Car; ಇದೆಂತಹಾ ಸೇಡು- ತಂದೆ ಮೇಲಿನ ದ್ವೇಷಕ್ಕೆ ಮೂವರು ಮಕ್ಕಳ ಮೇಲೆ ಕಾರು ಹತ್ತಿಸಲು ಯತ್ನ!
ಕಾರು ಹತ್ತಿಸಲು ಯತ್ನಿಸಿದ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದೆ.
Team Udayavani, Jul 19, 2023, 11:50 AM IST
ಲಕ್ನೋ: ಮಕ್ಕಳ ತಂದೆಯ ಮೇಲಿನ ದ್ವೇಷಕ್ಕೆ ಪ್ರತೀಕಾರವಾಗಿ ಮೂವರು ಮಕ್ಕಳಿಗೆ ಕಾರು ಹತ್ತಿಸಿ ಕೊಲೆ ಮಾಡಲು ಯತ್ನಿಸಿದ ಘಟನೆ ಉತ್ತರಪ್ರದೇಶದ ಲಕ್ನೋದ ಮಲಿಹಾಬಾದ್ ನಲ್ಲಿ ನಡೆದಿದ್ದು, ಈ ಆಘಾತಕಾರಿ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಇದನ್ನೂ ಓದಿ:ಕಾಪು: ಗಾಯಗೊಂಡು ರಾತ್ರೋ ರಾತ್ರಿ ಮನೆಯೊಳಗೆ ಪ್ರತ್ಯಕ್ಷವಾದ ಕೋತಿ
ಘಟನೆಯಲ್ಲಿ ಮೂವರು ಮಕ್ಕಳು ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ವರದಿ ತಿಳಿಸಿದೆ. ತಂದೆ ಮೇಲಿನ ದ್ವೇಷಕ್ಕೆ ಆತನ ಮೂವರು ಮಕ್ಕಳ ಮೇಲೆ ಕಾರು ಹತ್ತಿಸಲು ಯತ್ನಿಸಿದ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದೆ.
तीन मासूम बच्चों पर चढ़ाई कार
आरोपी ने तीनों की हत्या करने की कोशिश
पिता से पुरानी रंजिश में आरोपी गोविंद यादव ने तीनों बच्चों को मारी टक्कर
8 वर्षीय शिवानी, 5 वर्षीय स्नेहा और मासूम कृष्णा गंभीर रूप से घायल
पुलिस ने आरोपी गोविंद यादव को किया गिरफ्तार
मलिहाबाद के… pic.twitter.com/djO5Rwjh9w
— Knews (@Knewsindia) July 18, 2023
ಪ್ರಕರಣದಲ್ಲಿ ಶಿವಾನಿ (8ವರ್ಷ), ಸ್ನೇಹಾ (4ವರ್ಷ) ಮತ್ತು ಕೃಷ್ಣ (3 ವರ್ಷ) ಗಾಯಗೊಂಡಿದ್ದಾರೆ. ಕಾರು ಹತ್ತಿಸಿ ಪರಾರಿಯಾಗಲು ಯತ್ನಿಸಿದ್ದ ಆರೋಪಿ ಗೋವಿಂದ್ ಯಾದವ್ ಎಂಬಾತನನ್ನು ಸ್ಥಳೀಯರು ಬೆನ್ನಟ್ಟಿ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.
ಕೊಟ್ವಾಲಿಯ ಸಿಂಧರ್ ವಾದ ಕಾಜಿ ಖೇಡಾ ಗ್ರಾಮದ ನಿವಾಸಿ, ಮಕ್ಕಳ ತಂದೆ ವೀರೇಂದ್ರ ಅಲಿಯಾಸ್ ಸೀತಾರಾಮ್ ಜೊತೆ ಆರೋಪಿ ಗೋವಿಂದ ಯಾದವ್ ಗೆ ವೈಯಕ್ತಿಕ ದ್ವೇಷ ಹೊಂದಿದ್ದು, ಇದಕ್ಕೆ ಪ್ರತೀಕಾರವಾಗಿ ಗೋವಿಂದ್ ಮಕ್ಕಳನ್ನು ಕೊಲೆ ಮಾಡಲು ಯತ್ನಿಸಿದ್ದ ಎಂದು ವರದಿ ವಿವರಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Delhi Police: ಮಾರುತಿ ಸ್ವಿಫ್ಟ್ ಕಾರಿನಲ್ಲಿ 30ಕ್ಕೂ ಅಧಿಕ ಕುರಿ, ಮೇಕೆ ಸಾಗಾಟ!
West Bengal; ಮಗಳನ್ನು ಕಂಡು ಕಣ್ಣೀರಿಟ್ಟ ಶೇಖ್ ಷಹಜಹಾನ್: ಬಿಜೆಪಿ ವ್ಯಂಗ್ಯ
ಕ್ರಿಕೆಟ್ ಬಗ್ಗೆ ಕಿಂಚಿತ್ತೂ ಜ್ಞಾನವಿಲ್ಲದ ವ್ಯಕ್ತಿಗೆ ಡ್ರೀಮ್11ನಲ್ಲಿ ಒಲಿಯಿತು 1.5 ಕೋಟಿ
ಶರ್ಟ್ ಒಳಗೆ ಕಂತೆ ಕಂತೆ ನೋಟುಗಳನ್ನು ಬಚ್ಚಿಟ್ಟು ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದ ವ್ಯಕ್ತಿ!
Viral Video: ಕುಟುಂಬಸ್ಥರಿಂದಲೇ ವಧುವಿನ ಅಪಹರಣಕ್ಕೆ ಯತ್ನ; ರಾದ್ಧಾಂತವಾದ ಮದುವೆ ಮಂಟಪ