ಕ್ಷೀರೋತ್ಪಾದನೆ: ಸ್ವಾವಲಂಬನೆಯತ್ತ ಕಾಸರಗೋಡು ಜಿಲ್ಲೆ


Team Udayavani, May 11, 2018, 6:20 AM IST

10ksde2.jpg

ಕಾಸರಗೋಡು: ಕಾಸರಗೋಡು ಜಿಲ್ಲೆಯನ್ನು ಹಾಲು ಉತ್ಪಾದನಾ ವಲಯದಲ್ಲಿ ಸ್ವಾವಲಂಬಿ ಯನ್ನಾಗಿಸಲಿರುವ ಕಾರ್ಯ ಚಟುವಟಿಕೆ ಗಳಿಗೆ ಕ್ಷೀರ ಅಭಿವೃದ್ಧಿ ಇಲಾಖೆಯು ರೂಪುರೇಷೆ ತಯಾರಿಸುತ್ತಿದೆ. ಈ ನಿಟ್ಟಿನಲ್ಲಿ  ಹಲವಾರು ಯೋಜನೆಗಳನ್ನು  ರೂಪಿಸಲಾಗಿದೆ.

ಪ್ರಸ್ತುತ ಆರು ಬ್ಲಾಕ್‌ಗಳಲ್ಲಾಗಿ 135 ಕ್ಷೀರ ಸಹಕಾರಿ ಸಂಸ್ಥೆಗಳ 8,000 ಮಂದಿ ಕೃಷಿಕರಿಂದ ಪ್ರತಿದಿನ 62,000 ಲೀಟರ್‌ ಹಾಲು ಸಂಗ್ರಹಿಸಿ ವಿತರಿಸಲಾಗುತ್ತಿದೆ. 2017-18ನೇ ಆರ್ಥಿಕ ವರ್ಷದಲ್ಲಿ  ಜಿಲ್ಲೆಯಲ್ಲಿ  ಹೈನುಗಾರಿಕಾ ಕೃಷಿ ವಲಯದಲ್ಲಿ  ಸಾಧನೆ ಮಾಡಿರುವ ಕಾಂಞಂಗಾಡು, ಪರಪ್ಪ , ನೀಲೇಶ್ವರ ಬ್ಲಾಕ್‌ಗಳನ್ನು  ಡೈರಿ ವಲಯ ಬ್ಲಾಕ್‌ಗಳಾಗಿ ಘೋಷಿಸಿ ಯೋಜನೆಗಳನ್ನು  ಜಾರಿಗೊಳಿಸಲಾಗುತ್ತಿದೆ.

ದಿನಂಪ್ರತಿ ಹಾಲು ಸಂಗ್ರಹಿಸಿ ಮಾರಾಟ ಮಾಡುವ ಕ್ಷೀರ ಸಹಕಾರಿ ಸಂಘಗಳ ನವೀಕರಣಕ್ಕಾಗಿ 67,52,583ರೂ. ವೆಚ್ಚ  ಮಾಡಲಾಗಿದೆ. ಆಹಾರ ಭದ್ರತಾ ಕಾನೂನಿನಲ್ಲಿ  ತಿಳಿಸಿರುವಂತೆ ಕ್ಷೀರ ಸಂಘಕ್ಕೆ ಕಚೇರಿ, ಲ್ಯಾಬ್‌ ಸೌಕರ್ಯಗಳನ್ನು  ಸಿದ್ಧಪಡಿಸುವುದಕ್ಕೆ 33 ಸಂಘಗಳಿಗಾಗಿ ಹಾಗೂ ಅಗತ್ಯದ ಸಹಾಯಧನ ನೀಡುವ ಯೋಜನೆ ಪ್ರಕಾರ 68 ಸಂಘಗಳಿಗೆ ಮೊತ್ತ  ಮಂಜೂರು ಮಾಡಲಾಗಿದೆ.

ಎರಡು ಸಂಘಗಳಿಗೆ ಫಾರ್ಮರ್ಸ್‌ ಫೆಸಿಲಿಟೇಶನ್‌ ಕೇಂದ್ರ ನಿರ್ಮಿಸುವುದಕ್ಕೆ ಮತ್ತು  ಮೂರು ಸಂಘಗಳಿಗೆ ಸಂಗ್ರಹ ಕೊಠಡಿ ನಿರ್ಮಿಸಲು ಸಹಾಯಧನ ನೀಡಲಾಗಿದೆ. ಹಾಲು ಕರೆಯುವ ದನಗಳ ಸಂಖ್ಯೆ ಹೆಚ್ಚಿಸುವುದಕ್ಕಾಗಿರುವ ಯೋಜನೆಗಳಿಗೆ ಆದ್ಯತೆ ಕೊಡಲಾಗಿದೆ. ಎಂಎಫ್‌ಡಿಪಿ ಸೆಗಣಿ ಮಾರಾಟ, ವರ್ಮಿ ಕಂಪೋಸ್ಟ್‌, ಸೈಲೇಜ್‌ ಯೂನಿಟ್‌, ಧಾತು ಲವಣ ಮಿಶ್ರಿತ ವಿತರಣೆ ಎಂಬೀ ಯೋಜನೆಗಳಿಗಾಗಿ ಒಟ್ಟು  2,03,70,940ರೂ. ಗಳ ಸಹಾಯಧನ ಬಿಡುಗಡೆ ಮಾಡಲಾಗಿದೆ.

5 ಮತ್ತು 10 ದನಗಳ ಯೂನಿಟ್‌ ಪ್ರಕಾರ 302 ದನಗಳನ್ನು, 140 ಎತ್ತುಗಳನ್ನು  ಇತರ ರಾಜ್ಯಗಳಿಂದ ಖರೀದಿಸಲಾಗಿದೆ. 99 ಮಂದಿ ಕ್ಷೀರ ಕೃಷಿಕರಿಗೆ ಅಗತ್ಯದ ಸಹಾಯಧನ ಯೋಜನೆ ಪ್ರಕಾರ ಮತ್ತು  50 ಮಂದಿ ಕೃಷಿಕರಿಗೆ ಮಿಲ್ಕಿಂಗ್‌ ಮೆಶೀನ್‌ ಖರೀದಿಗೆ ಸಹಾಯ ಹಾಗೂ 42 ಮಂದಿ ಕೃಷಿಕರಿಗೆ ಹಟ್ಟಿ  ನಿರ್ಮಿಸಲಿರುವ ಸಹಾಯಧನ ನೀಡಲಾಗಿದೆ. ಪ್ರಕೃತಿ ವಿಕೋಪ, ಅಸೌಖ್ಯ, ಅಪಘಾತಗಳಿಂದ ಜಾನುವಾರುಗಳು ನಷ್ಟಗೊಂಡ ಕೃಷಿಕರಿಗೆ ಒಟ್ಟು  4,32,000ರೂ. ಆರ್ಥಿಕ ಸಹಾಯ ಒದಗಿಸಲಾಗಿದೆ.

ರಾಜ್ಯ ಯೋಜನಾ ವಿಭಾಗದಲ್ಲಿ  3.75 ಕೋಟಿ ರೂ., ಜನಪರ ಯೋಜನೆ ಪ್ರಕಾರ 4.25 ಕೋಟಿ ರೂ. ಗಳನ್ನು ಜಿಲ್ಲೆಯಲ್ಲಿ  ಕಳೆದ ಆರ್ಥಿಕ ವರ್ಷ ವೆಚ್ಚ  ಮಾಡಲಾಗಿದೆ. ಹಾಲುತ್ಪಾದನಾ ವಲಯದ ನೂತನ ತಿಳಿವಳಿಕೆಗಳನ್ನು ಇಲಾಖೆಯ ನೇತೃತ್ವದಲ್ಲಿ ಕೃಷಿಕರಿಗೆ ನೀಡಲಾಗುತ್ತಿದೆ. ಇದಕ್ಕಾಗಿ ಕ್ಷೀರ ಕೃಷಿಕರ ಸಂಪರ್ಕ ಕಾರ್ಯಕ್ರಮ, ಹಾಲಿನ ಗುಣಮಟ್ಟ  ನಿಯಂತ್ರಣ, ಗ್ರಾಹಕರ ಮುಖಾಮುಖೀ, ಬ್ಲಾಕ್‌ ಮತ್ತು  ಜಿಲ್ಲಾ  ಕ್ಷೀರ ಕೃಷಿಕ ಸಂಘಗಳಿಗೆ ತಿಳಿವಳಿಕಾ ಯಜ್ಞ  ಮೊದಲಾದ ಕಾರ್ಯಕ್ರಮಗಳನ್ನು  ಆಯೋಜಿಸಲಾಗುತ್ತಿದೆ. ಕಳೆದ ಆರ್ಥಿಕ ವರ್ಷ 10,60,000 ರೂ. ಇದಕ್ಕಾಗಿ ವಿನಿಯೋಗಿಸಲಾಗಿದೆ.

ಟಾಪ್ ನ್ಯೂಸ್

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ

Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

Chitradurga: ಹೃದಯಾಘಾತದಿಂದ ಚುನಾವಣಾ ಕರ್ತವ್ಯದಲ್ಲಿದ್ದ ಶಿಕ್ಷಕಿ ಮೃತ್ಯು…

Chitradurga: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಶಿಕ್ಷಕಿ ಮೃತ್ಯು…

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ

Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Electric shock: ಯುವಕನ ಸಾವು

Electric shock: ಯುವಕನ ಸಾವು

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Perla, Kasaragod; ಪತ್ನಿಯನ್ನು ಕೊಠಡಿಯೊಳಗೆ ಕೂಡಿ ಹಾಕಿ ಪತಿ ಆತ್ಮಹತ್ಯೆ

Perla; ಪತ್ನಿಯನ್ನು ಕೊಠಡಿಯೊಳಗೆ ಕೂಡಿ ಹಾಕಿ ಪತಿ ಆತ್ಮಹತ್ಯೆ

Crime News; ಕಾಸರಗೋಡು ಭಾಗದ ಅಪರಾಧ ಸುದ್ದಿಗಳು

Crime News; ಕಾಸರಗೋಡು ಭಾಗದ ಅಪರಾಧ ಸುದ್ದಿಗಳು

ಪ್ರಧಾನಮಂತ್ರಿ ಸ್ಥಾನಕ್ಕೆ “ಇಂಡಿಯ’ ರಾಹುಲ್‌ ಗಾಂಧಿಯನ್ನು ಪರಿಗಣಿಸಿಲ್ಲ: ಪಿಣರಾಯಿ

ಪ್ರಧಾನಮಂತ್ರಿ ಸ್ಥಾನಕ್ಕೆ “ಇಂಡಿಯ’ ರಾಹುಲ್‌ ಗಾಂಧಿಯನ್ನು ಪರಿಗಣಿಸಿಲ್ಲ: ಪಿಣರಾಯಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

ಹೆಸ್ಕತ್ತೂರು ಕಟ್ಟಿನಬುಡ: ಕೃಷಿಗೆ ಆಸರೆಯಾಗದ ವಾರಾಹಿ ಕಾಲುವೆ ನೀರು!

ಹೆಸ್ಕತ್ತೂರು ಕಟ್ಟಿನಬುಡ: ಕೃಷಿಗೆ ಆಸರೆಯಾಗದ ವಾರಾಹಿ ಕಾಲುವೆ ನೀರು!

Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ

Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

ಏ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.