ಧಾರವಾಡ: 4087 ಕ್ಕೇ ಏರಿದ ಕೋವಿಡ್ ಪ್ರಕರಣ! 1871 ಜನ ಗುಣಮುಖ


Team Udayavani, Jul 31, 2020, 10:39 PM IST

ಧಾರವಾಡ: 4087 ಕ್ಕೇ ಏರಿದ ಕೋವಿಡ್ ಪ್ರಕರಣ! 1871 ಜನ ಗುಣಮುಖ

ಧಾರವಾಡ : ಜಿಲ್ಲೆಯಲ್ಲಿ ಇಂದು 180 ಕೋವಿಡ್ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಒಟ್ಟು ಪ್ರಕರಣಗಳ ಸಂಖ್ಯೆ 4087 ಕ್ಕೆ ಏರಿದೆ. ಇದುವರೆಗೆ 1871 ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. 2085 ಪ್ರಕರಣಗಳು ಸಕ್ರಿಯವಾಗಿವೆ. 36 ಜನ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದುವರೆಗೆ 131 ಜನ ಮೃತಪಟ್ಟಿದ್ದಾರೆ ಎಂದು ಜಿಲ್ಲಾಧಿಕಾರಿಗಳಾದ ನಿತೇಶ್ ಪಾಟೀಲ್ ತಿಳಿಸಿದ್ದಾರೆ.

ಇಂದು ಪ್ರಕರಣಗಳು ಪತ್ತೆಯಾದ ಸ್ಥಳಗಳು:

ಧಾರವಾಡ ತಾಲೂಕು: ಮದಿಹಾಳ, ಉಪಕಾರಾಗೃಹ ರಸ್ತೆ ಸೈದಾಪುರ, ಉಪಕಾರಾಗೃಹ ಕ್ವಾರ್ಟರ್ಸ, ಗಾಂಧಿನಗರ, ಎಸ್‌ಡಿಎಂ ದಂತ ಆಸ್ಪತ್ರೆ ಸತ್ತೂರ, ಎಸ್‌ಡಿಎಂ ಆಸ್ಪತ್ರೆ ಸತ್ತೂರ, ಶ್ರೀರಾಮನಗರ, ಸಾಧನಕೇರಿ, ಶ್ರೀನಗರ, ಕುಮಾರೇಶ್ವರ ನಗರ ಹತ್ತಿರ, ಯಾಲಕ್ಕಿ ಶೆಟ್ಟರ್ ಕಾಲೋನಿ, ಚರಂತಿಮಠ ಗಾರ್ಡನ್, ಚನ್ನಬಸವೆಶ್ವರ ನಗರ, ಮಾಳಾಪೂರ,ಮರಾಠ ಕಾಲನಿ ಹತ್ತಿರ,ಕಾಮನಕಟ್ಟಿ, ಕೃಷಿ ವಿಶ್ವವಿದ್ಯಾಲಯ ಆವರಣ, ಸಾಧೂನವರ ಪ್ಲಾಟ್, ಸಪ್ತಾಪುರ,ಸುಣಗಾರ ಓಣಿ,ಕಲಕೇರಿ ಗ್ರಾಮ, ಚರಂತಿಮಠ ಗಲ್ಲಿ, ಮನಕಿಲ್ಲಾ , ಪೊಲೀಸ್ ಕ್ವಾರ್ಟರ್ಸ, ಗರಗದ ಪೊಲೀಸ್ ಠಾಣೆ, ಕಕ್ಕಯ್ಯ ನಗರ, ಮಾಳಮಡ್ಡಿಯ ಮಂಜುನಾಥಪುರ, ಉದಯಗಿರಿ, ಜಯನಗರದ ಜನ್ನತ್ ಪ್ಲಾಟ್, ರಾಘವೆಂದ್ರ ನಗರ, ಕಲಘಟಗಿ ರಸ್ತೆಯ ಪೊಲೀಸ್ ತರಬೇತಿ ಶಾಲೆ, ಗೊಲ್ಲರ ಕಾಲನಿ, ಬಸವೇಶ್ವರ ನಗರ, ಹನಮಂತ ನಗರ, ಉಪ್ಪಿನಬೆಟಗೇರಿ ಗ್ರಾಮ, ಸತ್ತೂರಿನ ಆಶ್ರಯ ಕಾಲನಿ, ವನಸಿರಿ ನಗರ.

ಹುಬ್ಬಳ್ಳಿ ತಾಲೂಕು: ಗೋಕುಲ ರಸ್ತೆ 1 ನೇ ಕ್ರಾಸ್ ಜೆಪಿ ನಗರ, ಪ್ರಿಯದರ್ಶಿನಿ ಕಾಲನಿ,ಕಿಮ್ಸ್ ಆವರಣ,ಹಿಮೆಲ್ ರಸ್ತೆ ಮೊರಾರ್ಜಿ ನಗರ, ಹೊಸೂರ, ಶೆಟ್ಟರ್ ಲೇಔಟ್, ಮಾರುತಿ ನಗರ ಹೆಗ್ಗೇರಿ, ಮಾಧವ ನಗರ,ರಾಜ ನಗರ,ತುಮಕೂರ ಓಣಿ,ಪೆಸಿಫಿಕ್ ಮ್ಯಾನ್ಷನ್ ಅರಿಹಂತ ನಗರ,ಭವಾನಿ ನಗರ, ನವನಗರದ ಕೊನೆಯ ಬಸ್ ನಿಲ್ದಾಣ ಹತ್ತಿರ,ಇಂಗಳಹಳ್ಳಿ ಗ್ರಾಮ, ತಬೀಬ್ ಲ್ಯಾಂಡ್ ಹತ್ತಿರ ಗಣೇಶ ಪೇಟ, ಪಗಡಿ ಗಲ್ಲಿ, ಸಾಯಿ ನಗರ ಉಣಕಲ್,ಸದರಸೋಫಾ ಹಳೇ ಹುಬ್ಬಳ್ಳಿ, ಮಧುರಾ ಕಾಲೋನಿ, ಕೇಶ್ವಾಪೂರದ ಮಧುರಾ ಎಸ್ಟೇಟ್,ಶಾಂತಿ ನಗರ, ಹೇಮಂತ ನಗರ, ಗುರುನಾಥ ನಗರ, ಗೋಕುಲ ರಸ್ತೆ ಅಕ್ಷಯ ಪಾರ್ಕ, ರವಿನಗರ, ವಿದ್ಯಾನಗರ, ಗದಗ ರಸ್ತೆ ಕಾರುಣ್ಯ ಕಾಲನಿ,ವಿಜಯ ನಗರ, ಕಮರಿಪೇಟ್, ಆನಂದನಗರ ರಸ್ತೆಯ ಇಂದ್ರಪ್ರಸ್ಥನಗರ, ಪ್ರಾಥಮಿಕ ಶಾಲೆ ಅಮರಗೊಳ, ಸುಭಾಸ ನಗರದ ಕೆಎಚ್‌ಬಿ ಕಾಲನಿ, ಮೌಲಾಲಿ ಗ್ರೌಂಡ ರೈಲ್ವೇ ಸುರಕ್ಷಾದಳ, ಅಮರಗೊಳದ ಆಶ್ರಯ ಪ್ಲಾಟ್, ಗೋಪನಕೊಪ್ಪ, ನೇಕಾರ ನಗರ, ನೂಲ್ವಿ ಗ್ರಾಮ, ಸಿಂಪಿ ಗಲ್ಲಿ, ಹನುಮಂತ ನಗರ, ಜಾಡಗೇರ ಓಣಿ, ಗಬ್ಬೂರ, ಭಂಡಿವಾಡ ಗ್ರಾಮ, ವಿಜಯನಗರ, ಬೂಸಪೇಟ, ಭೈರಿದೇವರಕೊಪ್ಪದ ಮಾಣಿಕಬಾಗ್ ಹತ್ತಿರ, ಮೆಡಿಕಲ್ ಸ್ಟೋರ್ ಶೆಟ್ಟರ್ ಕಾಲೋನಿ, ಗಣೇಶನ ಗುಡಿ ಹತ್ತಿರ ಶ್ರೇಯಾ ಪಾರ್ಕ, ಗಾಮನಗಟ್ಟಿ, ಅರವಿಂದ ನಗರ, ಮಹಾವೀರ ಕಾಲನಿ, ಮಂಟೂರ ರಸ್ತೆ, ನವನಗರದ ಎಪಿಎಂಸಿ ಲೇಡಿಸ್ ಹಾಸ್ಟೇಲ್,ಲಿಂಗರಾಜ ನಗರ, ಹಳೇ ಹುಬ್ಬಳ್ಳಿ ಬಂಕಾಪುರ ಚೌಕ್, ಬಣಗಾರಪೇಟ್, ವಿವೇಕಾಂದ ನಗರ, ಈಶ್ವರ ನಗರ, ಫಾರೆಸ್ಟ್ ಕಾಲನಿ, ಸಿದ್ದಾರೂಢ ಮಠ, ಚೇತನ ಕಾಲನಿ, ಅಣ್ಣಿಗೇರಿ ಉದಯನಗರ.

ಕುಂದಗೋಳ ತಾಲೂಕಿನ: ಕುಂದಗೋಳದ ಬಸ್ ನಿಲ್ದಾಣ ಹತ್ತಿರ, ಕಳಸ ಗ್ರಾಮ.

ಕಲಘಟಗಿ ತಾಲೂಕಿನ : ಕಾಮಧೇನು,

ನವಲಗುಂದ ಅಂಬೇಡ್ಕರ ಓಣಿ,

ಸವದತ್ತಿ ತಾಲೂಕಿನ ಮುನವಳ್ಳಿ ಗ್ರಾಮ, ಬೈಲಹೊಂಗಲ ತಾಲೂಕಿನ ಸಂಪಗಾಂವ್ ಗ್ರಾಮ, ಖುದಾನಪುರ ಗ್ರಾಮ,
ಬಾಗಲಕೋಟೆ ಜಿಲ್ಲೇಯ ಶಿಕ್ಕೇರಿ ಕ್ರಾಸ್ ಬಳಿ ಇಂದು ಪ್ರಕರಣಗಳು ವರದಿಯಾಗಿವೆ.

ಟಾಪ್ ನ್ಯೂಸ್

Sumalatha Ambareesh ಮಂಡ್ಯದಲ್ಲಿ ಚುನಾವಣೆ ಪ್ರಚಾರಕ್ಕೆ ನನ್ನನ್ನು ಕರೆದಿಲ್ಲ

Sumalatha Ambareesh ಮಂಡ್ಯದಲ್ಲಿ ಚುನಾವಣೆ ಪ್ರಚಾರಕ್ಕೆ ನನ್ನನ್ನು ಕರೆದಿಲ್ಲ

Lok Sabha Election; ಮತದಾನ ಮಾಡಿದ ಬಳಿಕ 7 ಮಂದಿ ಸಾವು

Lok Sabha Election; ಮತದಾನ ಮಾಡಿದ ಬಳಿಕ 7 ಮಂದಿ ಸಾವು

1-sadasd

Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ

1-wqeqqwe

Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ

voter

Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !

1-wqeqewqe

EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ

militry

Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Lok Sabha Election; ಮತದಾನ ಮಾಡಿದ ಬಳಿಕ 7 ಮಂದಿ ಸಾವು

Lok Sabha Election; ಮತದಾನ ಮಾಡಿದ ಬಳಿಕ 7 ಮಂದಿ ಸಾವು

1-wqeqqwe

Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ

shettar

Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್

1-asaa

Vijaypura:ರಾಹುಲ್ ಗಾಂಧಿ ನಿರ್ಗಮಿಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Sumalatha Ambareesh ಮಂಡ್ಯದಲ್ಲಿ ಚುನಾವಣೆ ಪ್ರಚಾರಕ್ಕೆ ನನ್ನನ್ನು ಕರೆದಿಲ್ಲ

Sumalatha Ambareesh ಮಂಡ್ಯದಲ್ಲಿ ಚುನಾವಣೆ ಪ್ರಚಾರಕ್ಕೆ ನನ್ನನ್ನು ಕರೆದಿಲ್ಲ

Lok Sabha Election; ಮತದಾನ ಮಾಡಿದ ಬಳಿಕ 7 ಮಂದಿ ಸಾವು

Lok Sabha Election; ಮತದಾನ ಮಾಡಿದ ಬಳಿಕ 7 ಮಂದಿ ಸಾವು

1-sadasd

Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ

1-wqeqqwe

Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ

voter

Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.