ಏರ್ಇಂಡಿಯಾಗೆ ಹೈಜಾಕ್ ಭೀತಿ!
Team Udayavani, Feb 24, 2019, 12:55 AM IST
ಹೊಸದಿಲ್ಲಿ: ಮುಂಬಯಿ ನಲ್ಲಿರುವ ಏರ್ ಇಂಡಿಯಾ ಕಂಟ್ರೋಲ್ ಸೆಂಟರ್ಗೆ ಶನಿವಾರ ವಿಮಾನ ಅಪಹರಣದ ಬೆದರಿಕೆ ಕರೆ ಬಂದಿದ್ದು, ಭಾರೀ ಆತಂಕ ಸೃಷ್ಟಿಸಿತ್ತು. ಬೆದರಿಕೆ ಕರೆ ವರದಿಯಾಗುತ್ತಿದ್ದಂತೆ ಎಲ್ಲಾ ವಿಮಾನಯಾನ ಕಂಪೆನಿಗಳು, ವಿಮಾನ ನಿಲ್ದಾಣ ಭದ್ರತಾ ಪಡೆಯು ಕಠಿನ ತಪಾಸಣೆಯನ್ನು ಕೈಗೊಳ್ಳುವಂತೆ ವಿಮಾನ ಯಾನ ಇಲಾಖೆ ಸೂಚಿಸಿದೆ.
ಪಾಕ್ಗೆ ತೆರಳಲಿರುವ ವಿಮಾನ ಅಪಹರಣ ಮಾಡುವುದಾಗಿ ಬೆದರಿಗೆ ಬಂದಿತ್ತು. ಪುಲ್ವಾಮಾ ದಾಳಿ ಹಿನ್ನೆಲೆ ಯಲ್ಲಿ ಇದನ್ನು ಗಂಭೀರವಾಗಿ ಪರಿಗಣಿಸಲಾಗಿತ್ತು. ಪಾರ್ಕಿಂಗ್ ಪ್ರದೇಶದಲ್ಲಿ ಕಾರುಗಳ ಸಮಗ್ರ ತಪಾಸಣೆ, ಸಿಬಂದಿ, ಪ್ರಯಾಣಿಕರು, ಪ್ರತಿ ಸಾಮಗ್ರಿ ಸೂಕ್ಷ್ಮವಾಗಿ ತಪಾಸಣೆ ಮಾಡಬೇಕು ಎಂದು ಸೂಚಿಸಲಾಗಿತ್ತು. ಜತೆಗೆ, ಎಲ್ಲ ವಿಮಾನ ನಿಲ್ದಾಣಗಳಲ್ಲೂ ಭದ್ರತಾ ಸಿಬಂದಿ ಸಂಖ್ಯೆಯನ್ನು ಹೆಚ್ಚಿಸಲಾಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Baramasagara: ತಾನು ಕಲಿತ ಶಾಲೆಯಲ್ಲೇ ಮೊದಲ ಬಾರಿಗೆ ಮತ ಚಲಾಯಿಸಿದ ಯುವತಿ…
ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು
LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ
Election: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ… ಬಿಗಿ ಭದ್ರತೆ
IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್