ನಿರ್ಭಯಾ ಅಪರಾಧಿಗಳಿಗೆ ಗಲ್ಲುಶಿಕ್ಷೆಯಾಗುವುದರಿಂದ ಸಂತ್ರಸ್ಥೆಗೆ ನ್ಯಾಯ ಸಿಕ್ಕುತ್ತದೆ?
Team Udayavani, Mar 4, 2020, 4:42 PM IST
ಮಣಿಪಾಲ: ನಿರ್ಭಯಾ ಅಪರಾಧಿಗಳಿಗೆ ಕೊನೆಗೂ ಗಲ್ಲುಶಿಕ್ಷೆ ನಿಗದಿಯಾಗುವುದರೊಂದಿಗೆ ಪ್ರಕರಣದ ಸಂತ್ರಸ್ಥೆ ಮತ್ತು ಕುಟುಂಬಿಕರಿಗೆ ನ್ಯಾಯ ಸಿಕ್ಕದಂತಾಗಿದೆ- ನಿಮ್ಮ ಅಭಿಪ್ರಾಯವೇನು ಎಂಬ ಪ್ರಶ್ನೆಗೆ ಇಲ್ಲಿದೆ ಓದುಗರ ಉತ್ತರ
ಸದಾಶಿವ್ ಸದಾಶಿವ: ನಮಗೆ ಇನ್ನೂ ನಂಬಿಕೆ ಇಲ್ಲ. ಅದೆಷ್ಟೋ ಅನಾಚಾರ ಮಾಡುವರೋ ಅವರನ್ನು ರಕ್ಷಿಸಲೆಂದೇ ಒಂದು ಗುಂಪು ಇದೆ. ಇದು ಪ್ರಮಾಣಕ ಪ್ರಜೆಗಳ ಧುರ್ವಿದಿ.
ಗಾಯತ್ರಿ ರಮೇಶ್: ಅಪರಾಧಿಗೆ ಗಲ್ಲು ಶಿಕ್ಷೆ ವಿಧಿಸಿದ ಆರು ತಿಂಗಳ ಒಳಗೆ ಶಿಕ್ಷೆ ಜಾರಿಮಾಡಲೇಬೇಕು. ಈ ಬಗ್ಗೆ ಕಾನೂನಿಗೆ ತಿದ್ದುಪಡಿ ಆಗಲಿ. ಅಷ್ಟರೊಳಗೆ ಅವರ ಎಲ್ಲ ಮೇಲ್ಮನವಿ ಕ್ಷಮಾದಾನ ಅರ್ಜಿ ಪ್ರಕ್ರಿಯೆ ಸೇರಿ ದಂತೆ ಎಲ್ಲಾ ಪ್ರಕ್ರಿಯೆಗಳನ್ನು ಮುಗಿಸಬೇಕು
ಮುನಿರೆಡ್ಡಿ ವಿ ಎನ್: ದೇಶದಲ್ಲಿ ಕಾನೂನು ಬದಲಾಗಬೇಕು ಬಲಗೊಳ್ಳಬೇಕು, ತನಿಖೆ, ವಿಚಾರಣೆ, ನ್ಯಾಯಾಂಗ ಕಲಾಪವು ವೇಗವನ್ನು ಪಡೆದುಕೊಳ್ಳಬೇಕು ಜೊತೆಗೆ ಉನ್ನತೀಕರಣವು ಆಗಬೇಕು, ನಿರ್ಭಯ ಹಂತಕರು ಕಾನೂನನ್ನೇ ಅಪಹಾಸ್ಯಕ್ಕೀಡು ಮಾಡಿದ್ದಾರೆ.
ರಾಷ ಅಶ್ರಫ್: ಅತ್ಯಾಚಾರಿ ಗಳಿಗೆ ಅವರ ಆರೋಪ ಸಾಬೀತ ದಿನವೇ ನೇಣಿಗೆ ಹಾಕ ಬೇಕು. ಯಾಕೆ ಸುಮ್ಮನೆ ಟೈಂ ವೇಸ್ಟ್ ಮಾಡ್ತೀರಾ.
ಸಚಿನ್ ರಾಮ್: ಕಾನೂನು ಸರಿಯಾಗಿಯೇ ಇದೆ ಆದರೆ ಕೋರ್ಟ್ ಮೇಲೆ ನಂಬಿಕೆ ಇಲ್ಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಇವಿ ಬಳಕೆಯಲ್ಲಿ ಭಾರತ ನಂ.11; ನಾರ್ವೆ ಜನರಿಗೆ ವಿದ್ಯುತ್ಚಾಲಿತ ವಾಹನಗಳೇ ಫೇವರಿಟ್
ಥಿಯೇಟರ್ ತೆರೆಯಲು ಅನಮತಿ ನೀಡಿರುವುದು ಉತ್ತಮ ಬೆಳವಣಿಗೆಯೇ?
ಎಸ್ ಪಿಬಿ ಹೆಸರು ಕೇಳಿದಾಕ್ಷಣ ನಿಮ್ಮ ಮನಸ್ಸಿನಲ್ಲಿ ತಕ್ಷಣ ಮೂಡುವ 3 ಕನ್ನಡ ಹಾಡುಗಳು ಯಾವುವು
ಸಾಹಸಸಿಂಹ ವಿಷ್ಣುವರ್ಧನ್ ರನ್ನು ನೀವು ಹೇಗೆ ನೆನಪಿಸಿಕೊಳ್ಳ ಬಯಸುತ್ತೀರಿ?
ಪ್ರಾದೇಶಿಕ ಭಾಷೆಗಳಿಗೆ ಅಧಿಕೃತ ಸ್ಥಾನಮಾನ ನೀಡಲು ಕೇಂದ್ರದ ನಿರಾಕರಣೆ: ನಿಮ್ಮ ಅಭಿಪ್ರಾಯವೇನು?