ಅಧಿಕಾರಿಗಳ ವರ್ಗಾವಣೆ
Team Udayavani, Mar 15, 2018, 6:25 AM IST
ಬೆಂಗಳೂರು: ರಾಜ್ಯ ಸರ್ಕಾರ ಐಪಿಎಸ್, ಕೆಎಎಸ್ ಸೇರಿ ಐಎಫ್ಎಸ್ ಹಾಗೂ ಎಸ್ಎಫ್ಎಸ್ ಅಧಿಕಾರಿಗಳನ್ನು ವರ್ಗಾವಣೆಗೊಳಿಸಿ ಆದೇಶ ಹೊರಡಿಸಿದೆ.
ಐಎಫ್ಎಸ್: ಆರ್.ರವಿಶಂಕರ್- ಅರಣ್ಯ ಸಂರಕ್ಷಣಾಧಿಕಾರಿ, ರಾಜೀವ್ಗಾಂಧಿ ರಾಷ್ಟ್ರೀಯ ಉದ್ಯಾನವನ,
ಹುಣಸೂರು. ಡಾ.ಮಾಲತಿ ಪ್ರಿಯ- ಉಪ ಅರಣ್ಯ ಸಂರಕ್ಷಣಾಧಿಕಾರಿ,(ಉನ್ನತೀಕರಿಸಿದ ಹುದ್ದೆ) ಕಾರ್ಯಯೋಜನೆ,
ಬಳ್ಳಾರಿ. ಡಾ.ರಮೇಶ್ಕುಮಾರ್ ಪಿ- ಉಪ ಅರಣ್ಯ ಸಂರಕ್ಷಣಾಧಿಕಾರಿ, ಬಳ್ಳಾರಿ. ವಿ. ಏಡುಕೊಂಡಲು- ಉಪ ಅರಣ್ಯ ಸಂರಕ್ಷಣಾಧಿಕಾರಿ, ಮಲೆ ಮಹದೇಶ್ವರ ಬೆಟ್ಟ ವನ್ಯಜೀವಿ ವಿಭಾಗ.ಎಸ್ಎಫ್ಎಸ್: ಟಿ.ಪಿ.ಶಿವಯ್ಯ- ಉಪ ಅರಣ್ಯ ಸಂರಕ್ಷಣಾಧಿಕಾರಿ, ರಾಯಚೂರು. ಎಸ್.ಪುರುಷೋತ್ತಮ್- ಉಪ ಅರಣ್ಯ ಸಂರಕ್ಷಣಾಧಿಕಾರಿ, ಪ್ರಾದೇಶಿಕ ನಿರ್ದೇಶಕ (ಪರಿಸರ) ಬಳ್ಳಾರಿ.ಸಿ.ರವಿಶಂಕರ್- ಉಪ ಅರಣ್ಯ ಸಂರಕ್ಷಣಾಧಿಕಾರಿ,ಕಾವೇರಿ ವನ್ಯ ಜೀವಿ ವಿಭಾಗ, ಕೊಳ್ಳೇಗಾಲ.ಐಪಿಎಸ್,
ಕೆಎಎಸ್ ವರ್ಗ: : ರಾಜ್ಯ ಸರ್ಕಾರಐಪಿಎಸ್ ಅಧಿಕಾರಿಗಳ ವರ್ಗಾವಣೆ ಮುಂದುವರೆಸಿದೆ. ಪ್ರವೀಣ್ ಸೂದ್-ಸಿಐಡಿ,
ವಿಶೇಷ ಘಟಕ, ಆರ್ಥಿಕ ಅಪರಾಧ ವಿಭಾಗ, ಸಿ.ಎಚ್. ಪ್ರತಾಪ್ ರೆಡ್ಡಿ-ಎಡಿಜಿಪಿ, ಆಂತರಿಕ ಭದ್ರತಾ ವಿಭಾಗ ಬೆಂಗಳೂರು, ಕೆ.ಎಸ್.ಆರ್. ಚರಣ್ರೆಡ್ಡಿ-ಎಡಿಜಿಪಿ, ಸಿಐಡಿ, ಎಸ್. ಮುರುಗನ್-ಐಜಿಪಿ, ಬಳ್ಳಾರಿ ವಲಯ, ಎನ್.ಶಿವಪ್ರಸಾದ್-ಐಜಿಪಿ, ಆಂತರಿಕ ಭದ್ರತಾ ವಿಭಾಗ,ಎಚ್.ಎಸ್. ರೇವಣ್ಣ-ಉಪ ಐಜಿಪಿ, ಅಗ್ನಿಶಾಮಕ
ದಳ, ಬೆಂಗಳೂರು, ಅನುಪಮ್ ಅಗರವಾಲ್-ಟ್ರಾμಕ್ ಡಿಸಿಪಿ, ಬೆಂಗಳೂರು ಪೂರ್ವ,ಅರುಣ್ ರಂಗ ರಾಜನ್-ಎಸ್ಪಿ ಬಳ್ಳಾರಿಗೆ ವರ್ಗಾಯಿಸಿ ಆದೇಶ ಹೊರಡಿಸಲಾಗಿದೆ. ಇದರೊಂದಿಗೆ 118 ಕೆಎಎಸ್ ಅಧಿಕಾರಿಗಳನ್ನೂ ವರ್ಗಾವಣೆ ಮಾಡಿ ಆದೇಶ ಹೊರಡಿಸಲಾಗಿದೆ.