ತರಬೇತಿ ಕೇಂದ್ರ ವರ್ಗಾವಣೆಗೆ ಖಂಡನೆ
Team Udayavani, Mar 31, 2021, 6:26 PM IST
ಕೆಜಿಎಫ್: ನಗರದ ನಿರುದ್ಯೋಗಿಗಳಿಗೆ ವರದಾನವಾಗಿದ್ದ ತರಬೇತಿ ಕೇಂದ್ರವನ್ನುಯಾವುದೇ ಕಾರಣಕ್ಕೂ ಚೆನ್ನೈಗೆ ವರ್ಗಾವಣೆ ಮಾಡಬಾರದು ಎಂದು ಯೂನಿಟಿಮಾನವ ಹಕ್ಕುಗಳ ಸಂಘಟನೆಯ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ರಾಬರ್ಟಸನ್ ಪೇಟೆಯಲ್ಲಿರುವ ಘಟಕದ ಕಚೇರಿ ಬಳಿ ಜಮಾಯಿಸಿದಕಾರ್ಯಕರ್ತರು, ನಿರುದ್ಯೋಗಿಗಳಿಗೆ ಉದ್ಯೋಗ ನೀಡಲು ರಾಷ್ಟ್ರೀಯ ಸಣ್ಣಕೈಗಾರಿಕಾ ನಿಗಮ ನಿಯಮಿತವು ನಗರದಲ್ಲಿ 2014ರಲ್ಲಿ ತರಬೇತಿ ಕೇಂದ್ರ ಸ್ಥಾಪನೆಮಾಡಿತ್ತು.
ಈಗ ಅದನ್ನು ಚೆನ್ನೈಗೆ ವರ್ಗಾವಣೆ ಮಾಡುವ ಹುನ್ನಾರ ನಡೆದಿದೆ. ಅದನ್ನುನಗರದಲ್ಲಿಯೇ ಉಳಿಸಿಬೇಕು ಎಂದು ಆಗ್ರಹಿಸಿದರು. ವ್ಯವಸ್ಥಾಪಕ ಶಿವಕುಮಾರ್ಅವರಿಗೆ ಮನವಿ ಸಲ್ಲಿಸಿದರು. ರಮೇಶ್ ಲೋಗನಾಥನ್, ಸುರೇಶ್, ಬಾಬ್ಬಿ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kolar; ಮೋದಿ ಶನಿ: ಮಾಜಿ ಸ್ಪೀಕರ್ ರಮೇಶ್ ಕುಮಾರ್ ಹೇಳಿಕೆ
CM Siddaramaiah ಚೊಂಬು ಅಕ್ಷಯಪಾತ್ರೆ ಆಗಿದ್ದರೆ ಬರ ಪರಿಹಾರ ಯಾಕೆ ಕೊಡಲಿಲ್ಲ?
ಕುಟುಂಬ ಬೆಳೆದರೆ ಒಕ್ಕಲಿಗರು ಬೆಳೆದಂತೆಂಬ ಮನಃಸ್ಥಿತಿ ಜೆಡಿಎಸ್ದು: ಕೃಷ್ಣಬೈರೇ ಗೌಡ
Corruption ಸಮರ್ಥಿಸಿಕೊಳ್ಳಲು ಮೋದಿ ರಾಜ್ಯಕ್ಕೆ: ಡಾ| ಎಂ.ಸಿ.ಸುಧಾಕರ್
H.D.Kumaraswamy ಭ್ರಮೆಯಲ್ಲಿದ್ದಾರೆ, ಮೊದಲು ಗೆಲ್ಲಲಿ: ಜಮೀರ್