ಕೇಂದ್ರ ಸೇನೆ, ಪೊಲೀಸ್ ಭದ್ರತೆಗೆ ಮುಕ್ತ ಪ್ರಶಂಸೆ
Team Udayavani, May 25, 2019, 6:10 AM IST
ಕಾಸರಗೋಡು: ಕಾಸರಗೋಡು ಲೋಕಸಭೆಯ ಮತಗಣನೆ ಕೇಂದ್ರವಾಗಿದ್ದ ಪಡನ್ನಕ್ಕಾಡ್ ನೆಹರೂ ಆರ್ಟ್ಸ್ ಮತ್ತು ಸಯನ್ಸ್ ಕಾಲೇಜಿನಲ್ಲಿ ವ್ಯವಸ್ಥಿತ ಸುರಕ್ಷೆ ಒದಗಿಸುವ ಮೂಲಕ ಕೇಂದ್ರ ಸೇನೆ ಮತ್ತು ಕೇರಳ ಪೊಲೀಸ್ ಪಡೆ ಪ್ರಶಂಸೆಗೆ ಪಾತ್ರವಾಗಿದೆ.
ಡಿ.ವೈ.ಎಸ್ಪಿ. ಶ್ರೇಣಿಯ ಇಬ್ಬರು ಅಧಿಕಾರಿಗಳ ಮೇಲ್ನೋಟದಲ್ಲಿ ಬೇರೆ ಬೇರೆ ಸುರಕ್ಷೆಯ ಕ್ರಮಗಳನ್ನು ಇಲ್ಲಿ ಏರ್ಪಡಿಸಲಾಗಿತ್ತು. ಇದಕ್ಕಾಗಿ ಅನೇಕ ಪೊಲೀಸ್ ಸಿಬ್ಬಂದಿಗಳು ಕರ್ತವ್ಯದಲ್ಲಿದ್ದರು.
ಜತೆಗೆ 85 ಕೇಂದ್ರ ಸೇನೆಯ ಸದಸ್ಯರು ಆಯುಧ ಸಹಿತ ಕರ್ತವ್ಯದಲ್ಲಿದ್ದರು. ಚುನಾವಣೆಗೆ 25 ದಿನಗಳ ಮುನ್ನವೇ ಈ ಯೋಧರು ಜಿಲ್ಲೆಗೆ ಆಗಮಿಸಿ ಕರ್ತವ್ಯ ಆರಂಭಿಸಿದ್ದರು. ಮತದಾನ ಕಳೆದ ನಂತರ ಪಡನ್ನಕ್ಕಾಡ್ ಕಾಲೇಜಿನ ಸ್ಟಾÅಂಗ್ ರೂಂನ ಭದ್ರತೆಯ ಹೊಣೆಯನ್ನೂ ಇವರು ಹೊತ್ತಿದ್ದರು. ಪ್ರತಿ ಯೋಧನೂ 24 ತಾಸುಗಳ ಕಾವಲು ನಡೆಸಿದ್ದಾರೆ. ಪೆಟ್ರೋಲಿಂಗ್ ಕೂಡ ಇವರು ನಡೆಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Mangaluru Airport; ಗುದನಾಳದಲ್ಲಿ ಬಚ್ಚಿಟ್ಟ 54 ಲಕ್ಷ ರೂ. ಮೌಲ್ಯದ ಅಕ್ರಮ ಚಿನ್ನ ಪತ್ತೆ !
Indi ಲಚ್ಯಾಣ ಮಹಾರಥೋತ್ಸವದಲ್ಲಿ ಅವಘಡ: ರಥದ ಗಾಲಿಗೆ ಸಿಲುಕಿ ಇಬ್ಬರು ಮೃತ್ಯು
RCB ಕಮಾಲ್; ವಿಲ್ ಜಾಕ್ಸ್ ರೋಮಾಂಚನಕಾರಿ ಶತಕ: ಗುಜರಾತ್ ವಿರುದ್ಧ ಅತ್ಯಮೋಘ ಜಯ
Congress ಸರ್ಕಾರದಿಂದ ‘ಧರ್ಮ; ಸಂಕಷ್ಟ ನಿವಾರಣೆ: ಪ್ರಿಯಾಂಕ್ ಖರ್ಗೆ
China ದಿಂದ 10 ಲಕ್ಷ ಎಕರೆ ಅತಿಕ್ರಮವಾಗಿದೆ: ಮೋದಿ ವಿರುದ್ಧ ಪ್ರಕಾಶ್ ರಾಜ್ ವಾಗ್ದಾಳಿ