ಹಣದ ಹಿಂದೆ ಹೋಗುವ ಧಾವಂತದಲ್ಲಿ ಪ್ರಕೃತಿಯ ಮರೆವು: ಸತೀಶ್ಚಂದ್ರ

ಪೆರ್ಲ: ತನುಮನ ತಣಿಸಿದ ಹಣ್ಣುಗಳ ಹಬ್ಬ

Team Udayavani, Jun 4, 2019, 6:00 AM IST

0406PRL1AS.R.SATHISHCHANDRA-ADYAKSHATHE

ಪೆರ್ಲ: ಮನುಷ್ಯ ಹಣದ ಹಿಂದೆ ಹೋಗುವ ಧಾವಂತದಲ್ಲಿ ಪ್ರಕೃತಿಯು ನೀಡಿದ ಹಣ್ಣಿನ ಗಿvಗಳ‌ನ್ನು ಬೆಳೆಸುವುದನ್ನು ಮರೆತಿದ್ದಾನೆ.ಹಣ ಕೊಟ್ಟರೆ ಯಾವುದನ್ನೂ ಪಡೆಯ ಬಹುದು ಎಂದು ಭಾವಿಸಿದ್ದಾನೆ.ಆದರೆ ನಮ್ಮ ಹಿತ್ತಿಲಲ್ಲಿ ನಾವೇ ಹಣ್ಣುಗಳ ಗಿಡಗಳನ್ನು ಬೆಳೆಸಿದರೆ ತಾಜಾ ಹಣ್ಣು ಲಭಿಸುತ್ತದೆ.ರೋಗಗಳಿಂದಲೂ ಮುಕ್ತಿ ಲಭಿಸಲು ಸಾಧ್ಯ ಎಂದು ಕ್ಯಾಂಪ್ಕೋ ಅಧ್ಯಕ್ಷ ಎಸ್‌.ಆರ್‌.ಸತೀಶ್ಚಂದ್ರ ಹೇಳಿದರು.


ಅವರು ಜೂ.2ರಂದು ಪೆರ್ಲ ಶ್ರೀ ಶಂಕರ ಸದನದಲ್ಲಿ ನಡೆದ ಪೆರ್ಲ ಸೇವಾ ಸಹಕಾರಿ ಬ್ಯಾಂಕ್‌,ಶ್ರೀ ಸರಸ್ವತಿ ಚಾರಿಟೇಬಲ್‌ ಟ್ರಸ್ಟ್‌ ಪುತ್ತೂರು,ಶ್ರೀ ಶಂಕರ ಸೇವಾ ಸಮಿತಿ ಪೆರ್ಲ ಇವುಗಳ ನೇತೃತ್ವದಲ್ಲಿ ಹಾಗೂ ಪೆರ್ಲ ಅಕ್ಷಯ ಕೃಷಿಕೂಟ,ಪೆರ್ಲ ಎಸ್‌ಎನ್‌ ನೇಚರ್‌ ಕ್ಲಬ್‌, ಬೇಂಗಪದವು ಎಸ್‌ಜಿಎಎಲ್‌ಪಿ ಶಾಲೆ ಪಿಟಿಎ.‌ಸಹಕಾರದಲ್ಲಿ ವಿಶೇಷ ಕಾರ್ಯಕ್ರಮವಾದ ಹಣ್ಣುಗಳ ಹಬ್ಬ ಹ ಹ! ಪೆರ್ಲ-2019 ಇದರ ಅಧ್ಯಕ್ಷತೆ ವಹಿಸಿ ಮಾತನಾಡಿದರು. ನಾವು ನಮ್ಮ ತೋಟಗಳಲ್ಲಿ ಪರ್ಯಾಯ ಬೆಳೆಗಳಾಗಿ ಹಣ್ಣಿನ ಗಿಡ ಬೆಳೆಸಿದರೆ ಪ್ರಧಾನ ಬೆಳೆಗೂ ಉಪಯುಕ್ತ.ನಿತ್ಯ ಹರಿತವರ್ಣ ಮರಗಳಾಗುವ ಗಿಡ ನೆಟ್ಟರೆ ಅಡಿಕೆಯಂಥಹ ಹೆಚ್ಚು ನೀರಿನ ಅಗತ್ಯವಿರುವ ಬೆಳೆ ಬೇಸಗೆಯಲ್ಲೂ ಒಣಗುವುದಿಲ್ಲ ಎಂದು ತಮ್ಮ ಅನುಭವವನ್ನು ತಿಳಿಸಿದರು.

ಎಣ್ಮಕಜೆ ಗ್ರಾ.ಪಂ.ಅಧ್ಯಕ್ಷೆ ಶಾರದಾ ವೈ.ಕಾರ್ಯಕ್ರಮ ಉದ್ಘಾಟಿಸಿ,ಇಂದು ಹಳ್ಳಿಗಳಲ್ಲಿ ವಿವಿಧ ಕಾರಣಗಳಿಂದ ಫಲ ನೀಡುವ ಮರಗಳನ್ನು ಕಡಿಯುತ್ತಾರೆ.ದೀರ್ಘ‌ ಕಾಲ ಬೆಳೆಯುವ ಮರಗಳನ್ನು ಬೆಳೆಸುವುದರಿಂದ ಬಹುಕಾಲ ಹಣ್ಣು ಲಭಿಸುವುದರೊಂದಿಗೆ ನೀರಿನ ಇಂಗುವಿಕೆಗೂ ಕಾರಣವಾಗುತ್ತದೆ ಎಂದು ಹೇಳಿದರು ಪೆರ್ಲ ಸೇ.ಸ.ಬ್ಯಾಂಕ್‌ ಅಧ್ಯಕ್ಷ ಶಶಿಭೂಷಣ ಶಾಸ್ತ್ರಿ , ಶ್ರೀಧರ ಭಟ್‌ ಶುಭ ಹಾರೈಸಿದರು.. ಆನಂದ ಅಡ್ಕಸ್ಥಳ ವಂದಿಸಿದರು. ಉಮೇಶ್‌ ಕೆ.ಪೆರ್ಲ ಕಾರ್ಯಕ್ರಮ ನಿರೂಪಿಸಿದರು.

ಹಣ್ಣುಗಳ ಸಂಸ್ಕರಣೆ ಅಗತ್ಯ: ಶ್ರೀಪಡ್ರೆ
ಪರಿಸರ ತಜ್ಞ ,ಅಡಿಕೆ ಪತ್ರಿಕೆಯ ಕಾರ್ಯನಿರ್ವಾಹಕ ಸಂಪಾದಕ ಶ್ರೀಪಡ್ರೆ ದಿಕ್ಸೂಚಿ ಭಾಷಣ ಮಾಡಿದರು. ಸಾಧಾರಣ ಹಿತ್ತಲಿನ ಗಿಡಗಳಾದ ಬಿಂಬ್ಲಿ ,ಕರಂಡೆ,
ಅಂಜೂರ,ಸೀಬೆ,ಪಪ್ಪಾಯ ಹಣ್ಣುಗಳನ್ನು ನಾವು ಬಳಸುವುದು ಕಡಿಮೆ.ಹಲಸಿನ ಬಳಕೆ ಕೂಡ ಸೀಮಿತ ವಾಗಿದೆ.ಆದ್ದರಿಂದ ಹಣ್ಣುಗಳ ಸಂಸ್ಕರಣೆ ಆಗ ಬೇಕು.ಹಣ್ಣುಗಳು ಆನಂದ,ಆರೋಗ್ಯ ಜತೆಗೆ ಆದಾಯವನ್ನು ನೀಡುತ್ತದೆ ಎಂದು ಅವರು ಹೇಳಿದರು.

ಬಳಿಕ ವಿವಿಧ ಹಣ್ಣಿನ ಕೃಷಿ ಮಾಡುವ ಕೃಷಿತಜ್ಞ ಅನಿಲ್‌ ಬಳಂಜ ಅವರಿಂದ ಸಮಗ್ರ ಮಾಹಿತಿ,ಪ್ರಾತ್ಯಕ್ಷಿಕೆ ನಡೆಯಿತು.ಕಾರ್ಯಕ್ರಮದ ಪ್ರಯುಕ್ತ ಪ್ರದರ್ಶನ ಹಾಗೂ ಮಾರಾಟಕ್ಕೆ ಇಟ್ಟ ಹಲವಾರು ಹಣ್ಣಿನ ಗಿಡಗಳು,ಆಹಾರೊತ್ಪನ್ನಗಳು,ಖಾದ್ಯ ವೈವಿಧ್ಯಗಳು,ಉಪಕರಣಗಳು ನೆರೆದ ಜನರ ತನುಮನ ತಣಿಸುವುದರೊಂದಿಗೆ ವಿಶೇಷ ಆಕರ್ಷಣೆ ಕುತೂಹಲ ಉಂಟುಮಾಡಿತು.ಕೃಷಿಪೂರಕ ರಸಪ್ರಶ್ನೆ,ಹಲಸಿನ ಹಣ್ಣು ತಿನ್ನುವ ಸ್ಪರ್ಧೆಗಳು ಕೃಷಿ ಪ್ರೇಮಿಗಳಿಗೆ ಕೌತುಕವಾಗಿತ್ತು.

ಟಾಪ್ ನ್ಯೂಸ್

1-eewqeqwe

Davanagere;ಬೆಣ್ಣೆದೋಸೆಯೊಂದಿಗೆ ವಿಜಯೋತ್ಸವ ಆಚರಿಸಲು ಸಿದ್ಧತೆ ಮಾಡಿಕೊಳ್ಳಿ: ಮೋದಿ

1-dasdas

PM Modi ಪ್ರತಿ ಬಾರಿ ಭಯಾನಕ ಸುಳ್ಳು ಹೇಳಿ ಹೋಗ್ತಾರೆ: ಸಿದ್ದರಾಮಯ್ಯ ಕಿಡಿ

ʼಬಂಗಾರಂʼನಲ್ಲಿ ರಕ್ತಸಿಕ್ತ ಅವತಾರ ತಾಳಿದ ಸಮಂತಾ: ಹುಟ್ಟುಹಬ್ಬಕ್ಕೆ ಹೊಸ ಸಿನಿಮಾ ಅನೌನ್ಸ್

ʼಬಂಗಾರಂʼನಲ್ಲಿ ರಕ್ತಸಿಕ್ತ ಅವತಾರ ತಾಳಿದ ಸಮಂತಾ: ಹುಟ್ಟುಹಬ್ಬಕ್ಕೆ ಹೊಸ ಸಿನಿಮಾ ಅನೌನ್ಸ್

1—dsdasd

Chikkamagaluru:ದತ್ತಪೀಠದಲ್ಲಿ ಪ್ರವಾಸಿ ಬಸ್ ಪಲ್ಟಿಯಾಗಿ 30 ಮಂದಿಗೆ ಗಾಯ

1-qewqewq

BJP Rally; ರಾಮ ಮಂದಿರ ನಿರ್ಮಾಣಕ್ಕೆ 56 ಇಂಚಿನ ಎದೆ ಬೇಕಾಗಿತ್ತು: ಪ್ರಧಾನಿ ಮೋದಿ

Shivrajkumar is frustrated with social media

Sandalwood: ಸೋಷಿಯಲ್‌ ಮೀಡಿಯಾ ವಿರುದ್ಧ ಶಿವರಾಜ್ ಕುಮಾರ್ ಬೇಸರ

Netherlands Trip: ಹೀಗೊಂದು ನಿಶ್ಶಬ್ದ ಪಯಣ!

Netherlands Trip: ಹೀಗೊಂದು ನಿಶ್ಶಬ್ದ ಪಯಣ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಗಡಿ ನಿರ್ಬಂಧ ತೆರವುಗೊಳಿಸಲು ಆಗ್ರಹ

ಗಡಿ ನಿರ್ಬಂಧ ತೆರವುಗೊಳಿಸಲು ಆಗ್ರಹ

Malayali

12 ವರ್ಷಗಳಿಂದ ಮನೆಯಲ್ಲೇ ಕೃಷಿ ಮಾಡುವ ತಿರುವನಂತಪುರದ ದಂಪತಿ

ಕಾಸರಗೋಡು: 7 ಮಂದಿಗೆ ಸೋಂಕು

ಕಾಸರಗೋಡು: 7 ಮಂದಿಗೆ ಸೋಂಕು

ಕಡಿಮೆ ಖರ್ಚಿನಲ್ಲಿ ಅಟೋಮ್ಯಾಟಿಕ್‌ ವೆಂಟಿಲೇಟರ್‌ ಆವಿಷ್ಕರಿಸಿದ ಪ್ರಾಧ್ಯಾಪಕ

ಕಡಿಮೆ ಖರ್ಚಿನಲ್ಲಿ ಅಟೋಮ್ಯಾಟಿಕ್‌ ವೆಂಟಿಲೇಟರ್‌ ಆವಿಷ್ಕರಿಸಿದ ಪ್ರಾಧ್ಯಾಪಕ

ನಾಲ್ಕೇ ತಾಸುಗಳಲ್ಲಿ ಮನೆಗೆ ಬಂತು ಅಕ್ಕಿ!

ನಾಲ್ಕೇ ತಾಸುಗಳಲ್ಲಿ ಮನೆಗೆ ಬಂತು ಅಕ್ಕಿ!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-eewqeqwe

Davanagere;ಬೆಣ್ಣೆದೋಸೆಯೊಂದಿಗೆ ವಿಜಯೋತ್ಸವ ಆಚರಿಸಲು ಸಿದ್ಧತೆ ಮಾಡಿಕೊಳ್ಳಿ: ಮೋದಿ

1-dasdas

PM Modi ಪ್ರತಿ ಬಾರಿ ಭಯಾನಕ ಸುಳ್ಳು ಹೇಳಿ ಹೋಗ್ತಾರೆ: ಸಿದ್ದರಾಮಯ್ಯ ಕಿಡಿ

ʼಬಂಗಾರಂʼನಲ್ಲಿ ರಕ್ತಸಿಕ್ತ ಅವತಾರ ತಾಳಿದ ಸಮಂತಾ: ಹುಟ್ಟುಹಬ್ಬಕ್ಕೆ ಹೊಸ ಸಿನಿಮಾ ಅನೌನ್ಸ್

ʼಬಂಗಾರಂʼನಲ್ಲಿ ರಕ್ತಸಿಕ್ತ ಅವತಾರ ತಾಳಿದ ಸಮಂತಾ: ಹುಟ್ಟುಹಬ್ಬಕ್ಕೆ ಹೊಸ ಸಿನಿಮಾ ಅನೌನ್ಸ್

1—dsdasd

Chikkamagaluru:ದತ್ತಪೀಠದಲ್ಲಿ ಪ್ರವಾಸಿ ಬಸ್ ಪಲ್ಟಿಯಾಗಿ 30 ಮಂದಿಗೆ ಗಾಯ

Aditya on kangaroo movie

Kangaroo ಮೇಲೆ ಆದಿತ್ಯ ಕಣ್ಣು; ಮೇ.3ಕ್ಕೆ ಸಿನಿಮಾ ಬಿಡುಗಡೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.