ಸಂಪಾಜೆ-ಮಡಿಕೇರಿ ಘಾಟಿ ರಸ್ತೆ: ದುರಸ್ತಿ ಕಾಮಗಾರಿಗೆ ಮಳೆ ಅಡ್ಡಿ
Team Udayavani, Sep 8, 2018, 10:52 AM IST
ಸುಳ್ಯ: ಮಡಿಕೇರಿ-ಸಂಪಾಜೆ ಘಾಟಿ ರಸ್ತೆ ದುರಸ್ತಿಗೆ ಪದೇಪದೇ ಸುರಿಯುತ್ತಿರುವ ಮಳೆ ಅಡ್ಡಿಯಾಗಿದೆ. ಮುಂದಿನ 15 ದಿನ ಲಘು ವಾಹನಗಳಿಗೂ ಸಂಚಾರ ಸಾಧ್ಯವಿಲ್ಲ ಎಂದು ಕಾಮಗಾರಿ ನಿರ್ವಹಣೆ ನಡೆಸುತ್ತಿರುವ ರಾ.ಹೆ. ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಗುರುವಾರ ರಾತ್ರಿಯ ಮಳೆಯಿಂದ ದುರಸ್ತಿ ಸ್ಥಳದಲ್ಲಿ ಕೆಸರು ತುಂಬಿದೆ. 10 ದಿನದೊಳಗೆ ಲಘು ವಾಹನ ಓಡಾಟ ನಡೆಸುವ ನಿರೀಕ್ಷೆ ಇತ್ತು. ಆದರೆ ಮಳೆ ಮತ್ತೆ ಆರಂಭವಾಗಿರುವ ಕಾರಣ ಮುಂದಿನ 15 ದಿವಸಗಳ ಕಾಲ ಕಷ್ಟ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಮಡಿಕೇರಿ-ಸಂಪಾಜೆ ನಡುವೆ ವಾಹನ ಓಡಾಟ ಆರಂಭಕ್ಕೆ ಸಂಬಂಧಿಸಿ ದಿನಾಂಕ ನಿಗದಿಪಡಿಸಿಲ್ಲ. ದುರಸ್ತಿ ಕಾಮಗಾರಿಗೆ ಆದ್ಯತೆ ನೀಡಲಾಗಿದೆ ಎಂದು ಜಿಲ್ಲಾಡಳಿತ ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು
Road Mishap;ಅರಂತೋಡು: ಕಾರು – ಬೈಕ್ ಢಿಕ್ಕಿ: ಸವಾರ ಸಾವು
Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ
Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ
Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು