ಭ್ರಷ್ಟಾಚಾರದ ಆರೋಪಗಳನ್ನು ಜಾತಿ ಹೆಸರಿನಲ್ಲಿ ರಾಜಕೀಯಗೊಳಿಸುವುದು ಸಮಂಜಸವೇ ?


Team Udayavani, Sep 12, 2019, 3:28 PM IST

brasta

ಮಣಿಪಾಲ: ಭ್ರಷ್ಟಾಚಾರದ ಆರೋಪಗಳನ್ನು ಒಂದು ಸಮುದಾಯ ಅಥವಾ ಜಾತಿ ಹೆಸರಿನಲ್ಲಿ ರಾಜಕೀಯಗೊಳಿಸುವುದು ಸಮಂಜಸವೇ ? ಎಂದು ಉದಯವಾಣಿ ತನ್ನ ಓದುಗರಿಗೆ ಕೇಳಿತ್ತು. ಅತ್ಯುತ್ತಮವೆನಿಸಿದ ಕೆಲವು ಪ್ರತಿಕ್ರಿಯೆಗಳು ಇಲ್ಲಿವೆ.

ರಾಜಣ್ಣ: ಜಾತಿ ಪದ್ದತಿಯನ್ನು ನಿಷೇಧಿಸಬೇಕು. ಮಠಕ್ಕೆ ಕೊಡುವ ಆದ್ಯತೆ ಸಂಪೂರ್ಣ ವಾಗಿ ಕಡಿಮೆಯಾಗಬೇಕು. ಜಾತ್ಯಾತೀತ ಪದ ರಾಜಕೀಯದಿಂದ ಅಪವಿತ್ರವಾಗಿದೆ. ಲೋಕಾಯುಕ್ತ ಕಾನೂನು ಬಲಿಷ್ಠವಾಗಬೇಕು, ಜಾತಿ ಆಧಾರಿತ ವ್ಯವಸ್ಥೆ ನಿಲ್ಲಬೇಕು.

ಶಂಕರ್ ಬಂಟ್ವಾಳ:  ರಾಜಕೀಯದಲ್ಲಿ ಜಾತಿ ಲೆಕ್ಕಾಚಾರ ಶುದ್ಧ ತಪ್ಪು, ಆರ್ಹತೆ ಮತ್ತು ಯೋಗ್ಯತೆಗೆ ಪ್ರಾಮುಖ್ಯತೆ ಸಿಕ್ಕಿದ್ದಲ್ಲಿ ಮುಂದಿನ ಪೀಳಿಗೆಯವರು  ಉತ್ತಮವಾಗಿರಲು  ಸಾಧ್ಯವಿದೆ.

ಶಿವ ಶಿಂಶ :  ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಜಾತಿ ರಾಜಕಾರಣ ಹೊಸತಲ್ಲ.  ಆದರೂ ಸಂವಿಧಾನದ ಹಾಗೂ ಕಾನೂನು ಆಶಯಗಳಿಗೆ ಮಾಡುವ ಅಪಚಾರ ಇದಾಗಿದೆ. ರಾಜಕೀಯ ಪಕ್ಷಗಳು ಜಾತಿ, ಹಣ ಬಲಗಳ ಮೂಲಕ ಅಧಿಕಾರ ಹೊಂದುತ್ತಿವೆ ಹಾಗೂ ಅಧಿಕಾರ ಕಳೆದುಕೊಳ್ಳುತ್ತಿವೆ.

ರಂಗನಾಥ್: ನ್ಯಾಯ ನೀತಿಗಳು ಎಲ್ಲರಿಗೂ ಒಂದೇ. ಜಾತಿ ಧರ್ಮದ ಆಧಾರದ ಮೇಲೆ ನಿರ್ಧಾರ ಮಾಡುವುದಲ್ಲ. ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಜಾತಿ ರಾಜಕಾರಣ ಸಲ್ಲ. ಜಾತಿ ಧರ್ಮಗಳು ಆಚಾರ ವಿಚಾರಗಳಿಗೆ ಮಾತ್ರ ಸೀಮಿತ.

ನವಿ ದಾಸ್:  ಜಾತಿ, ಮತ, ಧರ್ಮ ಇವುಗಳ ಬಗ್ಗೆ ಸಾಂವಿಧಾನಿಕವಾಗಿ ತಿದ್ದುಪಡಿ ತರುವ ಅವಶ್ಯಕತೆ ಇದೆ. ಉನ್ನತ ಮಟ್ಟದ ಅಧಿಕಾರಿಗಳು ಹತ್ಯೆಯಾದಾಗ  ಅದರ ನ್ಯಾಯಕ್ಕೆ ಹೋರಾಟ ಮಾಡದೆ ಇರುವಂತಹ ಜಾತಿ, ಒಬ್ಬ ಪ್ರಜೆಗಳಿಂದ ಚುನಾಯಿತ ವ್ಯಕ್ತಿ ಬಗ್ಗೆ ಏಕೆ ?  ನಮ್ಮ ದೇಶ ಉನ್ನತ ಮಟ್ಟಕ್ಕೆ ತಲುಪಬೇಕಾದರೆ ಮೊದಲು ಜಾತಿಯ ನಿರ್ಮೂಲನೆ ಅಗತ್ಯ.

ಲಿಂಗಪ್ಪ ಗೌಡ:  ಇದು‌ ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾರಕ. ಜಾತಿ ಮತ ಪಂಥ ಧರ್ಮ ಭ್ರಷ್ಟಾಚಾರ ನಿರ್ಮೂಲನೆ ತೊಡರು ಆಗಬಾರದು, ಭ್ರಷ್ಟಾಚಾರ ಮಾಡುವವರನ್ನು ಜಾತಿ ನೋಡಿ ಅಳೆದರೆ. ನಾಳೆ ನಮ್ಮಂತಹ ಮೂರ್ಖರು ಯಾರು ಇರುವುದಿಲ್ಲ.

ಸೈಮನ್ ಫರ್ನಾಂಡೀಸ್:  ಖಂಡಿತಾ ತಪ್ಪು. ಇದಕ್ಕಿಂತ ಮೂರ್ಖತನ ಬೇರೊಂದಿಲ್ಲ. ಯಾವುದೇ ಜಾತಿಯವರಾಗಲಿ, ಧರ್ಮದವರಾಗಲಿ, ಸಮುದಾಯದವರಾಗಲಿ, ಅವರು ಮಾಡಿದ ತಪ್ಪು ತಪ್ಪೇ. ! ತಪ್ಪನ್ನು ಸಮರ್ಥಿಸಿಕೊಳ್ಳುವುದು ಅಪರಾಧ..

ದೊಡ್ಡನಗೌಡ : ಪ್ರತಿಯೊಬ್ಬ ರಾಜಕಾರಣಿಗಳಿಗೂ ಅಭಿಮಾನಿಗಳಿರುತ್ತಾರೆ ಹಾಗೆ ಪ್ರತಿಯೊಂದು ಜಾತಿಗೂ ಗುರುಗಳಿದ್ದಾರೆ.  ಆದರೇ ಜನರನ್ನು ತಿದ್ದುವ, ಸೌಹಾರ್ದತೆ, ಸಹಬಾಳ್ವೆಯ ಮಹತ್ವ ಸಾರಬೇಕಾಗಿರುವ ಮಠ ಮಂದಿರಗಳು ಜಾತಿ ರಾಜಕಾರಣದ ವಿಷ ಬೀಜ ಬಿತ್ತುತ್ತಿರುವುದು ವಿಷಾದನೀಯ.

ಕೆ ಎಸ್ ಕೃಷ್ಣ: ಪ್ರತಿಯೋಬ್ಬ ರಾಜಕಾರಣಿಗಳಿಗೂ ಅವರವರ ಜಾತಿಯ ಮಠಾಧೀಶರು ಬೆಂಬಲಕ್ಕೆ ನಿಂತುಕೊಂಡರೆ ನ್ಯಾಯ,ನೀತಿ,ಧರ್ಮಕ್ಕೆ ಬೆಲೆ ಎಲ್ಲಿ?

ಟಾಪ್ ನ್ಯೂಸ್

Priyanka Gandhi

ಪ್ರಿಯಾಂಕಾ ಮಾಂಗಲ್ಯ ಧರಿಸದ್ದಕ್ಕೆ ನೆಹರೂ ಆತ್ಮಕ್ಕೆ ಕೊರಗು: ಮೋಹನ್‌ ಯಾದವ್‌

Exam

ಕೋಟಾದಲ್ಲಿ ನೀಟ್‌ ವಿದ್ಯಾರ್ಥಿನಿ ನಾಪತ್ತೆ: ಇದು 4ನೇ ಪ್ರಕರಣ

musk

Elon Musk ಭಾರತ ಭೇಟಿ ರದ್ದಾದ ಬೆನ್ನಲ್ಲೇ ಚೀನಕ್ಕೆ ಭೇಟಿ

1-fire

ಮತ್ತೆ ಉತ್ತರಾಖಂಡದ 8 ಸ್ಥಳಗಳಲ್ಲಿ ಹಬ್ಬಿದ ಕಾಳ್ಗಿಚ್ಚು!

chess

Chess; ಭಾರತದಲ್ಲೇ ವಿಶ್ವ ಚಾಂಪಿಯನ್‌ಶಿಪ್‌ ನಡೆಸಲು ಚಿಂತನೆ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಇವಿ ಬಳಕೆಯಲ್ಲಿ ಭಾರತ ನಂ.11 ನಾರ್ವೆ ಜನರಿಗೆ ವಿದ್ಯುತ್‌ಚಾಲಿತ ವಾಹನಗಳೇ ಫೇವರಿಟ್‌

ಇವಿ ಬಳಕೆಯಲ್ಲಿ ಭಾರತ ನಂ.11; ನಾರ್ವೆ ಜನರಿಗೆ ವಿದ್ಯುತ್‌ಚಾಲಿತ ವಾಹನಗಳೇ ಫೇವರಿಟ್‌

ಥಿಯೇಟರ್ ತೆರೆಯಲು ಅನಮತಿ ನೀಡಿರುವುದು ಉತ್ತಮ ಬೆಳವಣಿಗೆಯೇ?

ಥಿಯೇಟರ್ ತೆರೆಯಲು ಅನಮತಿ ನೀಡಿರುವುದು ಉತ್ತಮ ಬೆಳವಣಿಗೆಯೇ?

ಎಸ್ ಪಿಬಿ ಹೆಸರು ಕೇಳಿದಾಕ್ಷಣ ನಿಮ್ಮ ಮನಸ್ಸಿನಲ್ಲಿ ತಕ್ಷಣ ಮೂಡುವ 3 ಕನ್ನಡ ಹಾಡುಗಳು ಯಾವುವು b

ಎಸ್ ಪಿಬಿ ಹೆಸರು ಕೇಳಿದಾಕ್ಷಣ ನಿಮ್ಮ ಮನಸ್ಸಿನಲ್ಲಿ ತಕ್ಷಣ ಮೂಡುವ 3 ಕನ್ನಡ ಹಾಡುಗಳು ಯಾವುವು

ಸಾಹಸಸಿಂಹ ವಿಷ್ಣುವರ್ಧನ್ ರನ್ನು ನೀವು ಹೇಗೆ ನೆನಪಿಸಿಕೊಳ್ಳ ಬಯಸುತ್ತೀರಿ?

ಸಾಹಸಸಿಂಹ ವಿಷ್ಣುವರ್ಧನ್ ರನ್ನು ನೀವು ಹೇಗೆ ನೆನಪಿಸಿಕೊಳ್ಳ ಬಯಸುತ್ತೀರಿ?

ಪ್ರಾದೇಶಿಕ ಭಾಷೆಗಳಿಗೆ ಅಧಿಕೃತ ಸ್ಥಾನಮಾನ ನೀಡಲು ಕೇಂದ್ರದ ನಿರಾಕರಣೆ: ನಿಮ್ಮ ಅಭಿಪ್ರಾಯವೇನು?

ಪ್ರಾದೇಶಿಕ ಭಾಷೆಗಳಿಗೆ ಅಧಿಕೃತ ಸ್ಥಾನಮಾನ ನೀಡಲು ಕೇಂದ್ರದ ನಿರಾಕರಣೆ: ನಿಮ್ಮ ಅಭಿಪ್ರಾಯವೇನು?

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

congress

North East Delhi ಅಭ್ಯರ್ಥಿ ಕನ್ಹಯ್ಯ ವಿರುದ್ಧ ಕಾಂಗ್ರೆಸಿಗರ ಪ್ರತಿಭಟನೆ!

IMD

Kerala; ಬಿಸಿಲ ಝಳಕ್ಕೆ ಇಬ್ಬರ ಸಾವು

Priyanka Gandhi

ಪ್ರಿಯಾಂಕಾ ಮಾಂಗಲ್ಯ ಧರಿಸದ್ದಕ್ಕೆ ನೆಹರೂ ಆತ್ಮಕ್ಕೆ ಕೊರಗು: ಮೋಹನ್‌ ಯಾದವ್‌

Exam

ಕೋಟಾದಲ್ಲಿ ನೀಟ್‌ ವಿದ್ಯಾರ್ಥಿನಿ ನಾಪತ್ತೆ: ಇದು 4ನೇ ಪ್ರಕರಣ

musk

Elon Musk ಭಾರತ ಭೇಟಿ ರದ್ದಾದ ಬೆನ್ನಲ್ಲೇ ಚೀನಕ್ಕೆ ಭೇಟಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.