ರೈಲು ಚಾಲಕನ ಸಮಯಪ್ರಜ್ಞೆೆ: ಹಳಿ ದಾಟುತ್ತಿದ್ದ ವೃದ್ಧ ಪಾರು
Team Udayavani, Jul 19, 2021, 1:57 AM IST
ಮುಂಬಯಿ: ರೈಲ್ವೇ ಹಳಿ ದಾಟಿಕೊಂಡು ಹೋಗುತ್ತಿದ್ದ ಹರಿಶಂಕರ್ (70) ಎಂಬ ಹಿರಿಯ ನಾಗರಿಕೊಬ್ಬರನ್ನು ಮುಂಬಯಿ- ವಾರಾಣಸಿ ರೈಲು ಚಾಲಕ ರಕ್ಷಿಸಿದ್ದಾರೆ.
ಕಲ್ಯಾಣ್ ಸ್ಟೇಷನ್ನಿಂದ ರೈಲು ಹೊರಟು ಸ್ವಲ್ಪ ದೂರ ಬರುತ್ತಿದ್ದಂತೆಯೇ ಹಳಿ ದಾಟುತ್ತಿದ್ದ ಹರಿಶಂಕರ್ ಕಾಲು ಜಾರಿ ಬಿದ್ದರು. ಈ ಸಂದರ್ಭದಲ್ಲಿಯೇ ಅವರು ರೈಲಿಗೆ ಸಿಕ್ಕಿ ಹಾಕಿಕೊಂಡರು. ಕೂಡಲೇ ಚಾಲಕ ತುರ್ತು ಬ್ರೇಕ್ ಹಾಕಿ, ರೈಲು ಅವರ ಮೇಲೆ ಹರಿದು ಹೋಗದಂತೆ ಎಚ್ಚರ ವಹಿಸಿದರು.
ಕೂಡಲೇ ರೈಲಿನಿಂದ ಇಳಿದ ಚಾಲಕರಾಗಿರುವ ಎಸ್.ಕೆ.ಪ್ರಧಾನ್ ಮತ್ತು ರವಿ ಶಂಕರ್ ಜಿ. ವೃದ್ಧ ರೈಲಿನ ಅಡಿಯಿಂದ ಹೊರಬರಲು ಸಹಾಯ ಮಾಡಿದರು. ಕೇಂದ್ರ ರೈಲ್ವೇಯ ಜನರಲ್ ಮ್ಯಾನೇಜರ್ ಅಲೋಕ್ ಕನ್ಸಲ್ ಚಾಲಕರಿಬ್ಬರಿಗೂ ತಲಾ 2 ಸಾವಿರ ರೂ. ನಗದು ಬಹುಮಾನ ನೀಡಿದ್ದಾರೆ. ವೃದ್ಧರಿಗೆ ನೆರವು ನೀಡುವ ಫೋಟೋ-ವೀಡಿಯೋ ಈಗ ವೈರಲ್ ಆಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Shocking: ಮಸೀದಿಗೆ ನುಗ್ಗಿ ಧರ್ಮಗುರುವನ್ನೇ ದೊಣ್ಣೆಯಿಂದ ಹೊಡೆದು ಕೊಂದ ಮುಸುಕುಧಾರಿಗಳು
Video: ಸಹೋದರಿಯ ಮದುವೆಯಲ್ಲಿ ಕುಣಿಯುತ್ತಿದ್ದ ವೇಳೆ ಕುಸಿದು ಬಿದ್ದು 18ರ ಯುವತಿ ಮೃತ್ಯು
ಕಾಂಗ್ರೆಸ್ಗೆ ಶಾಕ್: ಕೊನೆ ಕ್ಷಣದಲ್ಲಿ ನಾಮಪತ್ರ ಹಿಂಪಡೆದು ಬಿಜೆಪಿ ಸೇರ್ಪಡೆಗೊಂಡ ಅಭ್ಯರ್ಥಿ
Food Poison; ಚಿಕನ್ ಶವರ್ಮಾ ಸೇವಿಸಿ ಆಸ್ಪತ್ರೆಗೆ ದಾಖಲಾದ 12 ಜನರು
ಮೀಸಲಾತಿ ಕುರಿತ ಅಮಿತ್ ಶಾ ಹೇಳಿಕೆಯ ನಕಲಿ ವಿಡಿಯೋ ವೈರಲ್… FIR ದಾಖಲು
MUST WATCH
ಹೊಸ ಸೇರ್ಪಡೆ
PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ ಇದ್ದಾರೆ : ಸಿದ್ದರಾಮಯ್ಯ
Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು
Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ
BJP ಶೆಟ್ಟರ್, ಶ್ರೀರಾಮುಲುಗೆ ಚೊಂಬು ಗ್ಯಾರಂಟಿ : ಲಕ್ಷ್ಮಣ ಸವದಿ
Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್