ಕನ್ನಡದ ಪುಸ್ತಕಗಳನ್ನು ಮಾರಾಟ ಮಾಡುವ ತೆಲುಗಿನವರ ಕನ್ನಡ ಪ್ರೇಮ


Team Udayavani, May 10, 2019, 10:27 AM IST

kasorgod-tdy-6..

ಕನ್ನಡ ಪುಸ್ತಕ ಮಾರಾಟ ಮಾಡುತ್ತಿರುವ ತೆಲುಗಿಗರ ತಂಡ

ಶನಿವಾರಸಂತೆ ಮೇ 9: ಇಂದು ನಮ್ಮಲ್ಲಿ ಕನ್ನಡಿಗರೆ ಕನ್ನಡದ ಪುಸ್ತಕ, ಕಥೆ, ಕಾವ್ಯ ಕಾದಂಬರಿ, ಕೃತಿ, ಗ್ರಂಥಗಳನ್ನು ಓದುವುದನ್ನು ಅಲಕ್ಷ್ಯ ಮಾಡುತ್ತಿರುವ ದಿನದಲ್ಲಿ ಅನ್ಯ ಭಾಗರು ಕರ್ನಾಟಕಕ್ಕೆ ಬಂದು ಕನ್ನಡದ ಪುಸ್ತಕವನ್ನು ಕನ್ನಡಿಗರಿಗೆ ಮಾರಾಟ ಮಾಡುತ್ತಿರುವ ಮೂಲಕ ಕನ್ನಡ ಪ್ರೇಮ ಮೆರೆದಿದ್ದಾರೆ.

ಆಂದ್ರಪ್ರದೇಶದ ಹೈದರಾಬಾದ್‌ನ ಸರಕಾರಿ ಪ್ರೌಢಶಾಲೆಯೊಂದರಲ್ಲಿ ಮುಖ್ಯ ಶಿಕ್ಷಕರಾಗಿ ಕಾರ್ಯ ನಿರ್ವಸುತ್ತಿರುವ ಸಾಯಿಶೇಖರ್‌ ಅವರ ಪತ್ನಿ ರಮಾದೇವಿ ಹಾಗೂ ಬೆಂಗಳೂರು ಕೃಷ್ಣ ಮಠದ ವಿದ್ಯಾರ್ಥಿಗಳಾದ ಪರ್ವತ ವಾಲು ಮತ್ತು ಪ್ರಣವ್‌ಕುಮಾರ್‌ ತಂಡ ರಾಜ್ಯದಲ್ಲಿ ಕನ್ನಡದ ಪುಸ್ತಕ, ಗ್ರಂಥಗಳನ್ನು ಮಾರಾಟ ಮಾಡುತ್ತಿರುವ ತೆಲುಗಿನ ಕನ್ನಡದ ಪ್ರೇಮಿಗಳು. ಸಾಯಿಶೇಖರ್‌-ರಮಾದೇವಿ ದಂಪತಿ ಹೈದರಾಬಾದ್‌ನಲ್ಲಿರುವ ಸಾಯಿಕೃಷ್ಣ ಮಠದ ಭಕ್ತರಾಗಿದ್ದಾರೆ, ಕನ್ನಡ ಭಾಷೆಯಲ್ಲಿ ಮುದ್ರ ಣಗೊಂಡ ಭಗವದ್ಗೀತೆ‌, ವೇದಾಪುರಣ ಸೇರಿದಂತೆ ಅದ್ಯಾತ್ಮಿಕ ಗ್ರಂಥಗಳು, ಪುಸ್ತಕ, ಕೃತಿಗಳ ಜೊತೆಯಲ್ಲಿ ಕನ್ನಡದಲ್ಲೆ ಮುದ್ರಣಗೊಂಡ ಕುರಾನ್‌, ಬೈಬಲ್ ಪುಸ್ತಕವನ್ನು ಮಾರಾಟ ಮಾಡುತ್ತಿದ್ದಾರೆ.

ವಿಶೇಷವಾಗಿ ಪುಸ್ತಕ, ಕೃತಿಗಳಲ್ಲಿ ಧರ್ಮದ ಕುರಿತು ಪ್ರಚಾರ ಮಾಡಿದರೆ ಓದುಗರು ಪುಸ್ತಕಗಳನ್ನು ಓದುತ್ತಾರೆ ಇದರಿಂದ ಪ್ರತಿಯೊಂದು ಧರ್ಮದ ಜನರಲ್ಲಿ ಧರ್ಮ ಮತ್ತು ಆದ್ಯಾತ್ಮಿಕ ಸಂಸ್ಕಾರ ಬೆಳೆಯುತ್ತದೆ ಸಮಾಜದಲ್ಲಿ ಸಾಮರಸ್ಯ ಬೆಳೆಯುತ್ತದೆ ಎಂಬ ಉದ್ದೇಶದಿಂದ ಸಾಯಿಶೇಖರ್‌ ದಂಪತಿ ಶಾಲೆಗಳಿಗೆ ರಜೆ ಇರುವ ಸಂದರ್ಭದಲ್ಲಿ ಪುಸ್ತಕಗಳನ್ನು ಮಾರಾಟ ಮಾಡುತ್ತಾರೆ. ಅದರಂತೆ ಕಳೆದ 10 ವರ್ಷಗಳಿಂದ ಶಾಲೆಗಳಿಗೆ 1 ತಿಂಗಳು ರಜೆ ಇರುವ ಸಂದರ್ಭದಲ್ಲಿ ಸಾಯಿಶೇಖರ್‌ ದಂಪತಿ ಕರ್ನಾಟಕಕ್ಕೆ ಬಂದು ಕನ್ನಡದ ಗ್ರಂಥ-ಪುಸ್ತಕಗಳನ್ನು ಮಾರಾಟ ಮಾಡುತ್ತಾರೆ ಈ ಮೂಲಕ ಕನ್ನಡಿಗರಲ್ಲಿ ಪುಸ್ತಕಗಳನ್ನು ಓದುವ ಹಾಗೂ ಧರ್ಮದ ಬಗ್ಗೆ ಅಭಿರುಚಿ ಬೆಳೆಸುವ ಪ್ರಚಾರವನ್ನು ನಡೆಸುತ್ತಿದ್ದಾರೆ. ಇವರ ಜೊತೆಯಲ್ಲಿ ಬೆಂಗಳೂರಿನಲ್ಲಿರುವ ಸಾಯಿಮಠದ ವಿದ್ಯಾರ್ಥಿಗಳನ್ನು ಪುಸ್ತಕ ಮಾರಾಟ ಪ್ರಚಾರಕ್ಕೆ ಕರೆತಂದಿದ್ದಾರೆ. ಈ ತಂಡ ಶನಿವಾರಸಂತೆ ಮೂಲಕ ಕೊಡಗು ಜಿಲ್ಲೆಯಲ್ಲಿ ಪುಸ್ತಕ ಮಾರಾಟ ಮಾಡಲು ಪ್ರವೇಶಿದ್ದಾರೆ.

ಟಾಪ್ ನ್ಯೂಸ್

Priyanka Gandhi

ಪ್ರಿಯಾಂಕಾ ಮಾಂಗಲ್ಯ ಧರಿಸದ್ದಕ್ಕೆ ನೆಹರೂ ಆತ್ಮಕ್ಕೆ ಕೊರಗು: ಮೋಹನ್‌ ಯಾದವ್‌

Exam

ಕೋಟಾದಲ್ಲಿ ನೀಟ್‌ ವಿದ್ಯಾರ್ಥಿನಿ ನಾಪತ್ತೆ: ಇದು 4ನೇ ಪ್ರಕರಣ

musk

Elon Musk ಭಾರತ ಭೇಟಿ ರದ್ದಾದ ಬೆನ್ನಲ್ಲೇ ಚೀನಕ್ಕೆ ಭೇಟಿ

1-fire

ಮತ್ತೆ ಉತ್ತರಾಖಂಡದ 8 ಸ್ಥಳಗಳಲ್ಲಿ ಹಬ್ಬಿದ ಕಾಳ್ಗಿಚ್ಚು!

chess

Chess; ಭಾರತದಲ್ಲೇ ವಿಶ್ವ ಚಾಂಪಿಯನ್‌ಶಿಪ್‌ ನಡೆಸಲು ಚಿಂತನೆ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಗಡಿ ನಿರ್ಬಂಧ ತೆರವುಗೊಳಿಸಲು ಆಗ್ರಹ

ಗಡಿ ನಿರ್ಬಂಧ ತೆರವುಗೊಳಿಸಲು ಆಗ್ರಹ

Malayali

12 ವರ್ಷಗಳಿಂದ ಮನೆಯಲ್ಲೇ ಕೃಷಿ ಮಾಡುವ ತಿರುವನಂತಪುರದ ದಂಪತಿ

ಕಾಸರಗೋಡು: 7 ಮಂದಿಗೆ ಸೋಂಕು

ಕಾಸರಗೋಡು: 7 ಮಂದಿಗೆ ಸೋಂಕು

ಕಡಿಮೆ ಖರ್ಚಿನಲ್ಲಿ ಅಟೋಮ್ಯಾಟಿಕ್‌ ವೆಂಟಿಲೇಟರ್‌ ಆವಿಷ್ಕರಿಸಿದ ಪ್ರಾಧ್ಯಾಪಕ

ಕಡಿಮೆ ಖರ್ಚಿನಲ್ಲಿ ಅಟೋಮ್ಯಾಟಿಕ್‌ ವೆಂಟಿಲೇಟರ್‌ ಆವಿಷ್ಕರಿಸಿದ ಪ್ರಾಧ್ಯಾಪಕ

ನಾಲ್ಕೇ ತಾಸುಗಳಲ್ಲಿ ಮನೆಗೆ ಬಂತು ಅಕ್ಕಿ!

ನಾಲ್ಕೇ ತಾಸುಗಳಲ್ಲಿ ಮನೆಗೆ ಬಂತು ಅಕ್ಕಿ!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

congress

North East Delhi ಅಭ್ಯರ್ಥಿ ಕನ್ಹಯ್ಯ ವಿರುದ್ಧ ಕಾಂಗ್ರೆಸಿಗರ ಪ್ರತಿಭಟನೆ!

IMD

Kerala; ಬಿಸಿಲ ಝಳಕ್ಕೆ ಇಬ್ಬರ ಸಾವು

Priyanka Gandhi

ಪ್ರಿಯಾಂಕಾ ಮಾಂಗಲ್ಯ ಧರಿಸದ್ದಕ್ಕೆ ನೆಹರೂ ಆತ್ಮಕ್ಕೆ ಕೊರಗು: ಮೋಹನ್‌ ಯಾದವ್‌

Exam

ಕೋಟಾದಲ್ಲಿ ನೀಟ್‌ ವಿದ್ಯಾರ್ಥಿನಿ ನಾಪತ್ತೆ: ಇದು 4ನೇ ಪ್ರಕರಣ

musk

Elon Musk ಭಾರತ ಭೇಟಿ ರದ್ದಾದ ಬೆನ್ನಲ್ಲೇ ಚೀನಕ್ಕೆ ಭೇಟಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.