ಮಿಯ್ಯಾರು ಲವ- ಕುಶ ಜೋಡುಕರೆ ಕಂಬಳ: ವಿಜೇತರ ಪಟ್ಟಿ
Team Udayavani, Jan 7, 2019, 11:42 AM IST
ಕಾರ್ಕಳ: ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ದೊಡ್ಡ ಕಂಬಳ ಎಂಬ ಹೆಗ್ಗಳಿಕೆ ಹೊಂದಿದ ಕಾರ್ಕಳ ಮಿಯ್ಯಾರು ಲವ-ಕುಶ ಜೋಡುಕರೆ ಕರೆ ಸೋಮವಾರ ಸಂಜೆ ಸಂಪನ್ನವಾಗಿದೆ. 15 ನೇ ವರ್ಷದ ಮಿಯ್ಯಾರು ಜೋಡುಕರೆ ಕಂಬಳದಲ್ಲಿ ಈ ವರ್ಷದ ದಾಖಲೆ ಎಂಬಂತೆ ಒಟ್ಟು 178 ಜೊತೆ ಕೋಣಗಳು ಪಾಲ್ಗೊಂಡಿದ್ದು ಅದ್ದೂರಿಯಾಗಿ ನಡೆಯಿತು.
ಈ ಬಾರಿಯ ಕಂಬಳದಲ್ಲಿ ಭಾರಿ ನಿರೀಕ್ಷೆ ಉಂಟು ಮಾಡಿದ್ದ ಕಾರ್ಕಳ ಜೀವನ್ ದಾಸ್ ಅಡ್ಯಂತಾಯರ ‘ಮುಕೇಶ’, ತಡಂಬೈಲ್ ನಾಗೇಶ್ ದೇವಾಡಿಗರ ‘ಚೆನ್ನ’ ಇರುವೈಲ್ ಪಾಣಿಲ ಬಾಡ ಪೂಜಾರಿ ಅವರ ಕೋಣಗಳು ಬೇಗನೆ ನಿರ್ಗಮಿಸಿದ್ದರಿಂದ ಕಂಬಳಾಭಿಮಾನಿಗಳು ನಿರಾಶೆ ಅನುಭವಿಸಿದರು.
ವಿಜೇತರ ವಿವರ
ಕನೆ ಹಲಗೆ :
ಪ್ರಥಮ :ಬೇಲಾಡಿ ಬಾವ ಅಶೋಕ್ ಶೆಟ್ಟಿ
ದ್ವಿತೀಯ: ವಾಮಂಜೂರ್ ತಿರುವೈಲ್ ಗುತ್ತು ನವೀನ ಚಂದ್ರ ಆಳ್ವ
ಅಡ್ಡ ಹಲಗೆ
ಪ್ರಥಮ: ಮೇರ ಮಜಲ್ ಮಿಷನ್ ಗಾಡ್ವಿನ್ ವೆಲ್ವಿನ್ ವಾಸ್
ದ್ವಿತೀಯ: ಬೋಳಾರ ತ್ರಿಶಾಲ್ ಪೂಜಾರಿ
ಹಗ್ಗ ಹಿರಿಯ
ಪ್ರಥಮ : ಮಾಳ ಆನಂದ ನಿಲಯ ಆನಂದ ಶೇಖರ್ ಶೆಟ್ಟಿ B
ದ್ವಿತೀಯ: ಸುರತ್ಕಲ್ ತಡಂಬೈಲ್ ನಾಗೇಶ್ ದೇವಾಡಿಗ B
ಹಗ್ಗ ಕಿರಿಯ
ಪ್ರಥಮ: ಅಳಿಯೂರು ಮಿತ್ತೊಟ್ಟು ಸೀತಾರಾಮ ಆನಂದ ಶೆಟ್ಟಿ
ದ್ವಿತೀಯ: ಜಪ್ಪುಮನ್ಕು ತೋಟಗುತ್ತು ಸಾಚಿ ಅನಿಲ್ ಶೆಟ್ಟಿ A
ನೇಗಿಲು ಹಿರಿಯ
ಪ್ರಥಮ: ಬೋಳದಗುತ್ತು ಜಗದೀಶ್ ಶೆಟ್ಟಿ ‘A’
ದ್ವಿತೀಯ: ಎಲ್ಲೂರು ಭಂಡಾರಮನೆ ತುಷಾರ್ ಮಾರ್ನಪ್ಪ ಭಂಡಾರಿ
ನೇಗಿಲು ಕಿರಿಯ
ಪ್ರಥಮ: ಕಾಂತಾವರ ಬಾಂದೊಟ್ಟು ನಿಖಿಲ್ ಮೋಕ್ಷಿತ್ ಕುಮಾರ್
ದ್ವಿತೀಯ: ಬಾರ್ಯ ಬಳ್ಳಿ ದಡ್ಯ ಗುತ್ಯಂಡ ಪರಮೇಶ್ವರ ದೊಂಬಯ್ಯ ಗೌಡ
ಚಿತ್ರ ಕೃಪೆ: ರತನ್ ಬಾರಾಡಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Padubidri: ಹೆದ್ದಾರಿ ಮಧ್ಯೆ ಕೆಟ್ಟು ನಿಂತ ಲಾರಿ; ಸಂಚಾರಕ್ಕೆ ಅಡಚಣೆ
Lok Sabha Election 2024; ಉಡುಪಿ-ಚಿಕ್ಕಮಗಳೂರು: ಅಭ್ಯರ್ಥಿಗಳ ದಿನಚರಿ
Kapu Assembly constituency: ನಕಲಿ ಮತದಾನ;ಆರೋಪ
Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು
Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ
MUST WATCH
ಹೊಸ ಸೇರ್ಪಡೆ
Lok Sabha Election: ಬಿಜೆಪಿ ಸರ್ಕಾರದಿಂದ ಕ್ರೀಡೆಗೆ ಆದ್ಯತೆ: ಬಿ.ವೈ.ರಾಘವೇಂದ್ರ
Manipura: ಉಗ್ರರ ದಾಳಿಗೆ ಇಬ್ಬರು CRPF ಯೋಧರು ಹತ… ಉಗ್ರರ ಪತ್ತೆಗೆ ಶೋಧ ಕಾರ್ಯಾಚರಣೆ
Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್
ಹೊಳೆಹೊನ್ನೂರು: ಕೂಡಲಿ ಶೃಂಗೇರಿ ಮಠದಲ್ಲಿ ವಂಚನೆ ಪ್ರಕರಣ: FIR ದಾಖಲು
Padubidri: ಹೆದ್ದಾರಿ ಮಧ್ಯೆ ಕೆಟ್ಟು ನಿಂತ ಲಾರಿ; ಸಂಚಾರಕ್ಕೆ ಅಡಚಣೆ