ಅಂಪೈರ್ ವಿರುದ್ಧ ಮೈದಾನದಲ್ಲೇ ಸಿಟ್ಟಾದ ಗಂಭೀರ್
Team Udayavani, Nov 13, 2018, 6:35 AM IST
ದೆಹಲಿ: ದೆಹಲಿ ಮತ್ತು ಹಿಮಾಚಲಪ್ರದೇಶದ ನಡುವಿನ ಪಂದ್ಯದಲ್ಲಿ ವಿವಾದವೊಂದು ನಡೆಯಿತು. ಭಾರತ ಕ್ರಿಕೆಟ್ ಮಾಜಿ ಉಪನಾಯಕ ಗೌತಮ್ ಗಂಭೀರ್ ತಪ್ಪು ತೀರ್ಪು ಕೊಟ್ಟ ಅಂಪೈರ್ ವಿರುದ್ಧ ಮೈದಾನದಲ್ಲೇ ಸಿಟ್ಟಾದರು.
ದೆಹಲಿ ಬ್ಯಾಟ್ಸ್ಮನ್ ಗಂಭೀರ್ 44 ರನ್ ಗಳಿಸಿದ್ದಾಗ ಮಾಯಾಂಕ್ ದಾಗರ್ ಎಸೆತದಲ್ಲಿ ಚೆಂಡು ಅವರ ಭುಜಕ್ಕೆ ಬಡಿದಿತ್ತು. ಮೇಲಕ್ಕೆ ಎಗರಿದ್ದ ಚೆಂಡು ಕ್ಷೇತ್ರರಕ್ಷಕನ ಕೈಸೇರಿತ್ತು. ಆ ವೇಳೆ ಕ್ಷೇತ್ರರಕ್ಷಕ ಸಲ್ಲಿಸಿದ ಮನವಿಗೆ ಸ್ಪಂದಿಸಿದ ಅಂಪೈರ್ ಔಟ್ ಹೌದೋ ಅಲ್ಲವೋ ಎಂದು ಪರಿಶೀಲಿಸದೇ ನೇರವಾಗಿ ಔಟ್ ತೀರ್ಪು ನೀಡಿದರು. ಇದರಿಂದ ಸಿಟ್ಟಾದ ಗಂಭೀರ್ ಚೆಂಡು ಭುಜಕ್ಕೆ ಬಡಿದಿದ್ದು ಎಂದು ಆಕ್ರೋಶದಲ್ಲೇ ಅಂಪೈರ್ಗೆ ಸನ್ನೆ ಮಾಡಿ ತೋರುತ್ತಾ ಹೊರ ನಡೆದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್
Team India: ಟಿ20 ವಿಶ್ವಕಪ್ ತಂಡ ರಾಹುಲ್ಗೆ ಚಾನ್ಸ್, ಹಾರ್ದಿಕ್ ಪಾಂಡ್ಯಗೆ ಕೊಕ್?
Chess: ವಿಶ್ವ ಚೆಸ್ ಚಾಂಪಿಯನ್ಶಿಪ್: ಆತಿಥ್ಯ ಹಕ್ಕಿಗಾಗಿ ಭಾರತ ಬಿಡ್
Archery World Cup: ಆರ್ಚರಿ ವಿಶ್ವಕಪ್ ರಿಕರ್ವ್ ವಿಭಾಗದಲ್ಲೂ ಭಾರತ ಫೈನಲ್ಗೆ
IPL; ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಜಯದ ನಗು ಬೀರಿದ ಆರ್ ಸಿಬಿ
MUST WATCH
ಹೊಸ ಸೇರ್ಪಡೆ
Congress ನಿಂದ ಸ್ಮಾರ್ಟ್ ಕಾರ್ಡ್ ಹಂಚಿಕೆ: ರೆಡ್ಹ್ಯಾಂಡ್ ಆಗಿ ಹಿಡಿದ ಮೈತ್ರಿ ಕಾರ್ಯಕರ್ತರು
Baramasagara: ತಾನು ಕಲಿತ ಶಾಲೆಯಲ್ಲೇ ಮೊದಲ ಬಾರಿಗೆ ಮತ ಚಲಾಯಿಸಿದ ಯುವತಿ…
ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು
LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ
Election: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ… ಬಿಗಿ ಭದ್ರತೆ