ನೆಲ್ಲಿಕಾಯಿ ಮೇಲೆ ಚೀನ ಜೀರುಂಡೆ ಬಾಧೆ
Team Udayavani, Feb 6, 2021, 6:05 AM IST
ಗುವಾಹಟಿ: ಕೇವಲ ನಮ್ಮ ಯೋಧರಿಗಷ್ಟೇ ಅಲ್ಲ, ನಮ್ಮ ಗಿಡ ಮರಗಳ ಮೇಲೂ ಚೀನ ಕಾಟ ಶುರುವಾಗಿದೆ! ಅರುಣಾಚಲ ಪ್ರದೇಶದ ಪೂರ್ವ ಸಿಯಾಂಗ್ ಜಿಲ್ಲೆಯಲ್ಲಿ ಲಿಚಿ ಮರಗಳು, ನೆಲ್ಲಿಕಾಯಿ ಮರಗಳ ಮೇಲೆ ಚೀನ ಜೀರುಂಡೆಗಳ ಬಾಧೆ ಶುರುವಾಗಿದೆ. ಈ ಬಗ್ಗೆ ಇಂಡಿಯನ್ ಜರ್ನಲ್ ಆಫ್ ಎಂಟೋಮಾಲಜಿಯಲ್ಲಿ ವರದಿ ಪ್ರಕಟವಾಗಿದೆ.
ಅರುಣಾಚಲ ಪ್ರದೇಶದ ವಿವಿಧ ಭಾಗಗಳಲ್ಲಿ ಚೀನ ಜೀರುಂಡೆಯ ಹಾವಳಿಯನ್ನು ಅಧ್ಯಯನ ನಡೆಸಲಾಗಿದ್ದು, ನೆಲ್ಲಿಕಾಯಿ ಮರಗಳ ತೊಗಟೆಯನ್ನು ತಿಂದಿರುವುದು ಗೊತ್ತಾಗಿದೆ ಎಂದು ಈ ಅಧ್ಯಯನ ತಿಳಿಸಿದೆ.
ಈ ಜೀರುಂಡೆಗಳು ನೆಲ್ಲಿಕಾಯಿ ಮರಗಳ ತೊಗಟೆಯನ್ನು ತಿನ್ನುವುದರಿಂದ ಹಾಳಾಗುವ ಸಾಧ್ಯತೆ ಇದೆ. ಅಷ್ಟೇ ಅಲ್ಲ, ಅರುಣಾಚಲ ಪ್ರದೇಶದ ಹೊರಗಿನ ರಾಜ್ಯಗಳ ಮೇಲೂ ಈ ಜೀರುಂಡೆಗಳು ದಾಳಿ ನಡೆಸಬಹುದು. ಅಂದರೆ ಬಿಹಾರ, ಪಶ್ಚಿಮ ಬಂಗಾಲ, ಉತ್ತರ ಪ್ರದೇಶ ಮತ್ತು ಜಾರ್ಖಂಡ್ನಲ್ಲೂ ಕಾಣಿಸಿಕೊಳ್ಳಬಹುದು ಎಂದು ಅಧ್ಯಯನ ನಡೆಸಿರುವ ಸಂಶೋಧಕರು ಅಭಿಪ್ರಾಯ ಪಟ್ಟಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಕಾಂಗ್ರೆಸ್ ಗೆ ಆಘಾತ; ರಾಜೀನಾಮೆ ನೀಡಿದ ದೆಹಲಿ ಕಾಂಗ್ರೆಸ್ ಮುಖ್ಯಸ್ಥ
Mahadev Betting App Case; ಮುಂಬೈ ಪೊಲೀಸರಿಂದ ನಟ ಸಾಹಿಲ್ ಖಾನ್ ಬಂಧನ
Gyani Uncle; ಪ್ರಧಾನಿ ಮೋದಿಯನ್ನು ಉಪದೇಶ ನೀಡುವ ಅಂಕಲ್ ಎಂದ ಪ್ರಿಯಾಂಕಾ ಗಾಂಧಿ
Congress ಗೆದ್ದರೆ ದೇಶದಲ್ಲಿ ಗೋ ಹತ್ಯೆ ಖಚಿತ: ಯೋಗಿ ಆದಿತ್ಯನಾಥ್
Goa; ದಿನಕ್ಕೆ ಒಂದೇ ಖರ್ಜೂರ ತಿನ್ನುತ್ತಿದ್ದ ಇಬ್ಬರು ಸಹೋದರರು ನಿಧನ