ಚಾಮರಾಜನಗರ ಜಿಲ್ಲೆಯಲ್ಲಿ ಶತಕ ದಾಟಿದ ಕೋವಿಡ್ ಪ್ರಕರಣ : 2 ವರ್ಷದ ಮಗುವಿಗೂ ಪಾಸಿಟಿವ್
Team Udayavani, Jul 5, 2020, 7:23 PM IST
ಚಾಮರಾಜನಗರ: ರವಿವಾರ ಜಿಲ್ಲೆಯಲ್ಲಿ 19 ಕೋವಿಡ್ ಪ್ರಕರಣಗಳು ದೃಢಪಟ್ಟಿವೆ.
ಈ ಮೂಲಕ ಜಿಲ್ಲೆಯಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ಶತಕದ ಗಡಿ ದಾಟಿದೆ. ಇದುವರೆಗೆ ಜಿಲ್ಲೆಯಲ್ಲಿ 102 ಮಂದಿ ಸೋಂಕಿಗೊಳಗಾಗಿದ್ದು, 98 ಸಕ್ರಿಯ ಪ್ರಕರಣಗಳಿವೆ. ನಾಲ್ವರು ಗುಣಮುಖರಾಗಿದ್ದಾರೆ.
ರವಿವಾರ ವರದಿಯಾಗಿರುವ ಪ್ರಕರಣಗಳಲ್ಲಿ 606 ಮಾದರಿಗಳನ್ನು ಪರೀಕ್ಷೆಗೊಳಪಡಿಸಲಾಗಿತ್ತು. ಇದರಲ್ಲಿ 587 ನೆಗೆಟಿವ್ ಬಂದಿದ್ದು 19 ಪಾಸಿಟಿವ್ ಆಗಿವೆ. ಇದುವರೆಗೆ ಒಟ್ಟು 8,278 ಮಾದರಿಗಳನ್ನು ಪರೀಕ್ಷೆಗೊಳಪಡಿಸಲಾಗಿದೆ. ಇದರಲ್ಲಿ 8172 ಪ್ರಕರಣಗಳು ನೆಗೆಟಿವ್ ಆಗಿವೆ.
ರವಿವಾರದ ಪ್ರಕರಣಗಳಲ್ಲಿ 12 ಗುಂಡ್ಲುಪೇಟೆ ಪಟ್ಟಣ ಮತ್ತು ತಾಲೂಕಿಗೆ ಸೇರಿದ್ದರೆ, ಹನೂರು, ಚಾಮರಾಜನಗರ, ಯಳಂದೂರು ತಾಲೂಕಿನಲ್ಲಿ ತಲಾ 2 ಪ್ರಕರಣಗಳು, ಕೊಳ್ಳೇಗಾಲ ತಾಲೂಕಿಗೆ ಒಂದು ಪ್ರಕರಣ ಸೇರಿದೆ. ಸೋಂಕಿತರು ನಗರದ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ರೋಗಿ ಸಂಖ್ಯೆ 85: 38 ವರ್ಷದ ಪುರುಷ ಯಳಂದೂರು ತಾಲೂಕಿನ ಮದ್ದೂರು. ಸಂಕ್ಯೆ 86: 24 ವರ್ಷದ ಯುವತಿ ಹನೂರು ತಾಲೂಕಿನ ಲೊಕ್ಕನಹಳ್ಳಿ. ಸಂಖ್ಯೆ 87: 37 ವರ್ಷದ ಮಹಿಳೆ ಗುಂಡ್ಲುಪೇಟೆ. ಸಂಖ್ಯೆ 88: 35 ವರ್ಷದ ಮಹಿಳೆ ಗುಂಡ್ಲುಪೇಟೆ ತಾಲೂಕಿನ ಕೆಲಸೂರು. ಸಂಖ್ಯೆ 89: 75 ವರ್ಷದ ವೃದ್ಧ ಗುಂಡ್ಲುಪೇಟೆ. ಸಂಖ್ಯೆ 90: 48 ವರ್ಷದ ಪುರುಷ ಚಾಮರಾಜನಗರ. ಸಂಖ್ಯೆ 91: 45 ವರ್ಷದ ಮಹಿಳೆ, ಗುಂಡ್ಲುಪೇಟೆ ತಾಲೂಕು ಕಬ್ಬಳ್ಳಿ, ಸಂಖ್ಯೆ 92: 23 ವರ್ಷದ ಯುವಕ ಕೊಳ್ಳೇಗಾಲ. ಸಂಖ್ಯೆ 93:65 ವರ್ಷದ ವೃದ್ಧೆ ಯಳಂದೂರು ತಾಲೂಕಿನ ಗಣಗನೂರು. ಸಂಖ್ಯೆ 94: 50 ವರ್ಷದ ಮಹಿಳೆ ಗುಂಡ್ಲುಪೇಟೆ. ಸಂಖ್ಯೆ 95: 11 ವರ್ಷದ ಬಾಲಕ ಗುಂಡ್ಲುಪೇಟೆ. 96: 17 ವರ್ಷದ ಯುವತಿ ಗುಂಡ್ಲುಪೇಟೆ. ಸಂಖ್ಯೆ 97: 65 ವರ್ಷದ ವೃದ್ಧೆ ಗುಂಡ್ಲುಪೇಟೆ. ಸಂಖ್ಯೆ 98: 39 ವರ್ಷದ ಮಹಿಳೆ ಗುಂಡ್ಲುಪೇಟೆ. ಸಂಖ್ಯೆ 99: 26 ವರ್ಷದ ಯುವತಿ, ಗುಂಡ್ಲುಪೇಟೆ. ಸಂಖ್ಯೆ 100: 22 ವರ್ಷದ ಯುವತಿ ಗುಂಡ್ಲುಪೇಟೆ. ಸಂಖ್ಯೆ 101: 2 ವರ್ಷದ ಮಗು, ಚಾಮರಾಜನಗರ. ಸಂಖ್ಯೆ 102: 45 ವರ್ಷದ ಮಹಿಳೆ, ಹನೂರು ತಾಲೂಕು ಚಿಕ್ಕಮಾಲಾಪುರ. ಸಂಖ್ಯೆ 103 65 ವರ್ಷದ ವೃದ್ಧ ಗುಂಡ್ಲುಪೇಟೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Congress ನಿಂದ ಸ್ಮಾರ್ಟ್ ಕಾರ್ಡ್ ಹಂಚಿಕೆ: ರೆಡ್ಹ್ಯಾಂಡ್ ಆಗಿ ಹಿಡಿದ ಮೈತ್ರಿ ಕಾರ್ಯಕರ್ತರು
Baramasagara: ತಾನು ಕಲಿತ ಶಾಲೆಯಲ್ಲೇ ಮೊದಲ ಬಾರಿಗೆ ಮತ ಚಲಾಯಿಸಿದ ಯುವತಿ…
Election: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ… ಬಿಗಿ ಭದ್ರತೆ
Hubballi: ನನ್ನ ಕುಟುಂಬಕ್ಕೆ ಜೀವ ಬೆದರಿಕೆ ಇದೆ, ಭದ್ರತೆ ಕೊಡಿ; ನೇಹಾ ತಂದೆ ಹಿರೇಮಠ
IT raid: ಡಿಕೆಸು ಆಪ್ತರ ಮನೆ ಮೇಲೆ ಐಟಿ ದಾಳಿ; ಜಪ್ತಿ ಮಾಡಿರುವ ದಾಖಲೆ ಪರಿಶೀಲನೆ
MUST WATCH
ಹೊಸ ಸೇರ್ಪಡೆ
Congress ನಿಂದ ಸ್ಮಾರ್ಟ್ ಕಾರ್ಡ್ ಹಂಚಿಕೆ: ರೆಡ್ಹ್ಯಾಂಡ್ ಆಗಿ ಹಿಡಿದ ಮೈತ್ರಿ ಕಾರ್ಯಕರ್ತರು
Baramasagara: ತಾನು ಕಲಿತ ಶಾಲೆಯಲ್ಲೇ ಮೊದಲ ಬಾರಿಗೆ ಮತ ಚಲಾಯಿಸಿದ ಯುವತಿ…
ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು
LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ
Election: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ… ಬಿಗಿ ಭದ್ರತೆ