ಏಕದಿನ: ಸರ್ವಾಧಿಕ 481 ರನ್‌ ಬಳಿಕ ಟಾರ್ಗೆಟ್‌-500

ಇಂಗ್ಲೆಂಡಿನ ವಿಶ್ವದಾಖಲೆಯ ಬ್ಯಾಟಿಂಗ್‌ ಪರಾಕ್ರಮಕ್ಕೆ ತುಂಬಿತು ಎರಡು ವರ್ಷ

Team Udayavani, Jun 20, 2020, 5:30 AM IST

ಏಕದಿನ: ಸರ್ವಾಧಿಕ 481 ರನ್‌ ಬಳಿಕ ಟಾರ್ಗೆಟ್‌-500

ಲಂಡನ್‌: ಕ್ರಿಕೆಟ್‌ನಲ್ಲಿ ವಿಶ್ವದಾಖಲೆಗಳದ್ದೇ ಒಂದು ಆಟ. ಇಲ್ಲಿ ಯಾವ ದಾಖಲೆಯೂ ಶಾಶ್ವತವಲ್ಲ, ದಾಖಲೆಗಳಿರುವುದೇ ಮುರಿಯಲು ಎಂಬುದು ಕಾಲ ಕಾಲಕ್ಕೆ ಸಾಬೀತಾಗುತ್ತಲೇ ಬಂದಿದೆ.

ಅದೊಂದು ಕಾಲವಿತ್ತು. ಏಕದಿನ ಕ್ರಿಕೆಟ್‌ ತಲಾ 60 ಓವರ್‌ಗಳ ಪಂದ್ಯವಾಗಿದ್ದರೂ ಅಲ್ಲಿ ಮುನ್ನೂರು ರನ್ನಿಗೂ ಬರಗಾಲವಿತ್ತು. ಭಾರತದ ಸುನೀಲ್‌ ಗಾವಸ್ಕರ್‌ ವಿಶ್ವಕಪ್‌ನಲ್ಲಿ ಭರ್ತಿ 60 ಓವರ್‌ ಆಡಿ ಅಜೇಯ 36 ರನ್‌ ಹೊಡೆದ ದಾಖಲೆ ಈಗಲೂ ತಮಾಷೆಯಾಗಿ ಕಾಣುತ್ತಿದೆ!
ಆದರಿದು ಟಿ20 ಜಮಾನಾ. ಹೊಡಿಬಡಿ ಆಟಗಾರರ ಸುಗ್ಗಿ. ಸಹಜವಾಗಿಯೇ ಇದು ಉಳಿದೆರಡು ಮಾದರಿಯ ಕ್ರಿಕೆಟ್‌ ಮೇಲೂ ಪರಿಣಾಮ ಬೀರಿದೆ. ಹೀಗಾಗಿ ಏಕದಿನದಲ್ಲಿ ಸಲೀಸಾಗಿ 400 ರನ್‌ ಹರಿದು ಬರುತ್ತಿದೆ.

ಆಸೀಸ್‌ ಎದುರು ಆಂಗ್ಲರ ಸಾಹಸ
ಏಕದಿನ ಇತಿಹಾಸದಲ್ಲಿ ತಂಡವೊಂದು ಗಳಿಸಿದ ಗರಿಷ್ಠ ಗಳಿಕೆ 6ಕ್ಕೆ 481 ರನ್‌. ಇದು ಬಲಿಷ್ಠರಿಬ್ಬರ ಕದನದ ವೇಳೆ ಕಂಡುಬಂದ ಸಾಹಸವೆಂಬುದು ಉಲ್ಲೇಖನಿಯ. ವಿಶ್ವ ದಾಖಲೆಯ ಈ ಮೊತ್ತವನ್ನು ಪೇರಿಸಿದ ತಂಡ ಇಂಗ್ಲೆಂಡ್‌. ಎದುರಾಳಿ, ವಿಶ್ವ ಚಾಂಪಿ ಯನ್‌ ಆಗಿದ್ದ ಆಸ್ಟ್ರೇಲಿಯ. ಆಂಗ್ಲರ ಈ ಸಾಹಸಕ್ಕೆ ಶುಕ್ರವಾರ ಭರ್ತಿ ಎರಡು ವರ್ಷ ತುಂಬಿತು.

2018ರ ಜೂ. 19ರಂದು ನಾಟಿಂಗ್‌ಹ್ಯಾಮ್‌ನಲ್ಲಿ ನಡೆದ ಮುಖಾಮುಖಿಯಲ್ಲಿ ಇಂಗ್ಲೆಂಡ್‌ ತನ್ನದೇ ದಾಖಲೆಯನ್ನು ಮುರಿದು ಮುನ್ನುಗ್ಗಿತ್ತು. ಮೊದಲು ಬ್ಯಾಟಿಂಗ್‌ ನಡೆಸುವ ಅವಕಾಶ ಪಡೆದ ಆತಿಥೇಯ ಪಡೆ ಬರೋಬ್ಬರಿ 481 ರನ್‌ ಸೂರೆಗೈದಿತು. ಕಾಂಗರೂ ಬೌಲಿಂಗ್‌ ದಿಕ್ಕಾಪಾಲಾಗಿತ್ತು. ಬೇರ್‌ಸ್ಟೊ 139, ಹೇಲ್ಸ್‌ 147, ರಾಯ್‌ 82, ನಾಯಕ ಮಾರ್ಗನ್‌ 30 ಎಸೆತಗಳಿಂದ 67 ರನ್‌ ಬಾರಿಸಿದ್ದರು. ಆಸ್ಟ್ರೇಲಿಯ 239ಕ್ಕೆ ಕುಸಿದು ಇಂಗ್ಲೆಂಡ್‌ ಎದುರು ದೊಡ್ಡ ಸೋಲಿಗೆ ತುತ್ತಾಯಿತು (242 ರನ್‌).

ಇದಕ್ಕೂ ಮೊದಲು 2016ರಲ್ಲಿ, ಇದೇ ಅಂಗಳದಲ್ಲಿ ಪಾಕಿಸ್ಥಾನ ವಿರುದ್ಧ 3ಕ್ಕೆ 444 ರನ್‌ ಪೇರಿಸುವ ಮೂಲಕ ಇಂಗ್ಲೆಂಡ್‌ ವಿಶ್ವದಾಖಲೆ ನಿರ್ಮಿಸಿತ್ತು. ಮುಂದಿನ ಟಾರ್ಗೆಟ್‌ 500 ರನ್‌. ಇದನ್ನು ಯಾವ ತಂಡ ಸಾಧಿಸೀತು ಎಂಬುದು ಎಲ್ಲರ ನಿರೀಕ್ಷೆ ಮತ್ತು ಕುತೂಹಲ!

ಟಾಪ್ ನ್ಯೂಸ್

ʼಬಂಗಾರಂʼನಲ್ಲಿ ರಕ್ತಸಿಕ್ತ ಅವತಾರ ತಾಳಿದ ಸಮಂತಾ: ಹುಟ್ಟುಹಬ್ಬಕ್ಕೆ ಹೊಸ ಸಿನಿಮಾ ಅನೌನ್ಸ್

ʼಬಂಗಾರಂʼನಲ್ಲಿ ರಕ್ತಸಿಕ್ತ ಅವತಾರ ತಾಳಿದ ಸಮಂತಾ: ಹುಟ್ಟುಹಬ್ಬಕ್ಕೆ ಹೊಸ ಸಿನಿಮಾ ಅನೌನ್ಸ್

1—dsdasd

Chikkamagaluru:ದತ್ತಪೀಠದಲ್ಲಿ ಪ್ರವಾಸಿ ಬಸ್ ಪಲ್ಟಿಯಾಗಿ 30 ಮಂದಿಗೆ ಗಾಯ

1-qewqewq

BJP Rally; ರಾಮ ಮಂದಿರ ನಿರ್ಮಾಣಕ್ಕೆ 56 ಇಂಚಿನ ಎದೆ ಬೇಕಾಗಿತ್ತು: ಪ್ರಧಾನಿ ಮೋದಿ

Shivrajkumar is frustrated with social media

Sandalwood: ಸೋಷಿಯಲ್‌ ಮೀಡಿಯಾ ವಿರುದ್ಧ ಶಿವರಾಜ್ ಕುಮಾರ್ ಬೇಸರ

Netherlands Trip: ಹೀಗೊಂದು ನಿಶ್ಶಬ್ದ ಪಯಣ!

Netherlands Trip: ಹೀಗೊಂದು ನಿಶ್ಶಬ್ದ ಪಯಣ!

7-modi

ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಬಂದ ಬಳಿಕ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ: ಪ್ರಧಾನಿ ಮೋದಿ

1-wqe-qweq

Congress Protest; ಕೇಳಿದ್ದು 18,172 ಕೋಟಿ ರೂ. ಕೊಟ್ಟಿದ್ದು 3,400 ಕೋಟಿ ರೂ. ಮಾತ್ರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಗುಜರಾತ್ ಗೆ ಆರ್ ಸಿಬಿ ಸವಾಲು: ತಂಡಕ್ಕೆ ಮರಳಿದ ಗ್ಲೆನ್ ಮ್ಯಾಕ್ಸವೆಲ್

IPL 2024; ಗುಜರಾತ್ ಗೆ ಆರ್ ಸಿಬಿ ಸವಾಲು: ತಂಡಕ್ಕೆ ಮರಳಿದ ಗ್ಲೆನ್ ಮ್ಯಾಕ್ಸವೆಲ್

PCB: ಭಾರತದ ವಿಶ್ವಕಪ್ ಗೆಲುವಿನ ರೂವಾರಿ ಈಗ ಪಾಕಿಸ್ತಾನ ತಂಡದ ಹೊಸ ಕೋಚ್

PCB: ಭಾರತದ ವಿಶ್ವಕಪ್ ಗೆಲುವಿನ ರೂವಾರಿ ಈಗ ಪಾಕಿಸ್ತಾನ ತಂಡದ ಹೊಸ ಕೋಚ್

4

IPL: ಆಟ ಮೆರೆದಾಟ; ಬ್ಯಾಟಿಂಗ್‌ ಅಷ್ಟೇ ಕ್ರಿಕೆಟ್ಟಾ?

T20 World Cup ಟೀಂ ಇಂಡಿಯಾ ಆಯ್ಕೆ; ರೋಹಿತ್ ಜತೆ ಅಜಿತ್ ಅಗರ್ಕರ್ ಚರ್ಚೆ

T20 World Cup ಟೀಂ ಇಂಡಿಯಾ ಆಯ್ಕೆ; ರೋಹಿತ್ ಜತೆ ಅಜಿತ್ ಅಗರ್ಕರ್ ಚರ್ಚೆ

1-wqeqwewewqe

IPL; ಹೊಸ ಉತ್ಸಾಹದಲ್ಲಿರುವ ಆರ್‌ಸಿಬಿ ಮುಂದೆ ಗುಜರಾತ್‌ ಹರ್ಡಲ್ಸ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ʼಬಂಗಾರಂʼನಲ್ಲಿ ರಕ್ತಸಿಕ್ತ ಅವತಾರ ತಾಳಿದ ಸಮಂತಾ: ಹುಟ್ಟುಹಬ್ಬಕ್ಕೆ ಹೊಸ ಸಿನಿಮಾ ಅನೌನ್ಸ್

ʼಬಂಗಾರಂʼನಲ್ಲಿ ರಕ್ತಸಿಕ್ತ ಅವತಾರ ತಾಳಿದ ಸಮಂತಾ: ಹುಟ್ಟುಹಬ್ಬಕ್ಕೆ ಹೊಸ ಸಿನಿಮಾ ಅನೌನ್ಸ್

1—dsdasd

Chikkamagaluru:ದತ್ತಪೀಠದಲ್ಲಿ ಪ್ರವಾಸಿ ಬಸ್ ಪಲ್ಟಿಯಾಗಿ 30 ಮಂದಿಗೆ ಗಾಯ

Aditya on kangaroo movie

Kangaroo ಮೇಲೆ ಆದಿತ್ಯ ಕಣ್ಣು; ಮೇ.3ಕ್ಕೆ ಸಿನಿಮಾ ಬಿಡುಗಡೆ

1-qewqewq

BJP Rally; ರಾಮ ಮಂದಿರ ನಿರ್ಮಾಣಕ್ಕೆ 56 ಇಂಚಿನ ಎದೆ ಬೇಕಾಗಿತ್ತು: ಪ್ರಧಾನಿ ಮೋದಿ

Chikkaballapur: 13.63 ಕೋಟಿ ರೂ. ಚುನಾವಣಾ ಅಕ್ರಮ ಮದ್ಯ ಜಪ್ತಿ!

Chikkaballapur: 13.63 ಕೋಟಿ ರೂ. ಚುನಾವಣಾ ಅಕ್ರಮ ಮದ್ಯ ಜಪ್ತಿ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.