ಕಾರ್ಮಿಕರಿಗೆ ಕುರಿ-ಮೇಕೆ ವಿತರಣೆ
Team Udayavani, Mar 31, 2021, 5:20 PM IST
ಚೇಳೂರು: ಗ್ರಾಮೀಣ ಪ್ರದೇಶದಲ್ಲಿ ಹೆಚ್ಚಿನಬಡವರು ಜೀವನ ಮಾಡುವುದೇ ಕಷ್ಟವಾಗಿದೆ.ಆದ್ದರಿಂದ ಕೃಷಿ, ಕೂಲಿ ಕಾರ್ಮಿಕರಕುಟುಂಬಗಳಿಗೆ ಕುರಿ- ಮೇಕೆ ವಿತರಿಸಿ, ಅವರಬದುಕು ಹಸನುಗೊಳಿಸಲಾಗುವುದು ಎಂದುಫೌಂಡೇ ಫೌಡೇಂಶನ್ ಇಕಾಲಿಜಿಕಲ್ ಸೆಕ್ಯೂರಿಟಿಸಂಸ್ಥೆ ವಿಸ್ತರಣಾಧಿಕಾರಿ ಮುನಿರಾಜ್ ಹೇಳಿದರು.
ತಾಲೂಕಿನ ನಲ್ಲಗುಟ್ಲಪಲ್ಲಿ ಗ್ರಾಪಂ,ರಾಜುವಾಂಡ್ಲಪಲ್ಲಿ- ಬಜ್ಜಾಪುರ ಗ್ರಾಮಾಭಿವೃದ್ಧಿಸಮಿತಿ ಸಹಯೋಗದಲ್ಲಿ ನಡೆದ ಕುರಿ-ಮೇಕೆವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿ,ಗ್ರಾಮಗಳಲ್ಲಿ ಮಳೆ ಕಡಿಮೆಯಾಗಿ ಕೂಲಿ ನಂಬಿಜೀವನ ಮಾಡುವ ಜನರಿದ್ದಾರೆ.
ಅವರು ಬದುಕಿಗೆನಮ್ಮ ಸಂಸ್ಥೆಯಿಂದ ಸೌಲಭ್ಯ ನೀಡಿ, ಮಕ್ಕಳ ಉಜ್ವಲಭವಿಷ್ಯಕ್ಕೆ ನೆರವಾಗುತ್ತೇವೆ ಎಂದರು.ಗ್ರಾಪಂ ಅಧ್ಯಕ್ಷ ವೆಂಕಟಶಿವಾರೆಡ್ಡಿ ಮಾತನಾಡಿದರು.
ಸಂಸ್ಥೆಯ ಮ್ಯಾನೇಜರ್ ಸುನೀಲ್, ಸಿಆರ್ಪಿಬಜ್ಜಾಪುರ ರತ್ಮಮ್ಮ, ವೆಂಕಟೇಶ್, ಶ್ರೀನಿವಾಸ್,ಗ್ರಾಪಂ ಸದಸ್ಯರಾದ ಆರ್.ಎ.ವಿನೋದ್ ರೆಡ್ಡಿ,ಗ್ರಾಪಂ ಮುಖಂಡರಾದ ಆರ್.ಬಿ.ಮಂಜುನಾಥರೆಡ್ಡಿ, ಪಿ.ಎಸ್.ರಘುನಾಥರೆಡ್ಡಿ, ಮಾಜಿ ಸದಸ್ಯದೋಬಿ ನಾಗರಾಜ್ ಹಾಜರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Sabha Election; ಕಾಂಗ್ರೆಸ್ ಗೆದ್ದರೆ ಸಿದ್ದರಾಮಯ್ಯ ಸ್ಥಾನ ಭದ್ರ
Congress ಕೊಟ್ಟಿದ್ದ ಖಾಲಿ ಚೊಂಬನ್ನು ಅಕ್ಷಯಪಾತ್ರೆ ಮಾಡಿದ್ದು ಮೋದಿ: ಎಚ್ ಡಿಡಿ ಕಿಡಿ
ಜೆಡಿಎಸ್ -ಬಿಜೆಪಿ ಬಿ ಟೀಮ್ ಹೌದು: ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ
Dr. K Sudhakar: ಭ್ರಷ್ಟಾಚಾರದಿಂದಲೇ ಸಿದ್ದು ಸೋತಿದ್ದಾ?: ಸುಧಾಕರ್
Congress ಸರ್ಕಾರ ಪತನ ದೇವೇಗೌಡರ ಭ್ರಮೆ: ಸಿದ್ದರಾಮಯ್ಯ ವಾಗ್ದಾಳಿ