ಬಿಜೆಪಿ – ಎನ್ ಡಿಎ ಕಾಸರಗೋಡು ಮಂಡಲ : 24 ಗಂಟೆ ಧರಣಿ ಸತ್ಯಾಗ್ರಹ
Team Udayavani, Mar 20, 2018, 11:40 AM IST
ಕಾಸರಗೋಡು: ಕೇರಳ ರಾಜ್ಯ ಸರಕಾರದ ಜನದ್ರೋಹಿ ನೀತಿಯನ್ನು ಪ್ರತಿಭಟಿಸಿ ಬಿಜೆಪಿ-ಎನ್ಡಿಎ ಕಾಸರಗೋಡು ಮಂಡಲ ಸಮಿತಿ ನೇತೃತ್ವದಲ್ಲಿ ಆಯೋಜಿಸಿದ 24 ಗಂಟೆಗಳ ಕಾಲ ಧರಣಿ ಸತ್ಯಾಗ್ರಹ ಮಾ.19 ರಂದು ಬೆಳಗ್ಗೆ ಆರಂಭಗೊಂಡಿತು. ಮಾ.20 ರಂದು ಬೆಳಗ್ಗೆ ಧರಣಿ ಸತ್ಯಾಗ್ರಹ ಸಮಾರೋಪಗೊಳ್ಳಲಿದೆ.
ಬಿಜೆಪಿ ಕಾಸರಗೋಡು ಜಿಲ್ಲಾ ಅಧ್ಯಕ್ಷ ನ್ಯಾಯವಾದಿ ಕೆ. ಶ್ರೀಕಾಂತ್ ಅವರು ಧರಣಿ ಸತ್ಯಾಗ್ರಹವನ್ನು ಉದ್ಘಾಟಿಸಿ ಮಾತನಾಡಿದರು.ಕೇರಳ ರಾಜ್ಯ ಸರಕಾರದ ಜನದ್ರೋಹ ನೀತಿ, ಕೊಲೆ ರಾಜಕೀಯ, ಬೆಲೆ ಏರಿಕೆ, ಕೃಷಿ, ವಿದ್ಯುತ್, ದಲಿತರ ವಿರುದ್ಧ ಆಕ್ರಮಣ ಹಾಗೂ ಸಕಲ ವಲಯಗಳಲ್ಲೂ ಆಡಳಿತ ವೈಫಲ್ಯವನ್ನು ಪ್ರತಿಭಟಿಸಿ ಎನ್ಡಿಎ ಒಕ್ಕೂಟದ ಕಾಸರಗೋಡು ಮಂಡಲ ಸಮಿತಿ ಆಶ್ರಯದಲ್ಲಿ ಧರಣಿ ಸತ್ಯಾಗ್ರಹ ಆಯೋಜಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Bhatkal;ವೆಂಕಟಾಪುರ ನದಿಯಲ್ಲಿ ಮುಳುಗಿ ಇಬ್ಬರು ಮೃತ್ಯು
Revanna ಮಧ್ಯಂತರ ನಿರೀಕ್ಷಣಾ ಜಾಮೀನು ಮೇ 20 ರ ವರೆಗೆ ವಿಸ್ತರಿಸಿದ ಕೋರ್ಟ್
Governor ಸಹಿ ನಕಲಿ ; ಕೋಟ್ಯಂತರ ರೂ. ವಂಚನೆ: ಕೊರಟಗೆರೆಯ ಜುಬೇರ್ ಅರೆಸ್ಟ್
Gopal Krishna Belur ಯಾರಿಂದಲೂ ರಾಜ್ಯ ಸರ್ಕಾರ ಅಲ್ಲಾಡಿಸಲು ಆಗಲ್ಲ
Sandalwood: ದರ್ಶನ್ ʼಡೆವಿಲ್ʼಗೆ ಕರಾವಳಿ ಬೆಡಗಿ ರಚನಾ ರೈ ನಾಯಕಿ; ಫಸ್ಟ್ ಪೋಸ್ಟರ್ ಔಟ್