ಪರಸ್ಪರ ಅರವತ್ತು ಪ್ರಕರಣ ದಾಖಲಿಸಿದ ವಿಚ್ಛೇದಿತ ದಂಪತಿ; ಸುಪ್ರೀಂಕೋರ್ಟ್ಗೆ ಅಚ್ಚರಿ
ಅವರು ಯಾವಾಗಲೂ ಕೋರ್ಟ್ ಲ್ಲಿರುವುದನ್ನು, ಕೋರ್ಟಿಗೆ ಅಲೆದಾಡುವುದನ್ನೇ ಬಯಸುತ್ತಿರುತ್ತಾರೆ.
Team Udayavani, Apr 7, 2022, 11:59 AM IST
ನವದೆಹಲಿ: 30 ವರ್ಷ ಸಂಸಾರ ನಡೆಸಿ, 11 ವರ್ಷಗಳಿಂದ ಬೇರ್ಪಟ್ಟಿರುವ ದಂಪತಿ ಪರಸ್ಪರ 60 ಪ್ರಕರಣಗಳನ್ನು ದಾಖಲಿಸಿಕೊಂಡು, ಸುಪ್ರೀಂ ಕೋರ್ಟ್ಗೆ ಅಚ್ಚರಿ ಮೂಡಿಸಿದ್ದಾರೆ.
ಇದನ್ನೂ ಓದಿ:ತಂದೆ ಹೊಡೆಯಬಹುದು ಎಂಬ ಭಯದಲ್ಲಿ ಕೊಡಲಿಯಿಂದ ತಂದೆಯನ್ನ ಹತ್ಯೆಗೈದ 10ನೇ ತರಗತಿ ವಿದ್ಯಾರ್ಥಿ!
ದಂಪತಿಯ ಪ್ರಕರಣವನ್ನು ಕೈಗೆತ್ತಿಕೊಂಡ ತ್ರಿಸದಸ್ಯ ಪೀಠದ ಮುಖ್ಯ ನ್ಯಾಯಮೂರ್ತಿ ಎನ್.ವಿ. ರಮಣ, “ಇದೊಂದು ವಿಸ್ಮಯಕಾರಿ ಪ್ರಕರಣ’ ಎಂದಿದ್ದಾರೆ. “ಏನು ಮಾಡುವುದು? ಕೆಲವು ಜನರಿಗೆ ಫೈಟಿಂಗ್ ಮಾಡುವುದೇ ಇಷ್ಟ. ಅವರು ಯಾವಾಗಲೂ ಕೋರ್ಟ್ ಲ್ಲಿರುವುದನ್ನು, ಕೋರ್ಟಿಗೆ ಅಲೆದಾಡುವುದನ್ನೇ ಬಯಸುತ್ತಿರುತ್ತಾರೆ.
ಅವರಿಗೆ ಕೋರ್ಟ್ ನೋಡದೇ ಇದ್ದರೆ, ಸಮಾಧಾನವೇ ಆಗುವುದಿಲ್ಲ. ರಾತ್ರಿ ನಿದ್ದೆಯೂ ಕಣ್ಣಿಗಿಳಿಯುವುದಿಲ್ಲ’ ಎಂದು ಪರೋಕ್ಷವಾಗಿ ಬುದ್ಧಿ ಹೇಳಿದ್ದಾರೆ. “ದಂಪತಿಯ ಈ ಪ್ರಕರಣದಲ್ಲಿ ವಕೀಲರ ಜಾಣ್ಮೆ ದಾಖಲಿಸುವಂಥದ್ದೇ’ ಎಂದಿದೆ ನ್ಯಾಯಪೀಠ.
ದಾಂಪತ್ಯ ವಿವಾದವನ್ನು ಆಪ್ತಸಮಾಲೋಚನೆ ಮೂಲಕ ಪರಿಹರಿಸಿಕೊಳ್ಳುವಂತೆ ಸಲಹೆ ನೀಡಿದ್ದಾರೆ. ಪೀಠದಲ್ಲಿದ್ದ ಇತರ ನ್ಯಾಯಮೂರ್ತಿಗಳಾದ ಕೃಷ್ಣ ಮುರಾರಿ ಮತ್ತು ಹಿಮಾ ಕೊಹ್ಲಿ ಪತಿ ಮತ್ತು ಪತ್ನಿಯನ್ನು ಪ್ರತಿನಿಧಿಸುವ ವಕೀಲರಿಗೆ ಸಲಹೆ ನೀಡಿ “ಇಬ್ಬರೂ ಕೂಡ ಧ್ಯಾನ ತರಬೇತಿ ಪಡೆದು ಕೊಂಡು, ಸಹಮತದಿಂದ ಪ್ರಕರಣ ಇತ್ಯರ್ಥಪಡಿಸಿಕೊಳ್ಳಬೇಕು’ ಎಂದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
CBI ತನಿಖೆ; ಸಂದೇಶಖಾಲಿಯಲ್ಲಿ ಬೀಡುಬಿಟ್ಟ ಕಮಾಂಡೋಗಳು; ಸುಪ್ರೀಂ ಮೆಟ್ಟಿಲೇರಿದ ಸರಕಾರ
ಏ.26ರಂದು 2ನೇ ಹಂತದ ಚುನಾವಣೆ;ರಾಹುಲ್, ತರೂರ್, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ
EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…
Singapore ಏರ್ ಲೈನ್ಸ್ ಪೈಲಟ್ ನಂತೆ ಪೋಸ್ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!
Lok Sabha 2ನೇ ಹಂತ; ದಾಖಲೆ ಸಂಖ್ಯೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಕನ್ನಡದಲ್ಲಿ ಮನವಿ
MUST WATCH
ಹೊಸ ಸೇರ್ಪಡೆ
2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್ಯಾಂಕ್ ಪಡೆದ ತೀರ್ಥಹಳ್ಳಿಯ ಸುಚಿಂತ್
Belthangady: ಬಾಂಜಾರು ಮಲೆಯಲ್ಲಿ ದಾಖಲೆ ಶೇ.100 ಮತದಾನ
Vijaypura:ರಾಹುಲ್ ಗಾಂಧಿ ನಿರ್ಗಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ
ಕೇಂದ್ರದಿಂದ 16 ಲಕ್ಷ ಕೋಟಿ ಉದ್ಯಮಿ ಸಾಲ ಮನ್ನಾ:ಎಸ್.ವರಲಕ್ಷ್ಮೀ
CBI ತನಿಖೆ; ಸಂದೇಶಖಾಲಿಯಲ್ಲಿ ಬೀಡುಬಿಟ್ಟ ಕಮಾಂಡೋಗಳು; ಸುಪ್ರೀಂ ಮೆಟ್ಟಿಲೇರಿದ ಸರಕಾರ