ಸಿಪಾಯಿಗಳ ರೋಚಕ ಸಾಹಸ
Team Udayavani, Feb 25, 2018, 11:50 AM IST
ಬೆಂಗಳೂರು: ವೇಗವಾಗಿ ಓಡುತ್ತಿರುವ ಕುದುರೆಯನ್ನು ನಿಯಂತ್ರಿಸುವುದೇ ಒಂದು ಕಲೆ. ಇದನ್ನು ಕರಗತ ಮಾಡಿಕೊಂಡಿರುವ ಸೈನಿಕರು, ಕುದುರೆ ಮೇಲಿಂದ ಮಾಡುವ ಸಾಹಸ ನೋಡುವುದೇ ಕಣ್ಣಿಗೆ ಆನಂದ.
ಶನಿವಾರ ಸಂಜೆ ಹಳೇ ವಿಮಾನ ನಿಲ್ದಾಣ ರಸ್ತೆಯ ಎಎಸ್ಸಿ ಕಾಲೇಜು ಮತ್ತು ತರಬೇತಿ ಕೇಂದ್ರದ ಪೋಲೊ ಮೈದಾನದಲ್ಲಿ ಸೈನಿಕರು ಆಕರ್ಷಕ ಕುದುರೆ ಸಾಹಸ ಪ್ರದರ್ಶನ ನಡೆಸಿದರು. ಕುದುರೆಯನ್ನು ವೇಗವಾಗಿ ಓಡಿಸಿಕೊಂಡು ಬಂದು ಈಟಿ, ಖಡ್ಗದ ಮೂಲಕ ನೆಲದ ಮೇಲೆ ಜೋಡಿಸಿಟ್ಟ ವಸ್ತುವನ್ನು ಎತ್ತಿಕೊಂಡು ಹೋಗುವುದು, ಮೂರು ನಾಲ್ಕು ಕುದುರೆಗಳು ಒಟ್ಟೊಟ್ಟಿಗೆ ವೇಗವಾಗಿ ಬರುವುದು ಹೀಗೆ ಕುದುರೆ ಮೂಲಕ ಹಲವು ರೀತಿಯ ಸಾಹಸ ಮೆರೆದರು.
ಕರಾಟೆ ಪ್ರದರ್ಶನ, ಮಿಲಿಟರಿ ಬ್ಯಾಂಡ್ ವಾದನ, ದೇಹಧಾಡ್ಯ, ಕುದುರೆ ಮೂಲಕ ಬಾರ್ ಜಂಪ್ ಸ್ಪರ್ಧೆ, ಹೆಸರಗತ್ತೆ ಬಳಸಿಕೊಂಡು ಸಾಹಸ ಹೀಗೆ ಸೈನಿಕರ ವಿವಿಧ ರೀತಿಯ ಸಾಹಸ ಪ್ರದರ್ಶನಕ್ಕೆ ಪ್ರೇಕ್ಷಕರು ಮೆಚ್ಚುಗೆ ವ್ಯಕ್ತಪಡಿಸಿದ್ದರು.ರಾಜ್ಯಪಾಲ ವಿ.ಆರ್.ವಾಲಾ. ಮೇಜರ್ ಸಚಿನ್ ಕುಮಾರ್ ಸೇರಿದಂತೆ ಹಲವರು ಉಪಸ್ಥಿರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru: ಮದುವೆಗೆ ನಿರಾಕರಿಸಿದ ಪ್ರೇಯಸಿ ಮೇಲೆ ಸ್ನೇಹಿತರ ಜತೆ ಸೇರಿ ಸಾಮೂಹಿಕ ಅತ್ಯಾಚಾರ
Arrested: ವಿಳಾಸ ಕೇಳುವ ನೆಪದಲ್ಲಿ ಮೊಬೈಲ್ ಸುಲಿಗೆ; ಮೂವರ ಬಂಧನ
Gold Theft: ಕೆಲಸಕ್ಕಿದ್ದ ಮನೆಯಲ್ಲಿ 50 ಲಕ್ಷ ರೂ.; ಒಡವೆ ಕದ್ದಿದ್ದವ ಸೆರೆ
Arrested: ಖಾಕಿ ಸೋಗಿನಲ್ಲಿ ಗುಜರಿ ವ್ಯಾಪಾರಿ ಸುಲಿಗೆ: ಪೊಲೀಸ್ ಬಾತ್ಮೀದಾರ ಸೆರೆ
Arrested: ಸುಲಿಗೆ ಸೇರಿ 42 ಕೇಸ್ಗಳಲ್ಲಿ ಭಾಗಿಯಾಗಿದ್ದ ರೌಡಿ ಬಂಧನ
MUST WATCH
ಹೊಸ ಸೇರ್ಪಡೆ
Baramasagara: ತಾನು ಕಲಿತ ಶಾಲೆಯಲ್ಲೇ ಮೊದಲ ಬಾರಿಗೆ ಮತ ಚಲಾಯಿಸಿದ ಯುವತಿ…
ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು
LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ
Election: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ… ಬಿಗಿ ಭದ್ರತೆ
IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್