Election 2023: ಮದುವೆಯ ಕರೆಯೋಲೆಯಲ್ಲೂ ಮತ ಜಾಗೃತಿ !
Team Udayavani, Apr 22, 2023, 6:02 PM IST
ಕುಷ್ಟಗಿ: ತಾಲೂಕಿನ ಕಡೇಕೊಪ್ಪದ ಜೀಗೇರಿ ಕುಟುಂಬದ ಮದುವೆಯ ಕರೆಯೋಲೆಯಲ್ಲೂ ಈಗಿನ ವಿಧಾನಸಭೆ ಚುನಾವಣೆಯ ಮತದಾರರ ಜಾಗೃತಿ ಕಾರ್ಯ ಬಿಂಬಿತವಾಗಿದೆ.
ಮೇ 7ರಂದು ಕುಷ್ಟಗಿ ಪಿಸಿಎಚ್ ಮಂಗಲ ಭವನದಲ್ಲಿ ಕಡೇಕೊಪ್ಪ ಗ್ರಾಮದ ವೀರಪ್ಪ ಜೀಗೇರಿ ಅವರ ಪುತ್ರರಾದ ನಿಂಗಪ್ಪ ಹಾಗೂ ರಾಚಪ್ಪ ಸಹೋದರರ ಜೊತೆಯಲ್ಲಿ ರೇಖಾ ಹಾಗೂ ನಿವೇದಿತಾ ಮದುವೆ ನಿಗದಿಯಾಗಿದೆ. ಈ ಮದುವೆ ಕಾರ್ಯಕ್ರಮದಲ್ಲಿ ಮತದಾನ ಜಾಗೃತಿ ಮೂಡಿಸಬೇಕೆನ್ನುವುದು ಮದುವೆಯ ವರ ನಿಂಗಪ್ಪ ಜೀಗೇರಿ ಅಭಿಲಾಷೆ ಹಿನ್ನೆಲೆಯಲ್ಲಿ ಮದುವೆ ಆಮಂತ್ರಣದಲ್ಲಿ ಮತದಾನ ಜಾಗೃತಿ ಎಲ್ಲರೂ ತಪ್ಪದೇ ಮತದಾನ ಮಾಡಿ ಎನ್ನುವ ಸಾಲು ಗಮನಾರ್ಹ ಎನಿಸಿದೆ. ಮೇ 7 ರಂದು ಮದುವೆಯ ವೇದಿಕೆಯಲ್ಲೂ ಮದುವೆಗೆ ಆಗಮಿಸುವ ಆಗಮನಲಾಭಿಷಿಗಳಿಗೆ ಮತದಾರರ ಜಾಗೃತಿ ಮೂಡಿಸುವುದಾಗಿ ಹೇಳಿಕೊಂಡಿದ್ದಾರೆ.
ಇದನ್ನೂ ಓದಿ: ಕರ್ನಾಟಕದಲ್ಲಿ ಚುನಾವಣಾ ಪ್ರಚಾರ ನಡೆಸಲಿದ್ದಾರೆ ಮಾಜಿ ಕ್ರಿಕೆಟಿಗ ಹರ್ಭಜನ್ ಸಿಂಗ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಜನ ಮೋದಿ ಮೋದಿ ಎಂದರೆ ಕಾಂಗ್ರೆಸ್ ಗೆ ಭೇದಿ ಜಾಸ್ತಿಯಾಗುತ್ತೆ ಅದಕ್ಕೆ ಚೆಂಬು ಬಿಡುತ್ತಿಲ್ಲ
ವಿಧಾನಸಭಾ ಚುನಾವಣೆಯಲ್ಲಿ ಸಿದ್ದು,ಡಿಕೆಶಿ ನನ್ನ ಜತೆ ಕೈ ಜೋಡಿಸಿದ್ದರು:ಗಾಲಿ ಜನಾರ್ದನ ರೆಡ್ಡಿ
Koppala: ವೈದ್ಯರ ನಿರ್ಲಕ್ಷ್ಯ-ಚಿಕಿತ್ಸೆ ಫಲಿಸದೇ ಗರ್ಭಿಣಿ ಸಾವು ; ಕುಟುಂಬಸ್ಥರ ಪ್ರತಿಭಟನೆ
Kushtagi: ಕಾಣೆಯಾಗಿದ್ದ ಪುರಸಭೆ ನೌಕರ ಪತ್ತೆ; ಆತಂಕ ದೂರ
Kushtagi: ಕಾರ್ಮಿಕ ದಿನಾಚರಣೆ ದಿನದಂದೇ ಪುರಸಭೆ ಪೌರ ಕಾರ್ಮಿಕ ಕಾಣೆ
MUST WATCH
ಹೊಸ ಸೇರ್ಪಡೆ
Prajwal Pendrive Case: ವಿಶ್ವದ ನಾಗರಿಕ ಸಮಾಜವೇ ತಲೆ ತಗ್ಗಿಸುವಂತಹ ಘಟನೆ ಇದು
ಪ್ರಜ್ವಲ್ ರೇವಣ್ಣ ಪ್ರಕರಣದಲ್ಲಿ ಕ್ರಮ ಕೈಗೊಳ್ಳಲು ವಿಳಂಬವಾಗಿಲ್ಲ: ಗೃಹ ಸಚಿವ ಜಿ.ಪರಮೇಶ್ವರ್
ಸಲ್ಮಾನ್ ನಿವಾಸದ ಮೇಲೆ ಗುಂಡಿನ ದಾಳಿ: ಪೊಲೀಸ್ ಕಸ್ಟಡಿಯಲ್ಲಿದ್ದ ಆರೋಪಿ ಆತ್ಮಹತ್ಯೆ – ವರದಿ
Panaji: ವಿಮಾನ ನಿಲ್ದಾಣದಲ್ಲಿ ಬಾಂಬ್! ಇ-ಮೇಲ್ ಮೂಲಕ ಬೆದರಿಕೆ
ಜನ ಮೋದಿ ಮೋದಿ ಎಂದರೆ ಕಾಂಗ್ರೆಸ್ ಗೆ ಭೇದಿ ಜಾಸ್ತಿಯಾಗುತ್ತೆ ಅದಕ್ಕೆ ಚೆಂಬು ಬಿಡುತ್ತಿಲ್ಲ