ಲಂಚ : ಎಸಿಬಿಯಿಂದ ಇಬ್ಬರು ಕೃಷಿ ಇಲಾಖೆ ಅಧಿಕಾರಿಗಳ ಬಂಧನ
Team Udayavani, May 26, 2018, 6:37 PM IST
ಥಾಣೆ : ಲಂಚ ಕೇಳಿ ಪಡೆದ ಆರೋಪದ ಮೇಲೆ ಇಬ್ಬರು ಕೃಷಿ ಇಲಾಖೆ ಅಧಿಕಾರಿಗಳನ್ನು ಭ್ರಷ್ಟಾಚಾರ ನಿಗ್ರಹ ದಳ ಬಂಧಿಸಿದೆ.
ಬಂಧಿತ ಕೃಷಿ ಇಲಾಖೆಗಳೆಂದರೆ ಅಬ್ಟಾ ಸಾಹೇಬ್ ಅಕೋರೆ 52, ಮತ್ತು ನವನಾಥ್ ದಾರವಾಡ (49) ಎಂದು ಎಸಿಬಿಯ ಥಾಣೆ ಘಟಕದ ಇನ್ಸ್ಪೆಕ್ಟರ್ ಸಂಜಯ್ ಸಿದಗಳೆ ತಿಳಿಸಿದ್ದಾರೆ.
ಭಿವಂಡಿ ತಾಲೂಕು ಕೃಷಿ ಇಲಾಖೆ ಕಾರ್ಯಾಲಯಕ್ಕೆ ಸಮೀಪ ಇವರನ್ನು ಎಸಿಬಿ ಹಾಕಿದ ಖೆಡ್ಡಾಗೆ ಬೀಳಿಸಲಾಯಿತು.
ಸುಪರಿಂಟೆಂಡೆಂಟ್ ನವನಾಥ್ ಧಾರವಾಡ ಅವರು ಕೃಷಿ ಕಾರ್ಯಾಲಯಕ್ಕಾಗಿ ಸಣ್ಣದೊಂದು ಕಾಮಗಾರಿ ನಡೆಸಿದ್ದ ವ್ಯಕ್ತಿಯ ಬಿಲ್ ಪಾಸ್ ಮಾಡಲು ಐದು ಲಕ್ಷ ರೂ. ಲಂಚ ಕೇಳಿದ್ದರು. ಅಕೋರೆ ಅವರು 2.50 ಲಕ್ಷ ರೂ. ಲಂಚ ಕೇಳಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಬಾಂದ್ರಾ- ವರ್ಲಿ ಸೀ ಲಿಂಕ್ಗೆ 25,000 ಟನ್ ಗರ್ಡರ್ ಅಳವಡಿಕೆ
Telangana: ಪಿಯು ಫಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ
Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ
CBI ತನಿಖೆ; ಸಂದೇಶಖಾಲಿಯಲ್ಲಿ ಬೀಡುಬಿಟ್ಟ ಕಮಾಂಡೋಗಳು; ಸುಪ್ರೀಂ ಮೆಟ್ಟಿಲೇರಿದ ಸರಕಾರ
ಏ.26ರಂದು 2ನೇ ಹಂತದ ಚುನಾವಣೆ;ರಾಹುಲ್, ತರೂರ್, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ