ಕಳಿಯಾಟ ಮಹೋತ್ಸವ, ಹುಲ್ಫೆ ಸಮರ್ಪಣೆ


Team Udayavani, Feb 12, 2019, 1:00 AM IST

kaliyata.jpg

ಕುಂಬಳೆ: ಕಾವುಗೋಳಿ ಎರಿಯಾಕೋಟ ಶ್ರೀ ಭಗವತಿ ಕ್ಷೇತ್ರ ಕಳಿಯಾಟ ಮಹೋತ್ಸವದ 8ನೇ ದಿನವಾದ ಫೆ. 11ರಂದು ಶ್ರೀ ಪುಳ್ಳಿಕರಿಂಕಾಳಿ ದೈವಂ ತೋಟ್ಟಂ, ಶ್ರೀ ಪುಲ್ಲೂರಾಳಿ ದೈವಂ ತೋಟ್ಟಂ, ಶ್ರೀ  ವಿಷ್ಣುಮೂರ್ತಿ ದೈವಂ ಕುಳಿಚೇಟ್ಟಂ, ಪುಳ್ಳಿಕರಿಂಕಾಳಿ ದೈವಂ, ಆಯಿರತ್ತಿರಿ ಮಹೋತ್ಸವ, ತುಲಾಭಾರ, ಬೆಳಗ್ಗೆ ಶ್ರೀ ಕಾಳಿಪುಲಿಯನ್‌ ದೈವಂ, ಶ್ರೀ ಪುಲಿಕಂಡನ್‌ ದೈವಂ ಕೂಡುಂಗಲ್‌ ಭೇಟಿ, ಶ್ರೀ ವೇಟಕ್ಕೊರುಮಗನ್‌ ದೈವಂ, ಶ್ರೀ ಪುಲ್ಲೂರ್ಣಂ ದೈವಂ, ಶ್ರೀ ವಿಷ್ಣುಮೂರ್ತಿ ದೈವಂ, ಶ್ರೀ ಪುಲ್ಲೂರಾಳಿ ದೈವಂ, ತುಲಾಭಾರ, ಹುಲ್ಫೆ ಸಮರ್ಪಣೆ ನಡೆಯಿತು.

ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಶ್ರೀನಾಥ್‌ ಮತ್ತು ಗಾಯತ್ರಿ ಸುರೇಶ್‌ ಸಾದರಪಡಿಸಿದ ಗಾನಮೇಳ ಮತ್ತು ತೃಶ್ಯೂರು ನಟನಾ ತಂಡದಿಂದ ಆಕರ್ಷಕ ಅಕ್ರೋಬಾಟಿಕ್‌ ಡಾನ್ಸ್‌ ಮನಸೂರೆಗೊಂಡಿತು.

ಇಂದಿನ ಕಾರ್ಯಕ್ರಮ
ಫೆ. 12ರಂದು ಪ್ರಾತಃಕಾಲ 1ಕ್ಕೆ ಶ್ರೀ ಪುಲಿಕಂಡನ್‌ ದೈವಂ ವೆಳ್ಳಾಟಂ, 2ಕ್ಕೆ ಶ್ರೀ ಕಾಳಪುಲಿಯನ್‌ ದೈವಂ ವೆಳ್ಳಾಟಂ, 3ಕ್ಕೆ ಶ್ರೀ ಪುಲ್ಲೂರ್ಣಂ ದೈವಂ ವೆಳ್ಳಾಟಂ, 3ಕ್ಕೆ ಶ್ರೀ ಪುಲ್ಲೂಣಂ ದೈವಂ ವೆಳ್ಳಾಟಂ,ಉತ್ಸವಬಲಿ,5ಕ್ಕೆ ಶ್ರೀ ಪುಲ್ಲೂರಾಳಿ ದೈವಂ ತೋಟ್ಟಂ,ಶ್ರೀ ವಿಷ್ಣುಮೂರ್ತಿ ದೈವಂ ತೊಡಂಙಲ್‌, ಬೆಳಗ್ಗೆ 6.30ಕ್ಕೆ ಶ್ರೀ ವಿಷ್ಣುಮೂರ್ತಿ ದೈವಂಕುಳಿಚೇಟ್ಟಂ, 8ಕ್ಕೆ ಶ್ರೀಕಾಳಪುಲಿಯನ್‌ ದೈವಂ, 10ಕ್ಕೆ ಶ್ರೀ ಪುಲಿಕಂಡನ್‌ ದೈವಂ, 1ಕ್ಕೆ ಶ್ರೀ ಪುಲ್ಲೂರಾಳಿ ದೈವಂ, ತುಲಾಭಾರ , ಸಂಜೆ  6ಕ್ಕೆ  ಶ್ರೀ ಪುಲ್ಲೂಣಂ ದೈವಂ (ಹೂಮುಡಿ) ಕಲ್ಲಂಗಡಿ ಹೊಸಮನೆಗೆ ಭೇಟಿ, 6.30ಕ್ಕೆ ಶ್ರೀ ವಿಷ್ಣುಮೂರ್ತಿ ದೈವಂ,ಶ್ರೀ ಐವರ್‌, ಶ್ರೀ ಪುಲ್ಲೂರ್ಣ ದೈವ ಮತ್ತು ಶ್ರೀ ವಿಷ್ಣುಮೂರ್ತಿ ದೈವಗಳು ತಂತ್ರಿಯವರ ಕಾವು ಮಠಕ್ಕೆ ಭೇಟಿ ನೀಡುವುವು. ಬಳಿಕ ಕಾವುಗೋಳಿ ಭಂಡಾರಮನೆ ತರವಾಡಿಗೆ, ಕ್ಷೇತ್ರ ಭಂಡಾರ ಮನೆಗೆ ಭೇಟಿ, ರಾತ್ರಿ 9ಕ್ಕೆ ಚಪ್ಪರ ಮದುವೆ, 11ಕ್ಕೆ ಹೂಮುಡಿ ಅವರೋಹಣ, ಭಂಡಾರ ನಿರ್ಗಮನ ಕಾರ್ಯಕ್ರಮಗಳು ನಡೆಯಲಿವೆ.

ಟಾಪ್ ನ್ಯೂಸ್

Haveri; ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಅಭ್ಯರ್ಥಿಗಳಿಗೆ ಸುಲಭ ಗೆಲುವು: ಪ್ರತಾಪ್ ಸಿಂಹ

Haveri; ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಅಭ್ಯರ್ಥಿಗಳಿಗೆ ಸುಲಭ ಗೆಲುವು: ಪ್ರತಾಪ್ ಸಿಂಹ

laxmi-hebbalkar

Belagavi; ಪ್ರಧಾನಿ ಮೋದಿ ಯಾಕೆ ಪ್ರಜ್ವಲ್ ‌ವರ್ತನೆ ಖಂಡಿಸಲಿಲ್ಲ…: ಲಕ್ಷ್ಮೀ ಹೆಬ್ಬಾಳ್ಕರ್

Bengaluru: ಇನ್‌ಸ್ಟಾದಲ್ಲಿ ಯುವತಿ ನಗ್ನ ಫೋಟೋ ವೈರಲ್‌; ಅಪರಿಚಿತನ ಮೇಲೆ ಕೇಸು

Bengaluru: ಇನ್‌ಸ್ಟಾದಲ್ಲಿ ಯುವತಿ ನಗ್ನ ಫೋಟೋ ವೈರಲ್‌; ಅಪರಿಚಿತನ ಮೇಲೆ ಕೇಸು

Chamarajanagara: ಇಂಡಿಗನತ್ತದಲ್ಲಿ ಮರುಮತದಾನ ಆರಂಭ

Chamarajanagara: ಇಂಡಿಗನತ್ತದಲ್ಲಿ ಮರುಮತದಾನ ಆರಂಭ

Food Poison; ಚಿಕನ್ ಶವರ್ಮಾ ಸೇವಿಸಿ ಆಸ್ಪತ್ರೆಗೆ ದಾಖಲಾದ 12 ಜನರು

Food Poison; ಚಿಕನ್ ಶವರ್ಮಾ ಸೇವಿಸಿ ಆಸ್ಪತ್ರೆಗೆ ದಾಖಲಾದ 12 ಜನರು

ಮೀಸಲಾತಿ ಕುರಿತ ಅಮಿತ್ ಶಾ ಹೇಳಿಕೆಯ ನಕಲಿ ವಿಡಿಯೋ ವೈರಲ್… FIR ದಾಖಲು

ಮೀಸಲಾತಿ ಕುರಿತ ಅಮಿತ್ ಶಾ ಹೇಳಿಕೆಯ ನಕಲಿ ವಿಡಿಯೋ ವೈರಲ್… FIR ದಾಖಲು

Srinivas Prasad: ದ. ಕರ್ನಾಟಕದ ʼದಲಿತ ಸೂರ್ಯʼ ಎಂದು ಖ್ಯಾತರಾಗಿದ್ದ ಶ್ರೀನಿವಾಸ ಪ್ರಸಾದ್‌

Srinivas Prasad: ದ. ಕರ್ನಾಟಕದ ʼದಲಿತ ಸೂರ್ಯʼ ಎಂದು ಖ್ಯಾತರಾಗಿದ್ದ ಶ್ರೀನಿವಾಸ ಪ್ರಸಾದ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Madikeri ಕೊಡವ ಹಾಕಿ ಕೂಟಕ್ಕೆ ಗಿನ್ನೆಸ್‌ ಗರಿ

Madikeri ಕೊಡವ ಹಾಕಿ ಕೂಟಕ್ಕೆ ಗಿನ್ನೆಸ್‌ ಗರಿ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

ಕುಂಬಳೆ: ಚಿನ್ನದ ಸರ ಸೆಳೆದು ಪರಾರಿ; ದೂರು ದಾಖಲು

ಕುಂಬಳೆ: ಚಿನ್ನದ ಸರ ಸೆಳೆದು ಪರಾರಿ; ದೂರು ದಾಖಲು

Kasaragod ಸುದ್ದಿಗಾರರಿಗೆ ಹಲ್ಲೆ: ಕೇಸು ದಾಖಲು

Kasaragod ಸುದ್ದಿಗಾರರಿಗೆ ಹಲ್ಲೆ: ಕೇಸು ದಾಖಲು

Kasaragod ರೈಲು ಗಾಡಿಗೆ ಕಲ್ಲೆಸೆತ: ಬಾಲಕಿಗೆ ಗಾಯ

Kasaragod ರೈಲು ಗಾಡಿಗೆ ಕಲ್ಲೆಸೆತ: ಬಾಲಕಿಗೆ ಗಾಯ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Haveri; ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಅಭ್ಯರ್ಥಿಗಳಿಗೆ ಸುಲಭ ಗೆಲುವು: ಪ್ರತಾಪ್ ಸಿಂಹ

Haveri; ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಅಭ್ಯರ್ಥಿಗಳಿಗೆ ಸುಲಭ ಗೆಲುವು: ಪ್ರತಾಪ್ ಸಿಂಹ

Davanagere; ಸಮಾವೇಶ ನಡೆದ ಮೈದಾನ ಸ್ವಚ್ಛಗೊಳಿಸಿದ ಗಾಯಿತ್ರಿ ಸಿದ್ದೇಶ್ವರ

Davanagere; ಸಮಾವೇಶ ನಡೆದ ಮೈದಾನ ಸ್ವಚ್ಛಗೊಳಿಸಿದ ಗಾಯಿತ್ರಿ ಸಿದ್ದೇಶ್ವರ

laxmi-hebbalkar

Belagavi; ಪ್ರಧಾನಿ ಮೋದಿ ಯಾಕೆ ಪ್ರಜ್ವಲ್ ‌ವರ್ತನೆ ಖಂಡಿಸಲಿಲ್ಲ…: ಲಕ್ಷ್ಮೀ ಹೆಬ್ಬಾಳ್ಕರ್

Bengaluru: ಕ್ರೈಂ ತಡೆಗೆ ರಾತ್ರಿ ಗಸ್ತು ಹೆಚ್ಚಳ; ದಯಾನಂದ್‌

Bengaluru: ಕ್ರೈಂ ತಡೆಗೆ ರಾತ್ರಿ ಗಸ್ತು ಹೆಚ್ಚಳ; ದಯಾನಂದ್‌

Bengaluru: ಮೆಟ್ರೋ ಶೌಚದಲ್ಲಿ ಕ್ಯೂಆರ್‌ ಕೋಡ್‌ ಅಂಟಿಸಿದ್ದ ಉದ್ಯಮಿ ಸೆರೆ

Bengaluru: ಮೆಟ್ರೋ ಶೌಚದಲ್ಲಿ ಕ್ಯೂಆರ್‌ ಕೋಡ್‌ ಅಂಟಿಸಿದ್ದ ಉದ್ಯಮಿ ಸೆರೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.