ಸಚಿವರು ಬಂದು ನೋಡ್ತಾರೆ, ಕಾಪ್ಟರ್ ನಾಪತ್ತೆ
Team Udayavani, May 1, 2018, 6:55 AM IST
ಹನೂರು: ಇಂಧನ ಸಚಿವ ಡಿ.ಕೆ.ಶಿವಕುಮಾರ್ ಅವರು ಚಾಮರಾಜನಗರದ ಹನೂರಲ್ಲಿ ಪ್ರಚಾರಕ್ಕಾಗಿ ಬೆಂಗಳೂರಿಂದ ಹೆಲಿಕಾಪ್ಟರ್ನಲ್ಲಿ ಬಂದಿಳಿದಿದ್ದರು. ಪ್ರಚಾರ ಮುಗಿಸಿ ವಾಪಸ್ ಹೋಗೋಣ ಅಂತ ಹೆಲಿಪ್ಯಾಡ್ಗೆ ಹೋದರೆ ಅಲ್ಲಿ ಹೆಲಿಕಾಪ್ಟರ್ ನಾಪತ್ತೆಯಾಗಿತ್ತು!
ತಲೆಕೆಡಿಸಿಕೊಂಡ ಸಚಿವರು ನೇರವಾಗಿ ಪೈಲಟ್ಗೆ ವಿಡಿಯೋ ಕಾಲ್ ಮಾಡಿ ವಿಚಾರಿಸಿದರು.ಹನೂರು ಪಟ್ಟಣದಲ್ಲಿ ಭದ್ರತಾ ಲೋಪ ಕಂಡು ಬಂದ ಕಾರಣಕ್ಕೆ ಪೈಲಟ್ ಕಾಪ್ಟರ್ ಅನ್ನು ಮೈಸೂರಿಗೆ ಕೊಂಡೊಯ್ದಿದ್ದ ಸಂಗತಿ ಗೊತ್ತಾಯಿತು. ಆಯ್ತಪ್ಪಾ ಬಾ ಈಗ ಅಂತ ಸಚಿವರು ಹೇಳಿದ ಮೇಲೆ ಮೈಸೂರಿಂದ ಹೊರಟಿತ್ತು ಹೆಲಿಕಾಪ್ಟರ್. ಕೊನೆಗೆ ಸಚಿವರು 40 ನಿಮಿಷ ಕಾದು ಕುಳಿತು ಕಾಪ್ಟರ್ನಲ್ಲಿ ಗುಂಡ್ಲುಪೇಟೆ ಕಡೆಗೆ ತೆರಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Lok Sabha Election: ಬಿಜೆಪಿ ಸರ್ಕಾರದಿಂದ ಕ್ರೀಡೆಗೆ ಆದ್ಯತೆ: ಬಿ.ವೈ.ರಾಘವೇಂದ್ರ
Manipura: ಉಗ್ರರ ದಾಳಿಗೆ ಇಬ್ಬರು CRPF ಯೋಧರು ಹತ… ಉಗ್ರರ ಪತ್ತೆಗೆ ಶೋಧ ಕಾರ್ಯಾಚರಣೆ
Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್
ಹೊಳೆಹೊನ್ನೂರು: ಕೂಡಲಿ ಶೃಂಗೇರಿ ಮಠದಲ್ಲಿ ವಂಚನೆ ಪ್ರಕರಣ: FIR ದಾಖಲು
Padubidri: ಹೆದ್ದಾರಿ ಮಧ್ಯೆ ಕೆಟ್ಟು ನಿಂತ ಲಾರಿ; ಸಂಚಾರಕ್ಕೆ ಅಡಚಣೆ