Tomato ಕಾಯಲು ಬೌನ್ಸರ್, ಸ್ಮಾರ್ಟ್ಫೋನ್ಗೆ ಟೊಮ್ಯಾಟೋ ಫ್ರೀ !
Team Udayavani, Jul 10, 2023, 7:47 AM IST
ಭೋಪಾಲ/ವಾರಾಣಸಿ: ದೇಶದ ಹಲವೆಡೆ ಟೊಮೆಟೋ ಬೆಲೆ ಗಗನಕ್ಕೇರಿದ್ದು, ಕಳ್ಳರ ಕಾಟದಿಂದ ಚಿನ್ನದಂತ ಟೊಮ್ಯಾಟೋ ಹಣ್ಣನ್ನು ರಕ್ಷಿಸಲೆಂದೇ ಉತ್ತರ ಪ್ರದೇಶದ ವಾರಾಣಸಿಯಲ್ಲಿ ವ್ಯಾಪಾರಿ ಅಜಯ್ ಫೌಜಿ ಕಾವಲಿಗೆ ಬೌನ್ಸರ್ ಒಬ್ಬರನ್ನು ನೇಮಿಸಿದ್ದಾರೆ! ವಿಚಿತ್ರವೆನಿಸಿದರೂ ಈ ಅಂಶ ಸತ್ಯ.
ಖರೀದಿಗಾಗಿ ಬರುವವರು ಜನರು ಟೊಮೆಟೋ ಕದ್ದುಬಿಡುತ್ತಾರೋ ಎಂಬ ಭೀತಿಗೆ ವಾರಾಣಸಿಯ ವ್ಯಾಪಾರಿ ಈ ರೀತಿ ಬೌನ್ಸರ್ ಅನ್ನು ನೇಮಿಸಿಕೊಂಡಿದ್ದಾರೆ. ಆತ ದೂರದಿಂದ ನಿಂತು ಖರೀದಿದಾರರ ಚಲನವಲನ ಗಮನಿಸುತ್ತಾರೆ. ಅಲ್ಲಿ ಈಗ ಪ್ರತಿ ಕೆಜಿ ಟೊಮೆಟೋಗೆ 160 ರೂ. ಇದೆ
ಮಧ್ಯಪ್ರದೇಶದ ಅಶೋಕ್ನಗರದಲ್ಲಿ ಮೊಬೈಲ್ ಶಾಪ್ ಮಾಲೀಕರೊಬ್ಬರು ತಮ್ಮ ಅಂಗಡಿಯಲ್ಲಿ ಸ್ಮಾರ್ಟ್ ಫೋನ್ ಖರೀದಿಸಿದವರಿಗೆ 2ಕೆಜಿ ಟೊಮ್ಯಾಟೋ ಹಣ್ಣು ಉಚಿತ ಎಂಬ ಆಫರ್ ಘೋಷಿಸಿದ್ದಾರೆ. ಈ ಮೂಲಕ ವ್ಯಾಪಾರ ಹೆಚ್ಚಿಸಿಕೊಳ್ಳುವ ತಂತ್ರ ಉಪಯೋಗಿಸಿದ್ದಾರೆ. ಈ ಆಫರ್ ನೀಡಿದ ಬಳಿಕ ಮೊಬೈಲ್ ಖರೀದಿಗೆ ಬರುವ ಗ್ರಾಹಕರ ಸಂಖ್ಯೆಯೂ ಹೆಚ್ಚಿದೆ ಎಂದು ಹೇಳಿದ್ದಾರೆ. ಒಟ್ಟಾರೆ ದುಬಾರಿ ಬೆಲೆಯ ಟೊಮ್ಯಾಟೋ ಚಿನ್ನದಷ್ಟೇ ಮಹತ್ವ ಪಡೆಯುವಂತಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Interim Bail: ಹೇಮಂತ್ ಸೋರೆನ್ ಗೆ ಮಧ್ಯಂತರ ಜಾಮೀನು ನಿರಾಕರಿಸಿದ ನ್ಯಾಯಾಲಯ
Mamata Banerjee: ಮತ್ತೆ ಎಡವಿ ಬಿದ್ದ ಮಮತಾ ಬ್ಯಾನರ್ಜಿ… ಕಾಲಿಗೆ ಸಣ್ಣ ಗಾಯ
‘ತಾರಕ್ ಮೆಹ್ತಾ ಕಾ ಉಲ್ಟಾ ಚಶ್ಮಾ’ ನಟ ಗುರುಚರಣ್ ಸಿಂಗ್ ನಾಪತ್ತೆ… ಮೊಬೈಲ್ ಸ್ವಿಚ್ ಆಫ್
W.Bengal; ಟಿಎಂಸಿ ಪಕ್ಷವನ್ನು ಭಯೋತ್ಪಾದಕ ಸಂಘಟನೆ ಎಂದು ಘೋಷಿಸಿ: ಸುವೇಂದು ಅಧಿಕಾರಿ
ಉತ್ತರಪತ್ರಿಕೆಯಲ್ಲಿ ಜೈಶ್ರೀರಾಮ್ ಘೋಷಣೆ ಬರೆದ ವಿದ್ಯಾರ್ಥಿ ಪಾಸ್: ಪ್ರಾಧ್ಯಾಪಕ ಅಮಾನತು!
MUST WATCH
ಹೊಸ ಸೇರ್ಪಡೆ
Sandalwood: ಜಪಾನ್ನಲ್ಲಿ ಈ ದಿನ ರಿಲೀಸ್ ಆಗಲಿದೆ ‘777 ಚಾರ್ಲಿʼ?
Interim Bail: ಹೇಮಂತ್ ಸೋರೆನ್ ಗೆ ಮಧ್ಯಂತರ ಜಾಮೀನು ನಿರಾಕರಿಸಿದ ನ್ಯಾಯಾಲಯ
Davanagere; ವಿಧಾನಸಭೆ ಸೋಲಿನ ಕಾರಣದಿಂದ ಬರಪರಿಹಾರ ನೀಡದೆ ಮೋದಿ-ಶಾ ಸೇಡು: ಸುರ್ಜೆವಾಲ ಆರೋಪ
Desi Swara: ಅಪಹಾಸ್ಯ ನೀಡಿದ ಅದೃಷ್ಟ
Hubli; ಖರ್ಗೆ ಬ್ಲಾಕ್ಮೇಲ್ ಹೇಳಿಕೆಗಳಿಗೆ ಅಲ್ಲಿನ ಜನರು ಮರಳಾಗುವುದಿಲ್ಲ: ಪ್ರಹ್ಲಾದ ಜೋಶಿ