ದೀಪಾವಳಿ ಹಬ್ಬವು ಬಂದಿತ್ತು, ಸಡಗರ ಸಂಭ್ರಮ ತಂದಿತ್ತು..


Team Udayavani, Nov 16, 2020, 11:35 AM IST

 ದೀಪಾವಳಿ ಹಬ್ಬವು ಬಂದಿತ್ತು, ಸಡಗರ ಸಂಭ್ರಮ ತಂದಿತ್ತು..

ದೀಪ ಎಂದರೆ ಬೆಳಕು, ಅವಳಿ ಎಂದರೆ ಸಾಲು. ದೀಪಗಳ ಸಾಲು ಈ ದೀಪಾವಳಿ. ದೀಪಾವಳಿ ಹಬ್ಬ ಬಂದರೆ ಮನೆ ಮನೆಯಲ್ಲೂ ದೀಪವು ಹಚ್ಚಿ ಮನೆಯನ್ನು ದೀಪದಿಂದ ಬೆಳಗಿಸುವವರು.

ದೀಪಾವಳಿಯ ಹಬ್ಬದ ನಿಮಿತ್ಯ ಕೆಲವು ದಿನಗಳ ಮುಂಚೆಯಿಂದ ಮನೆ ಮನೆಗಳಲ್ಲಿ ದೀಪ ಹಚ್ಚಿ ಮನೆಯನ್ನು ದೀಪದಿಂದ ಬೆಳಗಿಸುವವರು. ಮೊಸರು ಮತ್ತು ಕುಂಕುಮವನ್ನು ಒಂದು ಬಟ್ಟಲಿನಲ್ಲಿ ಚೆನ್ನಾಗಿ ಬೆರೆಸಿ ಗೋ ಮಾತೆಯ ಹಣೆಗೆ ಮತ್ತು ಮಾತೆಯ ಹಿಂಬದಿಯಲ್ಲಿ ಎಂದರೆ ಬಾಲಕ್ಕೆ ಹಚ್ಚಿ ಪೂಜಿಸಿ ವಂದಿಸುವವರು. ದೀಪಾವಳಿಯ ಹಬ್ಬದ ನಿಮಿತ್ತ ಮನೆಯನ್ನು ಶುಭ್ರ ಸ್ವಚ್ಛಗೊಳಿಸಿ ಮನೆಯಲ್ಲಿದ್ದ ನೀರೆಲ್ಲಾ ತೆಗೆದು ಸ್ವಚ್ಛವಾದ ನೀರನ್ನು ತುಂಬಿ , ಮನೆಯಲ್ಲಿನ ಎಲ್ಲಾ ಪಾತ್ರೆಗಳನ್ನು ತೊಳೆದು , ಒಂದು ತಾಮ್ರದ ಹಂಡೆಯು ತೊಳೆದು ಅದರಲ್ಲಿ ನೀರನ್ನು ತುಂಬಿ ದೇವರ ಕೋಣೆಯಲ್ಲಿ ನರಚತುರ್ದಶಿಯ ಹಿಂದಿನ ದಿನದಂದು ಇಡುವವರು.

ಎಳ್ಳು ಮತ್ತು ಅಕ್ಕಿಯನ್ನು ಕುಟ್ಟಿ ಅಥವಾ ರುಬ್ಬಿಸಿ ಬಟ್ಟಲಿನಲ್ಲಿ ತೆಗೆದುಕೊಂಡು ಹಬ್ಬದ ಮೊದಲಿನ ದಿನ ಮಹಿಳೆಯರು ತನ್ನ ದೇಹಕ್ಕೆ ಹಚ್ಚಿಕೊಂಡು ಮತ್ತು ಪುರುಷರು ಹಬ್ಬದ ದಿನದಂದು ಹಚ್ಚಿಕೊಂಡು ಸ್ನಾನ ಮಾಡುವವರು. ಇದನ್ನು ಹಚ್ಚಿಕೊಂಡು ಸ್ನಾನ ಮಾಡುವುದರಿಂದ ಚಳಿಗಾಲದಲ್ಲಿ ದೇಹಕ್ಕೆ ಒಳ್ಳೆಯದು ಎಂದು ಹಿರಿಯರು ಹೇಳುತ್ತಾರೆ. ಈ ಸಂಪ್ರದಾಯವು ಭಾರತದ ಪ್ರತಿಯೊಂದು ಹಳ್ಳಿಗಳಲ್ಲಿ ಪರಂಪರೆಯಿಂದ ಆಚರಿಸುತ್ತಾ ಬಂದಿದ್ದಾರೆ.

ಹಬ್ಬದ ದಿನದಂದು ಮನೆಯಲ್ಲಿರುವ ಆಯುಧಗಳನ್ನು ಪುಸ್ತಕ, ಒಳ್ಳು, ಒನಕೆ ಹಾಗೂ ಬೀಸುವ ಕಲ್ಲನ್ನು ಪೂಜೆ ಮಾಡಲಾಗುತ್ತದೆ. ಹಬ್ಬದಂದು ವಿವಿಧ ತಿಂಡಿ ತಿನಿಸುಗಳನ್ನು ಮಾಡುತ್ತಾರೆ. ಹಬ್ಬದ ರಾತ್ರಿಯೂ ದೇವಿ ಮಹಾಲಕ್ಷ್ಮಿಯ ಫೋಟೋ ಹಾಗೂ ಮೂರ್ತಿಯನ್ನು ಪೂಜಿಸಿ, ವಿವಿಧ ಪ್ರಕಾರದ ತಿಂಡಿಗಳನ್ನು ನೈವಿದ್ಯ ರೂಪದಲ್ಲಿ ಇಟ್ಟು ಪೂಜಿಸುವವರು.

ಕು. ಸಂಗೀತಾ ಸಿದ್ರಾಮ ಕಲಬುರ್ಗೆ

ಬಸವ ಗುರುಕುಲ ಪ್ರೌಢ ಶಾಲೆ ಔರಾದ್ ಬಿ

ಬೀದರ

ಟಾಪ್ ನ್ಯೂಸ್

1-wweewq

Airstrike; ಹಿಂದಿನಿಂದ ದಾಳಿ ಮಾಡುವುದರಲ್ಲಿ ನನಗೆ ನಂಬಿಕೆ ಇಲ್ಲ: ಮೋದಿ

1-cfcfhh

Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು

1-wweewewq

PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ‌ ಇದ್ದಾರೆ : ಸಿದ್ದರಾಮಯ್ಯ

1———ewqeqwewq

Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು

priyanka vadra

Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ

lakshaman-savadi

BJP ಶೆಟ್ಟರ್, ಶ್ರೀರಾಮುಲುಗೆ ಚೊಂಬು ಗ್ಯಾರಂಟಿ : ಲಕ್ಷ್ಮಣ ಸವದಿ

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಲಂಬಾಣಿಗರ ವೈವಿಧ್ಯಮಯ ದೀಪಾವಳಿ ಹಬ್ಬ

ಲಂಬಾಣಿಗರ ವೈವಿಧ್ಯಮಯ ದೀಪಾವಳಿ ಹಬ್ಬ

ನಾಗರಿಕತೆಯ ನಡುವೆಯೂ ಗ್ರಾಮೀಣ ಸಂಸ್ಕೃತಿ ಉಳಿವಿಗೆ ಪಾಂಡವರು ಸಾಕ್ಷಿ

ನಾಗರಿಕತೆಯ ನಡುವೆಯೂ ಗ್ರಾಮೀಣ ಸಂಸ್ಕೃತಿ ಉಳಿವಿಗೆ ಪಾಂಡವರು ಸಾಕ್ಷಿ

tdy-6

ತುಳುನಾಡಿನ ವಿಶಿಷ್ಟ ಆಚರಣೆ ಬಲೀಂದ್ರ ಪೂಜೆ

ದೀಪಾವಳಿ ಹಣತೆಗಳಿಗೆ ಆಧುನಿಕ ಸ್ಪರ್ಶ

ದೀಪಾವಳಿ ಹಣತೆಗಳಿಗೆ ಆಧುನಿಕ ಸ್ಪರ್ಶ

tdy-20

ದೀಪಾವಳಿಯ ಖುಷಿಯಲ್ಲಿ ಈ ಸಂಗತಿ ಮರೆಯದಿರಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-wweewq

Airstrike; ಹಿಂದಿನಿಂದ ದಾಳಿ ಮಾಡುವುದರಲ್ಲಿ ನನಗೆ ನಂಬಿಕೆ ಇಲ್ಲ: ಮೋದಿ

1-wqeqqweqwe

Not responding; ಶಿವರಾಮ್ ಹೆಬ್ಬಾರ್ ಅವರನ್ನು ಪ್ರಧಾನಿ ಕಾರ್ಯಕ್ರಮಕ್ಕೆ ಕರೆದಿಲ್ಲ: ಬಿಜೆಪಿ

1-cfcfhh

Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು

1-wweewewq

PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ‌ ಇದ್ದಾರೆ : ಸಿದ್ದರಾಮಯ್ಯ

1———ewqeqwewq

Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.