ದಕ್ಷಿಣ ಕನ್ನಡ ಜಿಲ್ಲೆಗೆ ತಲುಪಿದ ಕೋವಿಡ್ ಲಸಿಕೆ
Team Udayavani, Jan 14, 2021, 9:27 AM IST
ಮಂಗಳೂರು: ಬಹುನಿರೀಕ್ಷಿತ ಕೋವಿಡ್ ಲಸಿಕೆ ದಕ್ಷಿಣ ಕನ್ನಡ ಜಿಲ್ಲಾಆರೋಗ್ಯ ಕಚೇರಿ ಗುರುವಾರ ಬೆಳಗ್ಗೆ ತಲುಪಿದೆ.
ಮಂಗಳೂರು ಪ್ರಾದೇಶಿಕ ಲಸಿಕಾ ಸಂಗ್ರಹಣಾ ಕೇಂದ್ರವಾದ ಕಾರಣಕ್ಕೆ ಉಡುಪಿ, ಚಿಕ್ಕಮಗಳೂರು ಜಿಲ್ಲೆಗಳಿಗೆ ಇಲ್ಲಿಂದ ಲಸಿಕೆ ಸಾಗಾಟವಾಗಲಿದೆ.
ಬೆಂಗಳೂರಿನಿಂದ ಹೊರಟ ಆರೋಗ್ಯ ಇಲಾಖೆಯ ವಾಹನ ಮೈಸೂರು ಜಿಲ್ಲೆಗೆ ತಲುಪಿ ಈ ಬಳಿಕ ಮಂಗಳೂರಿಗೆ ಮುಂಜಾನೆ ಹೊತ್ತು ತಲುಪಿದೆ.
ಇದನ್ನೂ ಓದಿ:ಸಂಕ್ರಾಂತಿ ನಂತರ ಫಸ್ಟ್ ಪಿಯು ಶುರು? ಶೀಘ್ರವೇ ಸರ್ಕಾರದಿಂದ ಆದೇಶ ಸಂಭವ
ಕೋವಿಡ್ ಲಸಿಕೆಗೆ ಈಗಾಗಲೇ 40,000 ಕ್ಕೂ ಮಿಕ್ಕಿ ಕೋವಿಡ್ ವಾರಿಯರ್ಸ್ ನೋಂದಣಿ ಮಾಡಿಕೊಂಡಿದ್ದಾರೆ.
ಜ.16 ರಂದು ಜಿಲ್ಲಾ ಮಟ್ಟದಲ್ಲಿ ಇದರ ಉದ್ಘಾಟನೆ ಜತೆಗೆ ಈ ಬಳಿಕ ನಿರಂತರ ಲಸಿಕೆಯನ್ನು ಸರಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ನೀಡುವ ಕಾರ್ಯವಾಗಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಗುರುಪುರ: ಭಾರೀ ಮಳೆ ಸಂದರ್ಭ ಕುಸಿತ : ಹೆದ್ದಾರಿ ದುರಸ್ತಿಗೆ 1.15 ಕೋ ರೂ. ಪ್ರಸ್ತಾವನೆ
ಮಂಗಳೂರು ವಿಶ್ವ ವಿದ್ಯಾನಿಲಯ: ಪರೀಕ್ಷೆ ಮುಗಿದು 4 ತಿಂಗಳಾದರೂ ಫಲಿತಾಂಶವಿಲ್ಲ
ಸಿದ್ದರಾಮಯ್ಯ ಅವರ ದೇಶ ವಿಭಜನೆಯ ಹೇಳಿಕೆಗೆ ದೇಶಭಕ್ತರ ಪ್ರತಿಕ್ರಿಯೆ: ಡಾ.ಭರತ್ ಶೆಟ್ಟಿ
ಮಂಗಳೂರು: ಕೆಎಂಎಫ್ನಲ್ಲಿ ಕೆಲಸ ಕೊಡಿಸುವುದಾಗಿ ನೂರಾರು ಮಂದಿಗೆ ವಂಚನೆ
ಸಭೆಗಾಗಿ ಕಾಯುತ್ತಿದೆ ಸಿಆರ್ಝಡ್ ಹೊಸ ನಕ್ಷೆ!
MUST WATCH
ಹೊಸ ಸೇರ್ಪಡೆ
ಡೆಹ್ರಾಡೂನ್ ನಲ್ಲಿ ಮೇಘಸ್ಪೋಟ : ಜನಜೀವನ ಅಸ್ತವ್ಯಸ್ಥ, ರಕ್ಷಣಾ ಕಾರ್ಯ ಚುರುಕು
ಸಿದ್ದರಾಮಯ್ಯ ಕಾರಿನ ಮೇಲೆ ಮೊಟ್ಟೆ ಎಸೆದ 9 ಮಂದಿ ಹಿಂದೂ ಕಾರ್ಯಕರ್ತರ ವಿರುದ್ದ ಎಫ್ಐಆರ್
ಶಾಲಾ ಬಸ್ -ಕ್ಯಾಂಟರ್ ಅಪಘಾತ :ಇಬ್ಬರು ಚಾಲಕರು ಸಾವು, 20ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಗಾಯ
ಭಲೇ ದ್ಯಾಮಣ್ಣ.. :1ಕ್ವಿಂಟಲ್ 53 ಕೆ.ಜಿ.ಭಾರ ಎತ್ತಿ ಶಕ್ತಿ ಪ್ರದರ್ಶನದಲ್ಲಿ ಸೈ ಎನಿಸಿದ ಯುವಕ
ಲಾರಿಗೆ ಕಾರು ಢಿಕ್ಕಿ: ತಂದೆ, ಮಗಳು ಸಾವು; ಮಗು ಗಂಭೀರ