ರಾಜೀವ್ ಹಂತಕನಿಗೆ ಪೆರೋಲ್ : ಟವರ್ ಏರಿದ ಕೈ ಕಾರ್ಯಕರ್ತ
Team Udayavani, Aug 26, 2017, 3:04 PM IST
ಕೋವಿಲ್ಪತ್ತಿ : ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹಂತಕರಲ್ಲೊಬ್ಬನಾದ ಎ.ಜಿ.ಪೆರಾರಿವಾಲನ್ಗೆ ಪೆರೋಲ್ ನೀಡಿದ್ದನ್ನು ಖಂಡಿಸಿ ಕಾಂಗ್ರೆಸ್ ಕಾರ್ಯಕರ್ತನೊಬ್ಬ ತ್ರಿವರ್ಣ ಧ್ವಜದೊಂದಿಗೆ ಮೊಬೈಲ್ ಟವರ್ ಏರಿ ಪ್ರತಿ ಭಟನೆ ನಡೆಸಿದ ಘಟನೆ ಶನಿವಾರ ನಡೆದಿದೆ. ಪ್ರತಿಭಟನೆಯ ವಿಡಿಯೋ ನೋಡಿ
ತಂದೆಯ ತೀವ್ರ ಅನಾರೋಗ್ಯದ ನಿಮಿತ್ತ ತಾಯಿಯ ಮನವಿಯ ಮೇರೆಗೆ ಪೆರಾರಿವಾಲನ್ಗೆ ಪೆರೋಲ್ ನೀಡಿ ಶುಕ್ರವಾರ ವೆಲ್ಲೂರ್ ಜೈಲಿನಿಂದ ಬಿಡುಗಡೆ ಮಾಡಲಾಗಿತ್ತು.
ಜೀವಾವಧಿ ಶಿಕ್ಷೆಗೊಳಗಾಗಿರುವ ಪೆರಾರಿವಾಲನ್ಗೆ ಮೊದಲು ಪೆರೋಲ್ ನಿರಾಕರಿಸಲಾಗಿತ್ತು. ಆದರೆ ಪೊಲೀಸ್ ಭದ್ರತೆ ಮತ್ತು ಹಲವು ಷರತ್ತುಗಳೊಂದಿಗೆ ಪೆರೋಲ್ ನೀಡಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು
LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ
Election: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ… ಬಿಗಿ ಭದ್ರತೆ
IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್
Hubballi: ನನ್ನ ಕುಟುಂಬಕ್ಕೆ ಜೀವ ಬೆದರಿಕೆ ಇದೆ, ಭದ್ರತೆ ಕೊಡಿ; ನೇಹಾ ತಂದೆ ಹಿರೇಮಠ