ಮುನಾವರ್ ಫಾರುಕಿ ಕಾರ್ಯಕ್ರಮ ರದ್ದಾದ ಬೆನ್ನಲ್ಲೇ ಟ್ರೆಂಡಿಂಗ್ ಆದ ಜಾಕಿರ್ ಖಾನ್
Team Udayavani, Nov 29, 2021, 11:54 AM IST
ಮುನಾವರ್ ಫಾರುಕಿ, ಝಾಕಿರ್ ಖಾನ್
ಬೆಂಗಳೂರು: ಬೆಂಗಳೂರು ಪೊಲೀಸರು ಸ್ಟ್ಯಾಂಡ್-ಅಪ್ ಕಾಮಿಡಿಯನ್ ಮುನಾವರ್ ಫಾರುಕಿ ಕಾರ್ಯಕ್ರಮಕ್ಕೆ ಭಾನುವಾರ ತಡೆ ಒಡ್ಡಿದ ಬೆನ್ನಲ್ಲೇ ಸಾಮಾಜಿಕ ತಾಣಗಳಲ್ಲಿ ಪರ-ವಿರೋಧದ ಭಾರೀ ಚರ್ಚೆಯಾಗುತ್ತಿದ್ದು, ಈ ನಡುವೆ ಝಾಕಿರ್ ಖಾನ್ ಎನ್ನುವ ಇನ್ನೊಬ್ಬ ಕಲಾವಿದ ಟ್ರೆಂಡಿಂಗ್ ಆಗುತ್ತಿದ್ದಾರೆ.
ಹಿಂದೂ ಧಾರ್ಮಿಕ ವಿಚಾರಗಳಿಗೆ ಧಕ್ಕೆ ತಂದ ಆರೋಪದಲ್ಲಿ ಮುನಾವರ್ ಫಾರುಕಿ ಕಾರ್ಯಕ್ರಮ ರದ್ದು ಮಾಡಲಾಗಿತ್ತು, ಆ ಬಳಿಕ ಸಾಮಾಜಿಕ ತಾಣಗಳಲ್ಲಿ ಹಲವರು ಪೋಲೀಸರ ಕ್ರಮವನ್ನು ಬೆಂಬಲಿಸಿದರೆ, ಹಲವರು ಮುಸ್ಲಿಂ ಆಗಿರುವುದರಿಂದ ಕಾರ್ಯಕ್ರಮ ರದ್ದು ಮಾಡಲಾಗಿದೆ ಎಂದು ಆಕ್ರೋಶ ವ್ಯಕ್ತ ಪಡಿಸಿದ್ದರು.
ಆಕ್ರೋಶ ವ್ಯಕ್ತವಾಗುತ್ತಿರುವ ವೇಳೆಯಲ್ಲೇ ಇನ್ನೊಬ್ಬ ಮುಸ್ಲಿಂ ಸ್ಟ್ಯಾಂಡ್-ಅಪ್ ಕಾಮಿಡಿಯನ್ ಝಾಕಿರ್ ಖಾನ್ ಟ್ರೆಂಡಿಂಗ್ ಆಗುತ್ತಿದ್ದಾರೆ. ಹಲವಾರು ಝಾಕಿರ್ ಖಾನ್ ಅವರು ಉತ್ತಮ ಹಾಸ್ಯ ಕಲಾವಿದ ಎಲ್ಲರೂ ಅವರ ಹಾಸ್ಯವನ್ನು ಸ್ವೀಕರಿಸುತ್ತಾರೆ.ಕಾರಣ, ಅವರೊಬ್ಬ ಉತ್ತಮ ಹಾಸ್ಯಗಾರ ಎಂದು ಬರೆದಿದ್ದಾರೆ.
Saw ‘Zakir Khan’ trending on Twitter, and I was under the impression that now they are going after him.
Turns out, now Zakir Khan is the good Muslim stand-up comedian and Munawar Faruqui is the bad Muslim stand-up comedian. pic.twitter.com/n0hHl2Fzmb— Bobins Abraham Vayalil (@BobinsAbraham) November 29, 2021
ಭಾರತದ ಟಾಪ್ ಹಾಸ್ಯನಟ ಜಾಕಿರ್ ಖಾನ್, ಭಾರತದ ಟಾಪ್ ನಟರು,ಸಲ್ಮಾನ್ ಶಾರುಖ್, ಅಮೀರ್ ಖಾನ್, ಭಾರತದ ಅಗ್ರ ವೇಗದ ಬೌಲರ್ ಜಹೀರ್ ಖಾನ್, ಧರ್ಮದ ಕಾರಣದಿಂದ ಯಾರೂ ತಮ್ಮ ಕೆಲಸಗಳನ್ನು ಮಾಡುವುದನ್ನು ನಿಲ್ಲಿಸಲಿಲ್ಲ. ಜನರು ಅಸಹಿಷ್ಣುತೆ ಹೊಂದಿದ್ದರೆ, ಈ ವ್ಯಕ್ತಿಗಳು ಎಂದಿಗೂ ಅಗ್ರಸ್ಥಾನದಲ್ಲಿರುತ್ತಿರಲಿಲ್ಲ.ಆದ್ದರಿಂದ ನಿಮ್ಮ ಪ್ರಚಾರವನ್ನು ನಿಲ್ಲಿಸಿ ಎಂದು ಹಲವರು ಬೆಂಗಳೂರು ಪೊಲೀಸರ ಕ್ರಮ ವನ್ನು ಬೆಂಬಲಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
CBI ತನಿಖೆ; ಸಂದೇಶಖಾಲಿಯಲ್ಲಿ ಬೀಡುಬಿಟ್ಟ ಕಮಾಂಡೋಗಳು; ಸುಪ್ರೀಂ ಮೆಟ್ಟಿಲೇರಿದ ಸರಕಾರ
ಏ.26ರಂದು 2ನೇ ಹಂತದ ಚುನಾವಣೆ;ರಾಹುಲ್, ತರೂರ್, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ
EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…
Singapore ಏರ್ ಲೈನ್ಸ್ ಪೈಲಟ್ ನಂತೆ ಪೋಸ್ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!
Lok Sabha 2ನೇ ಹಂತ; ದಾಖಲೆ ಸಂಖ್ಯೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಕನ್ನಡದಲ್ಲಿ ಮನವಿ
MUST WATCH
ಹೊಸ ಸೇರ್ಪಡೆ
2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್ಯಾಂಕ್ ಪಡೆದ ತೀರ್ಥಹಳ್ಳಿಯ ಸುಚಿಂತ್
Belthangady: ಬಾಂಜಾರು ಮಲೆಯಲ್ಲಿ ದಾಖಲೆ ಶೇ.100 ಮತದಾನ
Vijaypura:ರಾಹುಲ್ ಗಾಂಧಿ ನಿರ್ಗಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ
ಕೇಂದ್ರದಿಂದ 16 ಲಕ್ಷ ಕೋಟಿ ಉದ್ಯಮಿ ಸಾಲ ಮನ್ನಾ:ಎಸ್.ವರಲಕ್ಷ್ಮೀ
CBI ತನಿಖೆ; ಸಂದೇಶಖಾಲಿಯಲ್ಲಿ ಬೀಡುಬಿಟ್ಟ ಕಮಾಂಡೋಗಳು; ಸುಪ್ರೀಂ ಮೆಟ್ಟಿಲೇರಿದ ಸರಕಾರ