ರಬಕವಿ-ಬನಹಟ್ಟಿ: ಮನೆ ದೇವರ ದರ್ಶನ ಪಡೆದ ಬಸವರಾಜ ಬೊಮ್ಮಾಯಿ
ಇಂಚಗೇರಿ ಸಂಪ್ರದಾಯದಂತೆ ಸರ್ಕಾರ ನಡೆಯುತ್ತಿದೆ; ಬೊಮ್ಮಾಯಿ
Team Udayavani, Feb 26, 2023, 1:22 PM IST
ರಬಕವಿ-ಬನಹಟ್ಟಿ: ಇಂಚಗೇರಿ ಸಂಪ್ರದಾಯ ಅಪರೂಪವಾಗಿದೆ. ಹುಬ್ಬಳ್ಳಿ ಮಹಾದೇವಪ್ಪನವರ ಒಡನಾಟ, ಇಂಚಗೇರಿ ಸಂಪ್ರದಾಯ ನಮ್ಮ ಮನೆತನಕ್ಕೂ ಸಂಬಂಧವಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲ್ಲೂಕಿನ ಹಿಪ್ಪರಗಿ ಸಂಗಮೇಶ್ವರ ಮಹಾರಾಜರ ಸನ್ನಿದಿಗೆ ದರ್ಶನ ಪಡೆದು ಮಹಾದೇವರನ್ನು ನಾನು ಕೂಡ ನೋಡಿದ್ದೇನೆ. ಅವರ ಶಕ್ತಿ ಹಾಗೂ ಇಂಚಗೇರಿ ಸಂಪ್ರದಾಯವನ್ನು ದೇಶದೆಲ್ಲೆಡೆ ಪಸರಿಸಲು ಶ್ರಮ ದೊಡ್ಡದು. ದೀನ ದಲಿತರಿಗೆ, ಧ್ವನಿಯಿಲ್ಲದವರಿಗೆ ನ್ಯಾಯ ಒದಗಿಸುವ ಕಾರ್ಯದೊಂದಿಗೆ ಇಂಚಗೇರಿಯ ಮೂಲ ತತ್ವದಡಿಯಲ್ಲಿಯೇ ನಮ್ಮ ಸರ್ಕಾರವೂ ಕೂಡ ಮುನ್ನಡೆಯುತ್ತಿದೆ ಎಂದರು.
ಇಲ್ಲಿ ಬಂದ ಮೇಲೆ ನನ್ನ ಆತ್ಮವಿಶ್ವಾಸ, ಬಲ ಇಮ್ಮಡಿಗೊಂಡಿದ್ದು, ಬರುವ ಚುನಾವಣೆಯಲ್ಲಿ ಬಿಜೆಪಿ ಗೆದ್ದು ಸರ್ಕಾರ ನಿಶ್ಚಿತವಾಗಿ ನಡೆಸುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Belagavi; ಕುಂದಾನಗರಿಯಲ್ಲಿ ಮೋದಿ ಸಮಾವೇಶ: ಹರಿದು ಬಂದ ಜನಸಾಗರ
T20 World Cup ಟೀಂ ಇಂಡಿಯಾ ಆಯ್ಕೆ; ರೋಹಿತ್ ಜತೆ ಅಜಿತ್ ಅಗರ್ಕರ್ ಚರ್ಚೆ
Loksabha Election: ಶಿವಮೊಗ್ಗ ಕ್ಷೇತ್ರಕ್ಕೆ 20 ಸಾವಿರ ಕೋಟಿ ಅನುದಾನ: ಬಿ.ವೈ. ರಾಘವೇಂದ್ರ
Davanagere; ಮೋದಿ ಹೆಸರಲ್ಲಿ ಮತಯಾಚನೆಗೆ ಸಂಕೋಚವಿಲ್ಲ: ಗಾಯಿತ್ರಿ ಸಿದ್ದೇಶ್ವರ
Baghdad; ಜೈಲು ಶಿಕ್ಷೆಗೆ ಒಳಗಾಗಿದ್ದ ಟಿಕ್ ಟಾಕ್ ಸ್ಟಾರ್ ಉಮ್ ಫಾಹದ್ ಹತ್ಯೆ