ಅಂಬಲಪಾಡಿ ಜನಾರ್ದನ ಮಹಾಕಾಳಿ ದೇಗುಲ
Team Udayavani, Sep 28, 2019, 11:13 PM IST
ಉಡುಪಿ: ಅಂಬಲಪಾಡಿ ಶ್ರೀ ಜನಾರ್ದನ ಮಹಾಕಾಳಿ ದೇಗುಲದಲ್ಲಿ ಸೆ. 29ರಿಂದ ಅ. 8ರ ತನಕ ಶರನ್ನವರಾತ್ರಿ ಮಹೋತ್ಸವ ಜರಗಲಿದೆ.
ಅಕ್ಷರಾಭ್ಯಾಸ: ಪ್ರತಿದಿನ ಕಲ್ಪೋಕ್ತ ಪೂಜೆ, ಹೂವಿನ ಪೂಜೆ, ಅನ್ನಸಂತರ್ಪಣೆ, ಅ. 7ರಂದು ಚಂಡಿಕಾಯಾಗ, ಅ. 8ರಂದು ಅಕ್ಷರಾಭ್ಯಾಸ ನಡೆಯಲಿದೆ.