ರಾಜರ ಗೆಲುವು ಕಸಿದ ಧೋನಿ, ರಾಯುಡು


Team Udayavani, Apr 12, 2019, 10:30 AM IST

chennai

ಜೈಪುರ: ಬ್ಯಾಟಿಂಗ್‌ಗೆ ಭಾರೀ ಸವಾಲಾಗಿ ಪರಿಣಮಿಸಿದ ಜೈಪುರ ಪಿಚ್‌ನಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡವು ಆತಿಥೇಯ ರಾಜಸ್ಥಾನ್‌ ರಾಯಲ್ಸ್‌ ವಿರುದ್ಧ 4 ವಿಕೆಟ್‌ ರೋಚಕ ಜಯ ಸಾಧಿಸಿದೆ.

ಗುರುವಾರ ರಾತ್ರಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ್ದ ರಾಜಸ್ಥಾನ್‌ ತಂಡವು ಚೆನ್ನೈ ಬಿಗು ದಾಳಿಗೆ ಸಿಲುಕಿ 20 ಓವರ್‌ಗೆ 7 ವಿಕೆಟ್‌ ನಷ್ಟಕ್ಕೆ 151 ರನ್‌ಗಳಿಸಿತು. ಗೆಲುವಿಗೆ 152 ರನ್‌ ಗುರಿ ಪಡೆದ ಚೆನ್ನೈ ಸೂಪರ್‌ ಕಿಂಗ್ಸ್‌ ಆರಂಭದಲ್ಲಿ 24 ರನ್ನಿಗೆ 4 ವಿಕೆಟ್‌ ಕಳೆದುಕೊಂಡು ಸಂಕಟಕ್ಕೆ ಸಿಲುಕಿತು. ಈ ಹಂತದಲ್ಲಿ ಒಂದಾದ ಅಂಬಾಟಿ ರಾಯುಡು (57 ರನ್‌)ಹಾಗೂ ನಾಯಕ ಎಂ.ಎಸ್‌.ಧೋನಿ (58 ರನ್‌) ಭರ್ಜರಿ ಜತೆಯಾಟವಾಡಿ ತಂಡದ ಗೆಲುವನ್ನು ಚಿಗುರಿಸಿದರು. ಕೊನೆಯ ಎಸೆತಗಳಲ್ಲಿ ರವೀಂದ್ರ ಜಡೇಜ (ಅಜೇಯ 9 ರನ್‌) ಹಾಗೂ ಸ್ಯಾಂಟ್ನರ್‌ (ಅಜೇಯ 10 ರನ್‌) ನೆರವಿನಿಂದ ಚೆನ್ನೈ 20 ಓವರ್‌ಗೆ 6 ವಿಕೆಟ್‌ಗೆ 155 ರನ್‌ ಗೆಲುವು ಸಾರಿತು.

ಚೆನ್ನೈ ಆಕ್ರಮಣಕಾರಿ ದಾಳಿ: ಇದಕ್ಕೂ ಮೊದಲು ಬ್ಯಾಟಿಂಗ್‌ ಮಾಡಿದ ರಾಜಸ್ಥಾನ್‌ ಚೆನ್ನೈ ಬೌಲಿಂಗ್‌ ದಾಳಿಯನ್ನು ಬಹಳ ಕಷ್ಟದಿಂದಲೇ ನಿಭಾಯಿಸಿತು. ಟಾಸ್‌ ಗೆದ್ದು ಬೌಲಿಂಗ್‌ ಆಯ್ದುಕೊಂಡ ಧೋನಿ ಪಡೆ ಆರಂಭದಿಂದಲೇ ಯಶಸ್ಸು ಕಾಣುತ್ತ ಹೋಯಿತು. ದೀಪಕ್‌ ಚಹರ್‌, ಶಾದೂìಲ್‌ ಠಾಕೂರ್‌, ರವೀಂದ್ರ ಜಡೇಜ ಸೇರಿಕೊಂಡು ರಹಾನೆ ಬಳಗಕ್ಕೆ ಕಡಿವಾಣ ಹಾಕುವಲ್ಲಿ ಯಶಸ್ವಿಯಾದರು. 28 ರನ್‌ ಮಾಡಿದ ಬೆನ್‌ ಸ್ಟೋಕ್ಸ್‌ ಅವರದೇ ಹೆಚ್ಚಿನ ಗಳಿಕೆ. ಇದಕ್ಕೆ ಅವರು 26 ಎಎಸೆತ ಎದುರಿಸಿದರು.
ಹೊಡೆದದ್ದು ಒಂದೇ ಬೌಂಡರಿ.

ಬಟ್ಲರ್‌ ಫೇಲ್‌:ಆರಂಭಿಕ ಬ್ಯಾಟ್ಸ್‌ಮನ್‌ ಜಾಸ್‌ ಬಟ್ಲರ್‌ ಬಿರುಸಿನ ಆಟಕ್ಕೆ ಮುಂದಾದಾಗ ರಾಜಸ್ಥಾನ್‌ ದೊಡ್ಡ ಮೊತ್ತ ಪೇರಿಸುವ ನಿರೀಕ್ಷೆ ಇತ್ತು. ಆದರೆ ಅವರ ಆಟ 23 ರನ್ನಿಗೆ ಮುಗಿಯಿತು. 10 ಎಸೆತಗಳ ಈ ಇನಿಂಗ್ಸ್‌ನಲ್ಲಿ 4
ಬೌಂಡರಿ ಹಾಗೂ 1 ಸಿಕ್ಸರ್‌ ಸೇರಿತ್ತು. ಬಟ್ಲರ್‌-ರಹಾನೆ ಕೇವಲ 2.5 ಓವರ್‌ಗಳಲ್ಲಿ 31 ರನ್‌ ಪೇರಿಸಿದರು. ಆದರೆ ನಾಯಕ ಅಜಿಂಕ್ಯ ರಹಾನೆ ಮತ್ತೂಂದು ಬ್ಯಾಟಿಂಗ್‌ ವೈಫ‌ಲ್ಯ ಅನುಭವಿಸಿ (11 ಎಸೆತ, 14 ರನ್‌) ಕುಸಿತಕ್ಕೆ ಚಾಲನೆ ನೀಡಿದರು. ಸಂಜು ಸ್ಯಾಮ್ಸನ್‌ ಎಸೆತಕ್ಕೊಂದರಂತೆ 6 ರನ್‌ ಮಾಡಿ ವಾಪಸಾದರೆ, ಸ್ಟೀವನ್‌ ಸ್ಮಿತ್‌ 15 ರನ್ನಿಗೆ 22 ಎಸೆತ ತೆಗೆದು ಕೊಂಡರು. ರಾಹುಲ್‌ ತ್ರಿಪಾಠಿ (10 ರನ್‌), ರಿಯಾನ್‌ ಪರಾಗ್‌ (16 ರನ್‌) ಕೂಡ ನಿಲ್ಲಲಿಲ್ಲ.
ಶಾದೂìಲ್‌ ಠಾಕೂರ್‌ ಎಸೆದ ಅಂತಿಮ ಓವರ್‌ನಲ್ಲಿ ಶ್ರೇಯಸ್‌ ಗೋಪಾಲ್‌ ಮತ್ತು ಆರ್ಚರ್‌ ಸೇರಿಕೊಂಡು 18 ರನ್‌ ಬಾರಿಸಿದ್ದರಿಂದ ತಂಡದ ಮೊತ್ತ ನೂರೈವತ್ತರ ಗಡಿ ದಾಟಿತು. ಗೋಪಾಲ್‌ 7 ಎಸೆತಗಳಿಂದ 19 ರನ್‌ ಮಾಡಿ
ಅಜೇಯರಾಗಿ ಉಳಿದರೆ (2 ಬೌಂಡರಿ, 1 ಸಿಕ್ಸರ್‌), ಆರ್ಚರ್‌ 12 ಎಸೆತಗಳಿಂದ 13 ರನ್‌ ಮಾಡಿದರು.

ರಾಜಸ್ಥಾನ್‌ 20 ಓವರ್‌ಗೆ 151/7
*ಅಜಿಂಕ್ಯ ರಹಾನೆ ಎಲ್‌ಬಿಡಬ್ಲೂ ಬಿ ಚಹರ್‌ 14
*ಜೋಸ್‌ ಬಟ್ಲರ್‌ ಸಿ ರಾಯುಡು ಬಿ ಠಾಕೂರ್‌ 23
*ಸ್ಯಾಮ್ಸನ್‌ ಸಿ ಸಬ್‌ (ಶೋರೆ) ಬಿ ಸ್ಯಾಂಟ್ನರ್‌ 6
* ಸ್ಟೀವ್‌ ಸ್ಮಿತ್‌ ಸಿ ರಾಯುಡು ಬಿ ಜಡೇಜ 15
* ರಾಹುಲ್‌ ತ್ರಿಪಾಠಿ ಸಿ ಜಾಧವ್‌ ಬಿ ಜಡೇಜ 10
* ಬೆನ್‌ ಸ್ಟೋಕ್ಸ್‌ ಬಿ ಚಹರ್‌ 28
* ಪರಾಗ್‌ ಸಿ ಧೋನಿ ಬಿ ಠಾಕೂರ್‌ 16
* ಆರ್ಚರ್‌ ಅಜೇಯ 13
* ಶ್ರೇಯಸ್‌ ಅಜೇಯ 19
* ಇತರೆ 7
ವಿಕೆಟ್‌ ಪತನ: 1-31, 2-47, 3-53, 4-69, 5-78, 6-103, 7-126
 ಬೌಲಿಂಗ್‌
* ದೀಪಕ್‌ ಚಹರ್‌ 4 .0 .33 .2
* ಸ್ಯಾಂಟ್ನರ್‌ 4. 0 .25. 1
* ಶಾದೂìಲ್‌ ಠಾಕೂರ್‌ 4. 0 .44 .2
* ರವೀಂದ್ರ ಜಡೇಜ 4 .0. 20. 2
* ಇಮ್ರಾನ್‌ ತಾಹಿರ್‌ 4 .0 .28. 0

ಚೆನ್ನೈ 20 ಓವರ್‌ಗೆ 155/6
* ಶೇನ್‌ ವ್ಯಾಟ್ಸನ್‌ ಬಿ ಕುಲಕರ್ಣಿ 0
* ಡು ಪ್ಲೆಸಿಸ್‌ ಸಿ ತ್ರಿಪಾಠಿ ಬಿ ಉನಾಡ್ಕತ್‌ 7
* ಸುರೇಶ್‌ ರೈನಾ ರನೌಟ್‌ 4
* ರಾಯುಡು ಸಿ ಶ್ರೇಯಸ್‌ ಬಿ ಸ್ಟೋಕ್ಸ್‌ 57
* ಕೇದಾರ್‌ ಜಾಧವ್‌ ಸಿ ಸ್ಟೋಕ್ಸ್‌ ಬಿ ಆರ್ಚರ್‌ 1
* ಎಂ.ಎಸ್‌.ಧೋನಿ ಬಿ ಸ್ಟೋಕ್ಸ್‌ 58
* ರವೀಂದ್ರ ಜಡೇಜ ಅಜೇಯ 9
* ಸ್ಯಾಂಟ್ನರ್‌ ಅಜೇಯ 10
* ಇತರೆ 9
* ವಿಕೆಟ್‌ ಪತನ: 1-0, 2-5, 3-15, 4-24, 5-119, 6-144
ಬೌಲಿಂಗ್‌
* ಧವಳ್‌ ಕುಲಕರ್ಣಿ 3. 1 .14 .1
* ಜೈದೇವ್‌ ಉನಾಡ್ಕತ್‌ 3. 0 .23 .1
* ಆರ್ಚರ್‌ 4. 1 .19 .1
* ಪರಾಗ್‌ 3 .0 .24. 0
* ಶ್ರೇಯಸ್‌ 4. 0. 31. 0
* ಬೆನ್‌ ಸ್ಟೋಕ್ಸ್‌ 3 .0. 39. 2

ಟಾಪ್ ನ್ಯೂಸ್

Bengaluru: ಇನ್‌ಸ್ಟಾದಲ್ಲಿ ಯುವತಿ ನಗ್ನ ಫೋಟೋ ವೈರಲ್‌; ಅಪರಿಚಿತನ ಮೇಲೆ ಕೇಸು

Bengaluru: ಇನ್‌ಸ್ಟಾದಲ್ಲಿ ಯುವತಿ ನಗ್ನ ಫೋಟೋ ವೈರಲ್‌; ಅಪರಿಚಿತನ ಮೇಲೆ ಕೇಸು

Chamarajanagara: ಇಂಡಿಗನತ್ತದಲ್ಲಿ ಮರುಮತದಾನ ಆರಂಭ

Chamarajanagara: ಇಂಡಿಗನತ್ತದಲ್ಲಿ ಮರುಮತದಾನ ಆರಂಭ

Food Poison; ಚಿಕನ್ ಶವರ್ಮಾ ಸೇವಿಸಿ ಆಸ್ಪತ್ರೆಗೆ ದಾಖಲಾದ 12 ಜನರು

Food Poison; ಚಿಕನ್ ಶವರ್ಮಾ ಸೇವಿಸಿ ಆಸ್ಪತ್ರೆಗೆ ದಾಖಲಾದ 12 ಜನರು

ಮೀಸಲಾತಿ ಕುರಿತ ಅಮಿತ್ ಶಾ ಹೇಳಿಕೆಯ ನಕಲಿ ವಿಡಿಯೋ ವೈರಲ್… FIR ದಾಖಲು

ಮೀಸಲಾತಿ ಕುರಿತ ಅಮಿತ್ ಶಾ ಹೇಳಿಕೆಯ ನಕಲಿ ವಿಡಿಯೋ ವೈರಲ್… FIR ದಾಖಲು

Srinivas Prasad: ದ. ಕರ್ನಾಟಕದ ʼದಲಿತ ಸೂರ್ಯʼ ಎಂದು ಖ್ಯಾತರಾಗಿದ್ದ ಶ್ರೀನಿವಾಸ ಪ್ರಸಾದ್‌

Srinivas Prasad: ದ. ಕರ್ನಾಟಕದ ʼದಲಿತ ಸೂರ್ಯʼ ಎಂದು ಖ್ಯಾತರಾಗಿದ್ದ ಶ್ರೀನಿವಾಸ ಪ್ರಸಾದ್‌

ಗುಜರಾತ್ ಕರಾವಳಿ ಪ್ರದೇಶದಲ್ಲಿ 602 ಕೋಟಿ ಮೌಲ್ಯದ ಡ್ರಗ್ಸ್ ವಶ: 14 ಪಾಕ್ ಪ್ರಜೆಗಳ ಬಂಧನ

ಗುಜರಾತ್ ಕರಾವಳಿ ಪ್ರದೇಶದಲ್ಲಿ 602 ಕೋಟಿ ಮೌಲ್ಯದ ಡ್ರಗ್ಸ್ ವಶ: 14 ಪಾಕ್ ಪ್ರಜೆಗಳ ಬಂಧನ

Spying: ಪಾಕಿಸ್ತಾನ ಪರ ಬೇಹುಗಾರಿಕೆ: ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯ ಬಂಧನ

Spying: ಪಾಕಿಸ್ತಾನ ಪರ ಬೇಹುಗಾರಿಕೆ: ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯ ಬಂಧನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-sffdsfds

ದಯನೀಯ ವೈಫಲ್ಯದ ಬಳಿಕವೂ ರೋಹಿತ್, ಇಶಾನ್ ಗೆ ಜಯವರ್ಧನೆ ಬೆಂಬಲ

1-sdsdsad

ಕೋವಿಡ್ ಆತಂಕದ ನಡುವೆಯೂ ನಡೆಯುತ್ತಿರುವ ಡೆಲ್ಲಿ-ಪಂಜಾಬ್ ಪಂದ್ಯ

1-fdsfdsf

ಡಿಸಿಯ ಟಿಮ್ ಸೀಫರ್ಟ್ ಗೆ ಕೋವಿಡ್: ಇಂದಿನ ಪಂಜಾಬ್ ವಿರುದ್ಧದ ಪಂದ್ಯ ಅನುಮಾನ

1-aa

ಚೆನ್ನೈ ವಿರುದ್ಧ ಪಂಜಾಬ್ ಗೆಲುವು: ಪ್ಲೇ ಆಫ್ ಹೊಸ ಲೆಕ್ಕಾಚಾರ

ಕೊಲೆ ಪ್ರಕರಣ: ಸುಶೀಲ್ ಕುಮಾರ್ ಬಗ್ಗೆ ಮಾಹಿತಿ ನೀಡಿದವರಿಗೆ 1 ಲಕ್ಷ ರೂ. ಬಹುಮಾನ ಘೋಷಣೆ

ಕೊಲೆ ಪ್ರಕರಣ: ಸುಶೀಲ್ ಕುಮಾರ್ ಬಗ್ಗೆ ಮಾಹಿತಿ ನೀಡಿದವರಿಗೆ 1 ಲಕ್ಷ ರೂ. ಬಹುಮಾನ ಘೋಷಣೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಚಾಕೋಲೆಟ್‌ ಕೊಡ್ತೇನೆಂದು ಮನೆಗೆ ಕರೆದು ಬಾಲಕಿಗೆ ಲೈಂಗಿಕ ದೌರ್ಜನ್ಯ: ಇಬ್ಬರು ಬಂಧನ

ಚಾಕೋಲೆಟ್‌ ಕೊಡ್ತೇನೆಂದು ಮನೆಗೆ ಕರೆದು ಬಾಲಕಿಗೆ ಲೈಂಗಿಕ ದೌರ್ಜನ್ಯ: ಇಬ್ಬರು ಬಂಧನ

Bengaluru: ಚೆಕ್‌ ದುರ್ಬಳಕೆ; ಕ್ಯಾಷಿಯರ್‌, ಎಲ್‌ಐಸಿ ಏಜೆಂಟ್‌ಗೆ ಜೈಲು

Bengaluru: ಚೆಕ್‌ ದುರ್ಬಳಕೆ; ಕ್ಯಾಷಿಯರ್‌, ಎಲ್‌ಐಸಿ ಏಜೆಂಟ್‌ಗೆ ಜೈಲು

Lok Sabha Election: ಗ್ಯಾರಂಟಿಗೆ ಮೋಸ ಹೋಗದೆ ಬಿಜೆಪಿಗೆ ಮತ ನೀಡಿ: ಬಿವೈಆರ್‌

Lok Sabha Election: ಗ್ಯಾರಂಟಿಗೆ ಮೋಸ ಹೋಗದೆ ಬಿಜೆಪಿಗೆ ಮತ ನೀಡಿ: ಬಿವೈಆರ್‌

Bengaluru: ಇನ್‌ಸ್ಟಾದಲ್ಲಿ ಯುವತಿ ನಗ್ನ ಫೋಟೋ ವೈರಲ್‌; ಅಪರಿಚಿತನ ಮೇಲೆ ಕೇಸು

Bengaluru: ಇನ್‌ಸ್ಟಾದಲ್ಲಿ ಯುವತಿ ನಗ್ನ ಫೋಟೋ ವೈರಲ್‌; ಅಪರಿಚಿತನ ಮೇಲೆ ಕೇಸು

Namma Metro: ಮೆಟ್ರೋ ನಿಲ್ದಾಣಗಳ ಪಾದಚಾರಿ ಮಾರ್ಗಕ್ಕಿಲ್ಲ ಮುಕ್ತಿ

Namma Metro: ಮೆಟ್ರೋ ನಿಲ್ದಾಣಗಳ ಪಾದಚಾರಿ ಮಾರ್ಗಕ್ಕಿಲ್ಲ ಮುಕ್ತಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.