ಅಯ್ಯೋ! ದಿಕ್ಕಾಪಾಲಾಗಿ ಓಡಿ ಹೋದ ಸಚಿವ ರಮಾನಾಥ ರೈ, ಸಂಸದ ಅಂಗಡಿ
Team Udayavani, Nov 24, 2017, 4:35 PM IST
ಬೆಳಗಾವಿ: ಅರಣ್ಯ ಸಚಿವ ರಮಾನಾಥ ರೈ, ಅಧಿಕಾರಿಗಳು, ಜನರು ಏಕಾಏಕಿ ದಿಕ್ಕಾಪಾಲಾಗಿ ಓಡಿದ ಘಟನೆ ಬೆಳಗಾವಿಯ ಮಚ್ಚೆ ಗ್ರಾಮದ ಸಮೀಪ ಶುಕ್ರವಾರ ನಡೆದಿದೆ.
ಘಟನೆಗೆ ಕಾರಣವೇನು?
ಬೆಳಗಾವಿ ಮಚ್ಚೆ ಗ್ರಾಮದ ಸಮೀಪ ಅರಣ್ಯ ಇಲಾಖೆ ನಿರ್ಮಿಸಿದ್ದ ಜೀವ ವೈವಿಧ್ಯ ಉದ್ಯಾನವನ(ಬಯೋ ಪಾರ್ಕ್) ಉದ್ಘಾಟನೆಗಾಗಿ ಅರಣ್ಯ ಸಚಿವರಾದ ರಮಾನಾಥ ರೈ ಅವರು ಆಗಮಿಸಿದ್ದರು, ವೇದಿಕೆಯಲ್ಲಿ ಸಂಸದ ಸುರೇಶ್ ಅಂಗಡಿ ಕೂಡಾ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಡ್ರೋನ್ ಕ್ಯಾಮರಾವನ್ನು ಹಾರಿ ಬಿಡಲಾಯಿತು. ಆಗ ಡ್ರೋನ್ ಶಬ್ದಕ್ಕೆ ಮರದಲ್ಲಿದ್ದ ಜೇನ್ನೋಣಗಳು ಗುಂಪು, ಗುಂಪಾಗಿ ದಾಳಿ ನಡೆಸಲು ಆರಂಭಿಸಿದ್ದವು!
ಏಕಾಏಕಿ ಜೇನ್ನೊಣಗಳು ಕಚ್ಚಲು ಶುರು ಮಾಡಿದಾಗ ಸಚಿವ ರಮಾನಾಥ ರೈ, ಸಂಸದರು, ಅಧಿಕಾರಿಗಳು, ಜನರು ದಿಕ್ಕಾಪಾಲಾಗಿ ಓಡಿ ಹೋದ ಪ್ರಸಂಗ ನಡೆಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್
ಚನ್ನಮ್ಮನ ಕಿತ್ತೂರು: ಮಹಾನ್ ಯೋಗಿಗಳು-ಸೂಫಿ ಸಂತರ ನಾಡಿದು- ಶಿಲೇದಾರ
ಮೊದಲ ಬಾರಿ ಕುಂದಾನಗರಿಯಲ್ಲಿ ಪ್ರಧಾನಿ ಮೋದಿ ವಾಸ್ತವ್ಯ; 28ಕ್ಕೆ ಸಮಾವೇಶ
Belagavi; ಸವದಿ ಮನೆಗೆ ಭೇಟಿ ನೀಡಿದ ರಣದೀಪ್ ಸುರ್ಜೆವಾಲಾ
Loksabha; ರಾಜ್ಯದಲ್ಲಿ 20ಕ್ಕಿಂತ ಹೆಚ್ಚು ಕ್ಷೇತ್ರ ಗೆಲ್ಲುತ್ತೇವೆ: ರಣದೀಪ್ ಸುರ್ಜೇವಾಲಾ