ಅಮೃತಬಳ್ಳಿ ಆರೋಗ್ಯಕ್ಕೆ ಒಳ್ಳೆಯದು: ಆಯುಷ್ ಸ್ಪಷ್ಟನೆ
Team Udayavani, Feb 18, 2022, 6:49 AM IST
ನವದೆಹಲಿ: ಅಮೃತಬಳ್ಳಿಯ ಎಲೆಗಳ ಸೇವನೆಯಿಂದ ಯಕೃತ್(ಲಿವರ್) ಸಮಸ್ಯೆಗಳು ಎದುರಾಗುತ್ತವೆ ಎಂಬುದಾಗಿ ಹರಡಿರುವ ವದಂತಿಗಳಿಗೆ ಕೇಂದ್ರ ಆಯುಷ್ ಇಲಾಖೆ ತೆರೆ ಎಳೆದಿದೆ. ಈ ಕುರಿತಂತೆ ಸ್ಪಷ್ಟನೆ ನೀಡಿರುವ ಇಲಾಖೆ, ಅಮೃತಬಳ್ಳಿಯ ಎಲೆಗಳ ಸೇವನೆಯು ಆರೋಗ್ಯಕ್ಕೆ ಒಳ್ಳೆಯದು ಎಂದು ತಿಳಿಸಿದೆ.
ಅಮೃತಬಳ್ಳಿ ಸೇವನೆಯಿಂದ ಯಕೃತ್ ಸಮಸ್ಯೆ ಬರುತ್ತದೆ ಎಂಬುದಾಗಿ ಕೆಲವು ಮಾಧ್ಯಮಗಳಲ್ಲಿ ಬಂದಿರುವ ವರದಿಗಳನ್ನು ಸಾರಾಸಗಟಾಗಿ ತಳ್ಳಿಹಾಕಿರುವ ಇಲಾಖೆ, ಅಮೃತಬಳ್ಳಿಯುವ ಯಕೃತ್ತನ್ನು ಹಾಳು ಮಾಡುವಂಥ ಯಾವುದೇ ವಿಷದ ಪದಾರ್ಥವನ್ನು ಹೊರಸೂಸುವುದಿಲ್ಲ. ಅಮೃತಬಳ್ಳಿಯ ಬಗ್ಗೆ ಬಂದಿರುವ ಇಂಥ ವದಂತಿಗಳ ಬಗ್ಗೆ ಹಲವಾರು ಅಧ್ಯಯನಗಳನ್ನು ನಡೆಸಲಾಗಿದ್ದು ಅವುಗಳಿಂದ ಈ ವಿಚಾರ ತಿಳಿದುಬಂದಿದೆ. ಅಲ್ಲದೆ, ಅಮೃತಬಳ್ಳಿಯ ಸೇವನೆ ದೇಹಕ್ಕೆ ನವಚೈತನ್ಯ ತುಂಬುತ್ತದೆ ಎಂದು ಆಯುರ್ವೇದದಲ್ಲೇ ತಿಳಿಸಲಾಗಿದೆ ಎಂದು ಇಲಾಖೆ ಸ್ಪಷ್ಟಪಡಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು
Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ
BJP ಶೆಟ್ಟರ್, ಶ್ರೀರಾಮುಲುಗೆ ಚೊಂಬು ಗ್ಯಾರಂಟಿ : ಲಕ್ಷ್ಮಣ ಸವದಿ
Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್
Ramanagara: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು