UV Fusion: ಪ್ರಕೃತಿ ಸೌಂದರ್ಯದ ನಂದಿ ಬೆಟ್ಟ…

ಒಂದಿಷ್ಟು ಸೆಲ್ಫಿ ಫೋಟೋ ತೆಗೆದುಕೊಂಡು ತಮ್ಮ‌ ಮನೆ ಕಡೆ ಪ್ರಯಾಣಿಸುತ್ತಾರೆ

Team Udayavani, Aug 6, 2023, 4:17 PM IST

UV Fusion: ಪ್ರಕೃತಿ ಸೌಂದರ್ಯದ ನಂದಿ ಬೆಟ್ಟ…

ಸುತ್ತಲೂ ಗುಡ್ಡ. ಸಾಲು ಗಿಡಮರಗಳು, ಹೂ ಬಳ್ಳಿಗಳ ಸೊಬಗು. ತಂಪಾದ ಗಾಳಿ, ಮಂಜಿನ ಹನಿಗಳು. ಕಣ್ಣಿಗೆ ತಂಪು ನೀಡು ಹಸುರಿನ ವನಸಿರಿ. ಆಹಾ ಎಷ್ಟು ಸುಂದರ. ಇವೆಲ್ಲಾ ಪ್ರವಾಸಿಗರಿಗೆ ತುಂಬಾನೆ ಇಷ್ಟ. ಇಂತಹ ಪ್ರಕೃತಿ ಸೌಂದರ್ಯ ಸೊಬಗು ಸವಿಯಲು ‘ನಂದಿ ಹಿಲ್ಸ್’ ಹೇಳಿ ಮಾಡಿಸಿದ ಪ್ರವಾಸಿ ತಾಣವಾಗಿದೆ.

ಎಲ್ಲಿದೆ?
‘ನಂದಿ ಬೆಟ್ಟ’ ಇದು ಚಿಕ್ಕಬಳ್ಳಾಪುರ ಜಿ‌ಲ್ಲೆ ಯಲ್ಲಿದೆ. ಚಿಕ್ಕಬಳ್ಳಾಪುರ ಪಟ್ಟಣದಿಂದ 10 ಕಿ.ಮಿ ದೂರದಲ್ಲಿ ಹಾಗೂ ಬೆಂಗಳೂರು ನಗರದಿಂದ ಸುಮಾರು 45 ಕಿ.ಮಿ ದೂರದಲ್ಲಿದೆ. “ಪ್ರೇಮಿಗಳು ಸ್ವರ್ಗ ತಾಣ’ ಎಂದೆ ಕರೆಸಿಕೊಳ್ಳುವ ನಂದಿ ಹಿಲ್ಸ್, ಇದು ಬೆಂಗಳೂರರಿಗೆ ಸಮೀಪ ಇರುವ ಪ್ರವಾಸಿ ತಾಣ. ಪ್ರಕೃತಿ ಪ್ರಿಯರಿಗೆ ಶನಿವಾರ-ಭಾನುವಾರ ಬಂತು ಅಂದ್ರೆ ಸಾಕು “ಗಿರಿಧಾಮ’ ಯುವಕ-ಯುವತಿಯರಿಂದ ತುಂಬಿ ತುಳುಕುತ್ತದೆ. ಇಲ್ಲಿಯ ನೈಸರ್ಗಿಕ ಸೊಬಗಿಗೆ ಮನ ಸೋಲದವರೆ ಇಲ್ಲ. ಗಿಡಮರಗಳ ಮಧ್ಯೆ, ಮೆಟ್ಟಿಲುಗಳ ಮೇಲೆ ಬೆಟ್ಟ ಹತ್ತುವುದೇ ಒಂದು ರೋಮಾಂಚನಕಾರಿ.

ಆ ಪೊದೆಗಳು, ತಂಪಾದ ಗಾಳಿ, ಕೋತಿಗಳ ಚೆ‌ಲ್ಲಾ ಟವಿದೆ. ಬೆಟ್ಟದ ಮೇಲಿಂದ ಕೆಳಗೆ ಇಣುಕಿ ನೋಡಿದರೆ ಕಾಣುವ ಚಿಕ್ಕ ಚಿಕ್ಕ ಮನೆಗಳು, ಬೃಹತ್‌ ಬಂಡೆಗಳ ಪ್ರಕೃತಿ ಸೊಬಗು. ಈ ಪ್ರವಾಸಿ ತಾಣ ನೋಡಲು ಹೆಚ್ಚು ಯುವ ಪ್ರೇಮಿಗಳು, ಫ್ಯಾಮಿಲಿ, ಮಕ್ಕಳು ಭೇಟಿ ನೀಡುತ್ತಾರೆ. ಸ್ವಲ್ಪ ಹೊತ್ತು ವಿಶ್ರಾಂತಿ ಪಡೆದು, ಎಂಜಾಯ್‌ ಮಾಡಿ. ಒಂದಿಷ್ಟು ಸೆಲ್ಫಿ ಫೋಟೋ ತೆಗೆದುಕೊಂಡು ತಮ್ಮಮನೆ ಕಡೆ ಪ್ರಯಾಣಿಸುತ್ತಾರೆ. ಮತ್ತೆ ಯಾಕೆ ತಡ, ರಜೆ ಇದ್ದರೆ ಒಮ್ಮೆ ನಂದಿ ಹಿಲ್ಸ್‌ ಗೆ ಭೇಟಿ ನೀಡಿ, ಪ್ರಕೃತಿಯ ಸೌಂದರ್ಯವನ್ನು ಕಣ್ತುಂಬಿಕೊಳ್ಳಿ.

*ನಬಿಸಾಬ. ಆರ್‌.ಬಿ.ದೋಟಿಹಾಳ, ಕುಷ್ಟಗಿ

ಟಾಪ್ ನ್ಯೂಸ್

Belthangady ತಾಯಿ, ಮಗನ ಮೇಲೆ ಸಂಬಂಧಿಕರಿಂದ ಹಲ್ಲೆ

Belthangady ತಾಯಿ, ಮಗನ ಮೇಲೆ ಸಂಬಂಧಿಕರಿಂದ ಹಲ್ಲೆ

Sasthan Toll Plaza; ಗುಂಡ್ಮಿಯಲ್ಲಿ ಸ್ಥಳೀಯರಿಗೆ ಟೋಲ್‌ ಭೀತಿ

Sasthan Toll Plaza; ಗುಂಡ್ಮಿಯಲ್ಲಿ ಸ್ಥಳೀಯರಿಗೆ ಟೋಲ್‌ ಭೀತಿ

ಮಹಿಳೆಯರ ಬೆತ್ತಲೆ ಮೆರವಣಿಗೆಗೆ ಪೊಲೀಸರ ಕುಮ್ಮಕ್ಕು: CBI

ಮಹಿಳೆಯರ ಬೆತ್ತಲೆ ಮೆರವಣಿಗೆಗೆ ಪೊಲೀಸರ ಕುಮ್ಮಕ್ಕು: CBI

Davanagere: ಕರ್ತವ್ಯ ನಿರ್ಲಕ್ಷ್ಯ… ಇಂಜಿನಿಯರ್, ಬಿಲ್ ಕಲೆಕ್ಟರ್ ಅಮಾನತು

Davanagere: ಕರ್ತವ್ಯ ನಿರ್ಲಕ್ಷ್ಯ… ಇಂಜಿನಿಯರ್, ಬಿಲ್ ಕಲೆಕ್ಟರ್ ಅಮಾನತು

ಬಿಜೆಪಿಗೆ ಆಶೀರ್ವಾದ ಮಾಡಲು ವಚನಾನಂದ ಶ್ರೀ ಕಾತರ: ಯತ್ನಾಳ್‌

ಬಿಜೆಪಿಗೆ ಆಶೀರ್ವಾದ ಮಾಡಲು ವಚನಾನಂದ ಶ್ರೀ ಕಾತರ: ಯತ್ನಾಳ್‌

Road Mishap: ಭೀಕರ ರಸ್ತೆ ಅಪಘಾತ… ಬೈಕ್ ಸವಾರ ಸ್ಥಳದಲ್ಲೇ ಮೃತ್ಯು

Road Mishap: ಭೀಕರ ರಸ್ತೆ ಅಪಘಾತ… ಬೈಕ್ ಸವಾರ ಸ್ಥಳದಲ್ಲೇ ಮೃತ್ಯು

WhatsApp ಚಾಟ್‌ ನಿಯಮ ಉಲ್ಲಂಘನೆ: ಬಳಕೆದಾರರಿಗೆ ತಾತ್ಕಾಲಿಕ ನಿರ್ಬಂಧ

WhatsApp ಚಾಟ್‌ ನಿಯಮ ಉಲ್ಲಂಘನೆ: ಬಳಕೆದಾರರಿಗೆ ತಾತ್ಕಾಲಿಕ ನಿರ್ಬಂಧ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

14-rishab-pant

Rishabh Pant : ಸಾವಿನ ಕದ ತಟ್ಟಿ, ಮತ್ತೆ ಆಡಲಿಳಿದ ರಿಷಭ್‌ ಪಂತ್‌

17-amrutheshwara

Amruthapura: ಅಮೃತಪುರವೆಂಬ ಅದ್ಭುತ ತಾಣ

16-summer-palace-1

Summer Palace: ಷಾಹಿ ಸುಲ್ತಾನರ ಬೇಸಗೆ ಅರಮನೆ

18-

UV Fusion: ತೇರು ಬೀದಿಗೆ ಬಂದಿದೆ

15

UV Fusion: ಜೀವನವನ್ನು ಪ್ರೀತಿಸೋಣ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Gangolli ಕಾರಿನಲ್ಲಿ ಬಂದು ದನ ಕಳವಿಗೆ ಯತ್ನ

Gangolli ಕಾರಿನಲ್ಲಿ ಬಂದು ದನ ಕಳವಿಗೆ ಯತ್ನ

Kundapura ಬುದ್ಧಿವಾದ ಹೇಳಿದ್ದಕ್ಕೆ ಬಾಲಕರಿಂದ ಹಲ್ಲೆ !

Kundapura ಬುದ್ಧಿವಾದ ಹೇಳಿದ್ದಕ್ಕೆ ಬಾಲಕರಿಂದ ಹಲ್ಲೆ !

Belthangady ತಾಯಿ, ಮಗನ ಮೇಲೆ ಸಂಬಂಧಿಕರಿಂದ ಹಲ್ಲೆ

Belthangady ತಾಯಿ, ಮಗನ ಮೇಲೆ ಸಂಬಂಧಿಕರಿಂದ ಹಲ್ಲೆ

Sasthan Toll Plaza; ಗುಂಡ್ಮಿಯಲ್ಲಿ ಸ್ಥಳೀಯರಿಗೆ ಟೋಲ್‌ ಭೀತಿ

Sasthan Toll Plaza; ಗುಂಡ್ಮಿಯಲ್ಲಿ ಸ್ಥಳೀಯರಿಗೆ ಟೋಲ್‌ ಭೀತಿ

ಮಹಿಳೆಯರ ಬೆತ್ತಲೆ ಮೆರವಣಿಗೆಗೆ ಪೊಲೀಸರ ಕುಮ್ಮಕ್ಕು: CBI

ಮಹಿಳೆಯರ ಬೆತ್ತಲೆ ಮೆರವಣಿಗೆಗೆ ಪೊಲೀಸರ ಕುಮ್ಮಕ್ಕು: CBI

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.