ಐದನೇ ಹಂತದ ಲಾಕ್ ಡೌನ್ ಹೇಗಿರಬೇಕೆಂದು ನಿಮ್ಮ ಅಭಿಪ್ರಾಯ ಎಂದು ಉದಯವಾಣಿ ಕೇಳಿದ್ದು, ಆಯ್ದ ಅಭಿಪ್ರಾಯಗಳು ಇಲ್ಲಿದೆ.
ಎಂ ಟಿ ನಾಯಕ್: ಕೋವಿಡ್- ಲಾಕ್ ಡೌನ್ . ಅಂತ ಇಡೀ ದೇಶವನ್ನೇ ಹಳಿತಪ್ಪಿಸಲಾಗಿದೆ , ಅಡ್ನಾಡಿ ತನದ ಆಡಳಿತದಿಂದಾಗಿ . ದೇಶವನ್ನು ಕನಿಷ್ಠ ಎಂದರೂ 50 ವರ್ಷ ಹಿಂದಕ್ಕೆ ತಳ್ಳಲಾಗಿದೆ. ಇನ್ನುಮೇಲೆ ಯಾವ ಲಾಕ್ ಡೌನ್ ಬೇಡ.
ವಿಜಯ್ ಶೆಟ್ಟಿ: ಜನರಿಗೆ ಎಲ್ಲಾ ಬೇಕು, ಸರಾಯಿ ಬೇಕು, ಸಿಗರೇಟ್ ಬೇಕು, ಮ್ಯಾಗಿ ಬೇಕು, ಮೀನು ಬೇಕು, ಮಟನ್ ಬೇಕು, ತರಕಾರಿ ಬೇಕು, ಹಣ್ಣು-ಹಂಪಲು ಬೇಕು, 1ರಿಂದ ಒಂದೂರಿಗೆ ಹೋಗಬೇಕು ಬರಬೇಕು, ಒಂದು ತಾಲೂಕಿಂದ ಮತ್ತೊಂದು ತಾಲೂಕಿಗೆ ಹೋಗಬೇಕು ಬರಬೇಕು, ಒಂದು ರಾಜ್ಯದಿಂದ ಮತ್ತೊಂದು ರಾಜ್ಯಕ್ಕೆ ಹೋಗಬೇಕು ಬರಬೇಕು, ಒಂದು ದೇಶದಿಂದ ಮತ್ತೊಂದು ದೇಶಕ್ಕೆ ಹೋಗಬೇಕು ಬರಬೇಕು ಇಷ್ಟೆಲ್ಲಾ ನಿಮ್ಮ ಆಸೆಗಳನ್ನು ಪೂರೈಸಿ ಲಾಕಡಾನ್ ಮಾಡೋದಾದ್ರೂ ಹೇಗೆ
ಶ್ರೀಧರ್ ಉಡುಪ: ಕೇವಲು ನೆಪಮಾತ್ರಕ್ಕೆ ಇರುವ ಲಾಕ್ ಡೌನ್ ಬೇಡ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಇವಿ ಬಳಕೆಯಲ್ಲಿ ಭಾರತ ನಂ.11; ನಾರ್ವೆ ಜನರಿಗೆ ವಿದ್ಯುತ್ಚಾಲಿತ ವಾಹನಗಳೇ ಫೇವರಿಟ್
ಥಿಯೇಟರ್ ತೆರೆಯಲು ಅನಮತಿ ನೀಡಿರುವುದು ಉತ್ತಮ ಬೆಳವಣಿಗೆಯೇ?
ಎಸ್ ಪಿಬಿ ಹೆಸರು ಕೇಳಿದಾಕ್ಷಣ ನಿಮ್ಮ ಮನಸ್ಸಿನಲ್ಲಿ ತಕ್ಷಣ ಮೂಡುವ 3 ಕನ್ನಡ ಹಾಡುಗಳು ಯಾವುವು
ಸಾಹಸಸಿಂಹ ವಿಷ್ಣುವರ್ಧನ್ ರನ್ನು ನೀವು ಹೇಗೆ ನೆನಪಿಸಿಕೊಳ್ಳ ಬಯಸುತ್ತೀರಿ?
ಪ್ರಾದೇಶಿಕ ಭಾಷೆಗಳಿಗೆ ಅಧಿಕೃತ ಸ್ಥಾನಮಾನ ನೀಡಲು ಕೇಂದ್ರದ ನಿರಾಕರಣೆ: ನಿಮ್ಮ ಅಭಿಪ್ರಾಯವೇನು?
MUST WATCH
ಹೊಸ ಸೇರ್ಪಡೆ
PSL ಗೆದ್ದ ಇಸ್ಲಾಮಾಬಾದ್ ಯುನೈಟೆಡ್: ಪಂದ್ಯದ ವೇಳೆ ಸಿಗರೇಟ್ ಸೇದಿದ ಆಟಗಾರನ ವಿಡಿಯೋ ವೈರಲ್
ಉಚಿತವಾಗಿ ಕೆಲಸಕ್ಕೆ ಬರಲು ನಿರಾಕರಿಸಿದ್ದಕ್ಕೆ ಕಾರ್ಮಿಕರ ಗುಡಿಸಲಿಗೆ ಬೆಂಕಿಯಿಟ್ಟ ವ್ಯಕ್ತಿ
Mandya: ದಾಖಲೆ ಇಲ್ಲದ 99.20 ಲಕ್ಷ ಜಪ್ತಿ ಮಾಡಿದ ಚುನಾವಣಾಧಿಕಾರಿಗಳು
Bengaluru: ಭಜನೆ ಹಾಕಿದಕ್ಕೆ ದಾಂಧಲೆ: ಮೂವರ ಬಂಧನ
Youths: ಎತ್ತ ಸಾಗುತ್ತಿದೆ ಯುವಜನತೆಯ ಚಿತ್ತ?