ನವರಾತ್ರಿ ಇಂದಿನ ಆರಾಧನೆ; ಕೋಟಿ ಸೂರ್ಯನಷ್ಟೇ ಪ್ರಕಾಶಮಾನಳು ಸಿದ್ಧಿ ಧಾತ್ರಿ


Team Udayavani, Oct 4, 2022, 6:05 AM IST

ನವರಾತ್ರಿ ಇಂದಿನ ಆರಾಧನೆ; ಕೋಟಿ ಸೂರ್ಯನಷ್ಟೇ ಪ್ರಕಾಶಮಾನಳು ಸಿದ್ಧಿ ಧಾತ್ರಿ

ಜಗತ್ತಿನ ಉದ್ಧಾರಕ್ಕಾಗಿ ನವರೂಪಗಳನ್ನು ಎತ್ತಿ, ದುಷ್ಟರನ್ನು ಸಂಹರಿಸಿ ನವದುರ್ಗೆ ಎನಿಸಿಕೊಂಡವಳು ಆ ಜಗನ್ಮಾತೆ. ದುರ್ಗಾ ಮಾತೆಯ ಒಂಭತ್ತನೇ ಅವತಾರವಾದ ಸಿದ್ಧಿ ಧಾತ್ರಿ ದೇವಿ, ನವರಾತ್ರಿಯ ಒಂಭತ್ತನೇ ದಿನ ಪೂಜಿಸಲ್ಪಡುತ್ತಾಳೆ. ಎಲ್ಲಾ ರೀತಿಯ ಶಕ್ತಿ, ವೈಭವ ಮತ್ತು ಮಹಿಮೆಯ ಮೂಲ ಸಿದ್ಧಿ ಧಾತ್ರಿ.

ಬಂಗಾರದಿಂದ ಅಲಂಕಾರಗೊಂಡಿರುವ ಹದಿನೆಂಟು ಭುಜಗಳಿರುವ ಈಕೆ ಬರುವ ಮಾರ್ಗದ ತುಂಬ ಬಿರಿದು ಭಾವನೆಗಳಿಂದ ಗಧೆ, ತ್ರಿಶೂಲ ,ಕತ್ತಿ , ಶಂಕ, ಅಭಯ ಹಸ್ತ, ಪಾಷ, ಕೇಟ, ಶರಾಸನ ಪಾತ್ರ, ಕಮಂಡಲಗಳನ್ನು ಧರಿಸಿರುವ ದೇವಿ ಸಿದ್ಧಿ ಧಾತ್ರಿ. ಮೂರು ಕಣ್ಣುಗಳಿಂದ ಕೂಡಿರುವ, ಕಿರೀಟದ ಮುಕುಟುದಲ್ಲಿ ಚಂದ್ರನನ್ನು ಧರಿಸಿ ಶೋಭಿಸುತ್ತಿರುವ ಈಕೆ, ಕೋಟಿ ಸೂರ್ಯನ ತೇಜಸ್ಸಿಗಿಂತಲೂ ಹೆಚ್ಚು ಪ್ರಕಾಶಮಾನವಾಗಿ ಬೆಳಗುತ್ತಾಳೆ.

ಸಿಂಹವಾಹಿನಿಯಾಗಿರುವ ಸಿದ್ಧಿಧಾತ್ರಿ ಮಹಾಕಳಿ, ಮಹಾಲಕ್ಷ್ಮೀ, ಮಹಾಸರಸ್ವತಿ ಆದಿಯಾಗಿ ಮಹಾದುರ್ಗೆಯ ರೂಪದಲ್ಲಿರುವ, ಮೂರು ಲೋಕಗಳಲ್ಲೂ ಶೋಭಿಸುತ್ತಿರುವ ಮಹಾದೇವಿ ಸಿದ್ಧಧಾತ್ರಿ.

ಕಮಲದ ಮೇಲೆ ಕುಳಿತಿರುವ ಈಕೆ ಶಸ್ತ್ರಗಳನ್ನು ಹಿಡಿದು ಸದಾ ಸಿದ್ಧವಿರುವ, ನಾಲ್ಕು ಕೈಗಳನ್ನು ಧರಿಸಿರುವ ಯಶಸ್ವಿನಿ. ಬಂಗಾರದ ವರ್ಣದಿಂದ ಕೂಡಿರುವ ತಾಯಿ, ನಿರ್ವಾಣ ಚಕ್ರ ಸ್ಥಿತಿಯಲ್ಲಿರುವ ದೇವಿ. ಶುಂಭಾಸುರನೆಂಬ ರಾಕ್ಷಸನ ಸಂಹರಿಸದವಳು ಈಕೆ ಎಂಬ ವರ್ಣನೆಗಳು ಇವಳದ್ದು.

ಇನ್ನು ಪಂಚಭಕ್ಷ, ಅತ್ತಿರಸ  ಪಾಯಸ, ಕಜ್ಜಾಯವನ್ನು ಸಿದ್ಧಿಧಾತ್ರಿ ದೇವಿಗೆ ನೈವೇದ್ಯವಾಗಿ ನೀಡುವುದು ಅತಿ ಶ್ರೇಷ್ಠ ಎಂದು ಹೇಳಲಾಗುತ್ತದೆ.

-ಪ್ರಕಾಶ್‌ ಭಟ್‌, ಕುಲಪುರೋಹಿತರು, ಆಯನೂರು

ದೇವಿ: ಸಿದ್ಧಿ ಧಾತ್ರಿ
ಬಣ್ಣ : ಸ್ವರ್ಣ ವರ್ಣ
ದಿನಾಂಕ : 04/10/2022, ಮಂಗಳವಾರ

ಟಾಪ್ ನ್ಯೂಸ್

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಸಂಭ್ರಮದ ಶರನ್ನವರಾತ್ರಿ ಮಹೋತ್ಸವ, ವಿಜಯದಶಮಿ ಸಂಪನ್ನ

ಸಂಭ್ರಮದ ಶರನ್ನವರಾತ್ರಿ ಮಹೋತ್ಸವ, ವಿಜಯದಶಮಿ ಸಂಪನ್ನ

ನವಮಿಯ ಆಯುಧ ಪೂಜೆಯೂ, ದಶಮಿಯ ವಿಜಯವೂ…

ನವಮಿಯ ಆಯುಧ ಪೂಜೆಯೂ, ದಶಮಿಯ ವಿಜಯವೂ…

ಜಗನ್ಮಾತೆಯ ಜ್ಞಾನಪೂರ್ವಕ ಆರಾಧನೆಯಿಂದ ಲೋಕಕಲ್ಯಾಣ

ಜಗನ್ಮಾತೆಯ ಜ್ಞಾನಪೂರ್ವಕ ಆರಾಧನೆಯಿಂದ ಲೋಕಕಲ್ಯಾಣ

ನವರಾತ್ರಿ ಇಂದಿನ ಆರಾಧನೆ; ಘೋರ ತಪಸ್ಸಿನಿಂದ ಪರಶಿವನನ್ನು ಪಡೆದ ಮಹಾಗೌರಿ

ನವರಾತ್ರಿ ಇಂದಿನ ಆರಾಧನೆ; ಘೋರ ತಪಸ್ಸಿನಿಂದ ಪರಶಿವನನ್ನು ಪಡೆದ ಮಹಾಗೌರಿ

ಉಚ್ಚಿಲ ದಸರೆಗೆ ಜನ ಸಾಗರ; ಕೇಂದ್ರ, ರಾಜ್ಯ ಸಚಿವರ ಭೇಟಿ

ಉಚ್ಚಿಲ ದಸರೆಗೆ ಜನ ಸಾಗರ; ಕೇಂದ್ರ, ರಾಜ್ಯ ಸಚಿವರ ಭೇಟಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.