Udupi: ಭಗವದ್ಗೀತೆ ಪಾರಾಯಣಕ್ಕೆ ಅವಕಾಶ
Team Udayavani, Feb 9, 2024, 12:45 PM IST
ಉಡುಪಿ: ಪರ್ಯಾಯ ಶ್ರೀ ಪುತ್ತಿಗೆ ಮಠಾಧೀಶರಾದ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರ “ವಿಶ್ವ ಗೀತಾ ಪರ್ಯಾಯ’ದ ಸಂದರ್ಭ “ಅಖಂಡ ಉದಯಾಸ್ತಮಾನ ಗೀತಾ ಪಾರಾಯಣ’ ಯೋಜನೆಯಡಿ ಗೀತೆಯನ್ನು ಸ್ಪುಟವಾಗಿ ಓದಲು ಬರುವ ಎಲ್ಲರಿಗೂ ಭಗವದ್ಗೀತೆ ಪಾರಾಯಣ ಮಾಡಲು ಉಡುಪಿಯ ಗೀತಾ ಮಂದಿರದಲ್ಲಿ ಅವಕಾಶ ಕಲ್ಪಿಸಲಾಗಿದೆ.
ಪಾರಾಯಣ ಸೇವಾ ದಿನವನ್ನು ಕಾದಿರಿಸಲು https://sriputhige.org/ ಗೆ ಭೇಟಿ ನೀಡಿ ಅಥವಾ ಉಡುಪಿ ಗೀತಾ ಮಂದಿರದಲ್ಲಿ ವಿಚಾರಿಸಬಹುದು.
ದಿನವೂ ನಾಲ್ಕು ಬಾರಿ (ಬೆಳಗ್ಗೆ 7, 10, ಮಧ್ಯಾಹ್ನ 1, ಸಂಜೆ 4 ಗಂಟೆಗೆ) ಪಾರಾಯಣ ನಡೆಯುತ್ತದೆ. ಯಾವುದೇ ಒಂದು ಸಮಯ ಆಯ್ಕೆ ಮಾಡಬಹುದು. ಒಂದು ತಂಡದಲ್ಲಿ 3ರಿಂದ 10 ಜನರಿಗೆ ಅವಕಾಶವಿದೆ. ಪಾರಾಯಣದಲ್ಲಿ ಭಾಗ ವಹಿಸುವವರು ಭಾರತೀಯ ಉಡುಗೆಯಲ್ಲಿ ಬರಬೇಕು ಎಂದು ಪ್ರಕಟನೆ ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Loksabha Election: ಶಿವಮೊಗ್ಗ ಕ್ಷೇತ್ರಕ್ಕೆ 20 ಸಾವಿರ ಕೋಟಿ ಅನುದಾನ: ಬಿ.ವೈ. ರಾಘವೇಂದ್ರ
Davanagere; ಮೋದಿ ಹೆಸರಲ್ಲಿ ಮತಯಾಚನೆಗೆ ಸಂಕೋಚವಿಲ್ಲ: ಗಾಯಿತ್ರಿ ಸಿದ್ದೇಶ್ವರ
Baghdad; ಜೈಲು ಶಿಕ್ಷೆಗೆ ಒಳಗಾಗಿದ್ದ ಟಿಕ್ ಟಾಕ್ ಸ್ಟಾರ್ ಉಮ್ ಫಾಹದ್ ಹತ್ಯೆ
Rishabh Pant : ಸಾವಿನ ಕದ ತಟ್ಟಿ, ಮತ್ತೆ ಆಡಲಿಳಿದ ರಿಷಭ್ ಪಂತ್
Amruthapura: ಅಮೃತಪುರವೆಂಬ ಅದ್ಭುತ ತಾಣ