ಸಾಮಾಜಿಕ ಅಂತರ ಉಲ್ಲಂಘಿಸಿದರೆ  ಎಚ್ಚರಿಸುತ್ತೆ ಈ ಸಾಧನ


Team Udayavani, May 14, 2020, 3:45 PM IST

ಸಾಮಾಜಿಕ ಅಂತರ ಉಲ್ಲಂಘಿಸಿದರೆ  ಎಚ್ಚರಿಸುತ್ತೆ ಈ ಸಾಧನ

ಕೋವಿಡ್ ವೈರಸ್‌ ಬಂದ ಮೇಲೆ ಜಗತ್ತಲ್ಲಿ ಏನೆಲ್ಲ ಬದಲಾಗುತ್ತೋ ಬಿಡುತ್ತೋ ಗೊತ್ತಿಲ್ಲ ತಂತ್ರಜ್ಞಾನ ವ್ಯವಸ್ಥೆಯಂತೂ ದಿನೇ ದಿನೇ ಬದಲಾಗುತ್ತಾ, ಇದ್ದದ್ದಕ್ಕೆ ಹೊಸತನವನ್ನು ಸೇರಿಸುತ್ತಾ ಸಾಗುತ್ತಿದೆ. ಈಗಿನ ಹಲವು ಅವಿಷ್ಕಾರಗಳಂತೂ ಕೋವಿಡ್ ಹೋರಾಟವಾಗಿಯೂ ದಾಖಲಾಗಿದೆ. ಕೊರೊನಾ ವೈರಸ್‌ ವಿರುದ್ಧದ ಹೊರಾಟದಲ್ಲಿ ಪೂರಕವಾಗಿರುವ ಹಲವು ತಂತ್ರಜ್ಞಾನಗಳು ಈಗಾಗಲೇ ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ.

ಎಷ್ಟೇ ದಿನ ಲಾಕ್‌ ಡೌನ್‌ ಹಾಕಿದ್ದರೂ ಒಂದಲ್ಲ ಒಂದು ದಿನ ಕಾರ್ಮಿಕರು ಕೆಲಸದ ನೊಗ ಹೊರಲೇಬೇಕು. ಇದಕ್ಕೆ ಯಾವ ಕಂಪೆನಿಯೂ ಹೊರತಲ್ಲ.

ಲಾಕ್‌ಡೌನ್‌ ಅನ್ನು ಸರಾಗಗೊಳಿಸುವ ಕ್ರಮಗಳಿಗಿಂತ ಮುಂಚಿತವಾಗಿ, ನಿರ್ಮಾಣದಂತಹ ಕ್ಷೇತ್ರಗಳಲ್ಲಿನ ಕಾರ್ಮಿಕರು ಸಹೋದ್ಯೋಗಿಗಳಿಂದ ಸುರಕ್ಷಿತ ದೂರವನ್ನು ಖಾತ್ರಿಪಡಿಸಿಕೊಳ್ಳಲು ಸಹಾಯ ಮಾಡುವ ಮಾನಿಟರಿ ಸಾಧನವನ್ನು ಸ್ಕಾಟಿಷ್‌ ಟೆಕ್‌ ಸಂಸ್ಥೆಯೊಂದು ಮರುರೂಪಿಸಿದೆ.

ಈಡೆನ್ಬರ್ಗ್‌ ಮೂಲದ ರಿಯಾಕ್ಟೆಕ್‌ ಅಭಿವೃದ್ಧಿಪಡಿಸಿದ ಮಣಿಕಟ್ಟಿನಲ್ಲಿ ಧರಿಸುವ ಉಪಕರಣವು ಪ್ರಸ್ತುತ ಜಾರಿಯಲ್ಲಿರುವ ಎರಡು ಮೀಟರ್‌ ಸಾಮಾಜಿಕ ದೂರವಿಡುವ ನಿಯಮಗಳನ್ನು ಉಲ್ಲಂಘಿಸಿದ್ದರೆ ಕಾರ್ಮಿಕರನ್ನು ಎಚ್ಚರಿಸುವ ಕಾರ್ಯ ಮಾಡುತ್ತದೆ.

ಬ್ಲೂಟೂತ್‌ ಬಳಸಿ, ಕಾರ್ಮಿಕರು ಪರಸ್ಪರ ಎರಡು ಮೀಟರ್‌ಗಿಂತ ಹತ್ತಿರದಲ್ಲಿದ್ದರೆ ಮಾನಿಟರ್‌ ಟ್ರ್ಯಾಕ್‌ ಮಾಡಿ, ಸಾಮಾಜಿಕ ದೂರವಿಡುವ ನಿಯಮಗಳನ್ನು ಮುರಿಯಲಾಗಿದೆ ಎಂದು ಸಾಧನವನ್ನು ಧರಿಸಿರುವವರನ್ನು ಎಚ್ಚರಿಸುವ ಸಲುವಾಗಿ ಮಾನಿಟರ್‌ ಕಂಪಿಸುತ್ತದೆ.

ಸಾಮಾಜಿಕ ಅಂತರ ಪಾಲನೆಯು ಸ್ವಲ್ಪ ಸಮಯದವರೆಗೆ ನಮ್ಮೊಂದಿಗೆ ಇರುತ್ತದೆ. ಮತ್ತೆ ಕೆಲಸದ ಒತ್ತಡದಲ್ಲಿ ಅದನ್ನು ಮರೆತು ಬಿಡುತ್ತೇವೆ. ಅದಕ್ಕಾಗಿ ಈ ಸಾಧನವನ್ನು ತಯಾರಿಸಲಾಗಿದೆ ಎಂದು ರಿಯಾಕ್ಟೆಕ್‌ನ ಮುಖ್ಯ ಕಾರ್ಯನಿರ್ವಾಹಕ ಜಾಕ್ವಿ ಮೆಕ್‌ಲಾಫ್ಲಿನ್‌ ಹೇಳುತ್ತಾರೆ.

ಸದ್ಯಕ್ಕೆ ರೈಲ್ವೇ ಸೇವೆಯಲ್ಲಿರುವವರಿಗೆ ಇಂತಹ ಮಾನಿಟರ್‌ಗಳನ್ನು ಒದಗಿಸಲಾಗಿದ್ದು, 45,000ಕ್ಕಿಂತಲೂ ಹೆಚ್ಚು ಸಾಧನಗಳನ್ನು ಈಗಾಗಲೇ ಯುಕೆನಾದ್ಯಂತದ ಕಂಪೆನಿಗಳು ಖರೀದಿಸಿ ಕಾರ್ಮಿಕರಿಗೆ ಹಸ್ತಾಂತರಿಸಿವೆ.

ಟಾಪ್ ನ್ಯೂಸ್

cbsc

CBSE ವರ್ಷಕ್ಕೆ 2 ಬಾರಿ ಪರೀಕ್ಷೆ:ರೂಪರೇಖೆಗೆ ಸೂಚನೆ

indi-1

Airbus; 30 ಏರ್‌ಬಸ್‌ ವಿಮಾನ ಖರೀದಿಗೆ ಮುಂದಾದ ಇಂಡಿಗೋ ಕಂಪೆನಿ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

1-weqwwqewq

ಬಾಂದ್ರಾ- ವರ್ಲಿ ಸೀ ಲಿಂಕ್‌ಗೆ 25,000 ಟನ್‌ ಗರ್ಡರ್‌ ಅಳವಡಿಕೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ

ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ

Dakshina Kannada ಅಭ್ಯರ್ಥಿಗಳ ದಿನಚರಿ

Dakshina Kannada ಅಭ್ಯರ್ಥಿಗಳ ದಿನಚರಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

3-Jio

Reliance Jio Profit; ರಿಲಯನ್ಸ್‌ ಜಿಯೊ ನಿವ್ವಳ ಲಾಭ ಶೇ 13ರಷ್ಟು ಹೆಚ್ಚಳ

History TV18ನಲ್ಲಿ ವಿಶ್ವದ ಮೊದಲ ಬ್ರೈಲ್‌ ಸಾಹಿತ್ಯ ಸಾಧನ “ಬೆಂಗಳೂರಿನ ಆನಿ” ಪ್ರಸಾರ

History TV18ನಲ್ಲಿ ವಿಶ್ವದ ಮೊದಲ ಬ್ರೈಲ್‌ ಸಾಹಿತ್ಯ ಸಾಧನ “ಬೆಂಗಳೂರಿನ ಆನಿ” ಪ್ರಸಾರ

1-wqeqeqwewq

HP ಯಿಂದ AI ಆಧಾರಿತ ಎರಡು ಹೊಸ ಲ್ಯಾಪ್ ಟಾಪ್ ಬಿಡುಗಡೆ

9-upi

Digital: ಇನ್ನು ಯುಪಿಐ ಮೂಲಕ ನಗದು ಜಮೆಗೆ ಅವಕಾಶ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

cbsc

CBSE ವರ್ಷಕ್ಕೆ 2 ಬಾರಿ ಪರೀಕ್ಷೆ:ರೂಪರೇಖೆಗೆ ಸೂಚನೆ

indi-1

Airbus; 30 ಏರ್‌ಬಸ್‌ ವಿಮಾನ ಖರೀದಿಗೆ ಮುಂದಾದ ಇಂಡಿಗೋ ಕಂಪೆನಿ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

1-weqwwqewq

ಬಾಂದ್ರಾ- ವರ್ಲಿ ಸೀ ಲಿಂಕ್‌ಗೆ 25,000 ಟನ್‌ ಗರ್ಡರ್‌ ಅಳವಡಿಕೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.